ಹಿಂದುತÌವಾದಿಗಳ ಹತ್ಯೆ ಹೇಯ ಕೃತ್ಯ
Team Udayavani, Jul 28, 2022, 7:30 PM IST
ಶಿವಮೊಗ್ಗ: ಯಾವುದೇ ತಪ್ಪಿಲ್ಲದಹಿಂದುತ್ವವಾದಿಗಳನ್ನು ಕೆಲವು ಮತಾಂಧಶಕ್ತಿಗಳಿಂದ ಕಗ್ಗೊಲೆ ಮಾಡುವುದು,ಹಲ್ಲೆ ನಡೆಸುವುದು ನಡೆಯುತ್ತಿದೆ.ಇದು ಅತ್ಯಂತ ಹೇಯಕೃತ್ಯವಾಗಿದ್ದು, ಮಂಗಳೂರಿನಲ್ಲಿಬಿಜೆಪಿ ಕಾರ್ಯಕರ್ತ ಪ್ರವೀಣ್ಹತ್ಯೆ ಖಂಡನೀಯ ಎಂದುಮಾಜಿ ಸಚಿವ ಕೆ.ಎಸ್.ಈಶ್ವರಪ್ಪಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದಅವರು, ಮಂಗಳೂರಿನಲ್ಲಿ ನಡೆದ ಬಿಜೆಪಿಕಾರ್ಯಕರ್ತನ ಕೊಲೆಯನ್ನು ಎಲ್ಲಾ ರಾಜಕೀಯಪಕ್ಷಗಳು ಖಂಡಿಸಬೇಕು.
ಇಂತಹ ಕೃತ್ಯಎಸಗುವವರಿಗೆ ಯಾರೂ ಬೆಂಬಲಕೊಡಬಾರದು. ಸರ್ಕಾರ ಬಲಹೀನ ಅಥವಾದುರ್ಬಲವಾಗಿಲ್ಲ. ಕೊಲೆಗಡುಕರನ್ನು ಬಂಧಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.ರಾಜ್ಯದಲ್ಲಿ ಶಾಂತಿ ಕಾಪಾಡುವ ಒಂದೇಉದ್ದೇಶದಿಂದ ಹಿಂದೂಗಳು ಸಂಯಮದಿಂದಎಲ್ಲವನ್ನು ಸಹಿಸಿಕೊಂಡಿದ್ದಾರೆ. ಆದರೆಎಷ್ಟು ದಿನ ಶಾಂತಿಯಿಂದ ಇರಲು ಸಾಧ್ಯ.ದಯವಿಟ್ಟು ಇಂತಹ ಕೃತ್ಯ ನಿಲ್ಲಬೇಕು. ಈ ಬಗ್ಗೆಸಿಎಂ ಜತೆ ಮಾತನಾಡುವೆ. ಕೊಲೆಗಡುಕರಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದುಮನವಿ ಮಾಡುತ್ತೇನೆ. ಹಿಂದೂಗಳು ಶಾಂತಿಪ್ರಿಯರು. ಆದರೆ ಯಾರೂ ಅದನ್ನು ಪರೀಕ್ಷೆಮಾಡಲು ಮುಂದಾಗಬಾರದು.
ಕೊಲೆಗೆಕೊಲೆಯೇ ಉತ್ತರ ಎಂಬುದು ನಮ್ಮಉದ್ದೇಶ ಅಲ್ಲ. ಆ ರೀತಿಯಾದರೆ ರಾಜ್ಯದಲ್ಲಿರಕ್ತಪಾತವೇ ಆಗುತ್ತದೆ. ಆದರೆ ಇಂತಹಮನಸ್ಥಿತಿ ಬದಲಾವಣೆ ಮಾಡಿಕೊಳ್ಳದಿದ್ದರೆಕ್ರಮ ಕೈಗೊಳ್ಳುವುದು, ತಕ್ಕ ಉತ್ತರ ಕೊಡುವುದುಅನಿವಾರ್ಯವಾಗಲಿದೆ. ಕಾಂಗ್ರೆಸ್ಸರ್ಕಾರದ ಅವ ಧಿಯಲ್ಲಿ ಹಿಂದೂಗಳಕೊಲೆಯಾದಾಗ ಹಿಂದೂಗಳನ್ನೇಜೈಲಿಗೆ ಕಳುಹಿಸುತ್ತಿದ್ದರು.ಹಿಂದೂಗಳನ್ನು ಹತ್ತಿಕ್ಕುವ ಕೆಲಸನಡೆಯುತ್ತಿತ್ತು. ಆದರೆ ಬಿಜೆಪಿಸರ್ಕಾರ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.