ಮಹಾರಾಜ ಟಿ20 ಕಪ್‌ಗೆ ಆಟಗಾರರ ಆಯ್ಕೆ: ಮಂಗಳೂರು ತಂಡಕ್ಕೆ ಅಭಿನವ್ ಮನೋಹರ್


Team Udayavani, Jul 31, 2022, 9:48 AM IST

maharaja-t20

ಬೆಂಗಳೂರು: ಕೆಎಸ್‌ಸಿಎ ಹಮ್ಮಿಕೊಂಡಿರುವ ಮಹಾರಾಜ ಟಿ20 ಕಪ್‌ ಆ.7ರಿಂದ ಆರಂಭವಾಗಲಿದೆ. ಅದಕ್ಕೆ ಶನಿವಾರ ಆಟಗಾರರ ಆಯ್ಕೆ ಮಾಡಲಾಯಿತು.

ಐಪಿಎಲ್‌ ನಲ್ಲಿ ಮಾಡುವಂತೆ ಹರಾಜಿನ ಮೂಲಕ ಇಲ್ಲಿ ಆಟಗಾರರ ಆಯ್ಕೆಯಾಗಲಿಲ್ಲ ಎನ್ನುವುದು ಗಮನಾರ್ಹ. ಬದಲಿಗೆ ಆಟಗಾರರ ಪಟ್ಟಿಯನ್ನು ಮಾಡಿ, ಅದರ ಮೂಲಕ, ವಿವಿಧ ತಂಡಗಳು ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಂಡವು.

ಆಯ್ಕೆ ಪದ್ಧತಿ: ಮೊದಲು ವಿವಿಧ ತಂಡಗಳ ಪ್ರಾಯೋಜಕರು ತಮ್ಮ ತಂಡದ ತರಬೇತಿ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಂಡವು. ಈ ಸಿಬ್ಬಂದಿ ತಂತಮ್ಮ ತಂಡಗಳ ಪರವಾಗಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಹೊಣೆ ಹೊತ್ತುಕೊಂಡರು.

ಒಟ್ಟು 740 ಆಟಗಾರರು ಆಯ್ಕೆಪಟ್ಟಿಯಲ್ಲಿದ್ದರು. ಇವರನ್ನು ಎ, ಬಿ, ಸಿ, ಡಿ ಎಂಬ ವರ್ಗಗಳಾಗಿ ವಿಭಾಗಿಸಲಾಗಿತ್ತು. ರಾಷ್ಟ್ರೀಯ ತಂಡದ ಮತ್ತು ಐಪಿಎಲ್‌ನಲ್ಲಿ ಆಡಿದವರನ್ನು ಎ ವಿಭಾಗಕ್ಕೆ ಸೇರಿಸಲಾಗಿತ್ತು (ಲಭ್ಯವಿದ್ದವರು 14 ಆಟಗಾರರು). ಇವರಿಗೆ 5 ಲಕ್ಷ ರೂ. ವೇತನ. ರಣಜಿ, ವಿಜಯ್‌ ಹಜಾರೆ, ಸೈಯದ್‌ ಮುಷ್ತಾಖ್‌ ಅಲಿ ಟಿ20 ಕೂಟಗಳ ಪೈಕಿ ಒಂದರಲ್ಲಿ ಆಡಿದವರನ್ನು ಬಿ ವಿಭಾಗದಲ್ಲಿ ಸೇರಿಸಲಾಗಿತ್ತು (ಲಭ್ಯವಿದ್ದವರು 32 ಮಂದಿ). ಇವರಿಗೆ 2 ಲಕ್ಷ ರೂ. ವೇತನ. ಇನ್ನು 19, 23 ವಯೋಮಿತಿ ಕೂಟಗಳಲ್ಲಿ ಆಡಿದವರನ್ನು ಸಿ ವಿಭಾಗಕ್ಕೆ ಸೇರಿಸಲಾಗಿತ್ತು(ಲಭ್ಯವಿದ್ದವರು 111 ಮಂದಿ). ಇವರಿಗೆ 1 ಲಕ್ಷ ರೂ. ವೇತನ. ಇನ್ನು ಉದಯೋನ್ಮುಖ ಪ್ರತಿಭೆಗಳಿಗೆ 50,000 ರೂ. ವೇತನ ನಿಗದಿ ಪಡಿಸಲಾಗಿದೆ (ಲಭ್ಯವಿದ್ದವರು 583 ಮಂದಿ).

ತಂಡಗಳು, ಪ್ರಮುಖ ಆಟಗಾರರು

ದಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್‌: ಮಾಯಾಂಕ್‌ ಅಗರ್ವಾಲ್‌, ಜೆ.ಸುಚಿತ್‌, ಅನಿರುದ್ಧ ಜೋಶಿ, ಟಿ.ಪ್ರದೀಪ್‌.

ಕೋಚ್‌: ಟಿ.ನಾಸಿರುದ್ದೀನ್‌.

ದ ಹುಬ್ಬಳ್ಳಿ ಟೈಗರ್ಸ್‌: ಅಭಿಮನ್ಯು ಮಿಥುನ್‌, ಲವನೀತ್‌ ಸಿಸೋಡಿಯ, ವಿ.ಕೌಶಿಕ್‌.

ಕೋಚ್‌: ದೀಪಕ್‌ ಚೌಗುಲೆ

ಗುಲ್ಬರ್ಗ ಮಿಸ್ಟಿಕ್ಸ್‌: ಮನೀಷ್‌ ಪಾಂಡೆ, ದೇವದತ್ತ ಪಡಿಕ್ಕಲ್‌, ಸಿ.ಎ.ಕಾರ್ತಿಕ್‌, ಮನೋಜ್‌ ಭಾಂಡಗೆ.

ಕೋಚ್‌: ಮನ್ಸೂರ್‌ ಅಲಿ

ಮಂಗಳೂರು ಯುನೈಟೆಡ್‌: ಅಭಿನವ್‌ ಮನೋಹರ್‌, ಆರ್‌.ಸಮರ್ಥ್, ವಿ. ವೈಶಾಖ್‌, ಅಮಿತ್‌ ವರ್ಮ.

ಕೋಚ್‌: ಸ್ಟುವರ್ಟ್‌ ಬಿನ್ನಿ

ಶಿವಮೊಗ್ಗ ಸ್ಟ್ರೈಕರ್ಸ್‌: ಕೆ.ಗೌತಮ್‌, ಕೆ.ಸಿ.ಕಾರಿಯಪ್ಪ, ರೋಹನ್‌ ಕದಮ್‌, ಕೆ.ವಿ.ಸಿದ್ಧಾರ್ಥ.

ಕೋಚ್‌: ನಿಖೀಲ್‌ ಹಲ್ದಿಪುರ

ಮೈಸೂರು ವಾರಿಯರ್ಸ್‌: ಕರುಣ್‌ ನಾಯರ್‌, ಶ್ರೇಯಸ್‌ ಗೋಪಾಲ್‌, ಶುಭಾಂಗ್‌ ಹೆಗ್ಡೆ, ಪವನ್‌ ದೇಶಪಾಂಡೆ.

ಕೋಚ್‌: ಪಿ.ವಿ.ಶಶಿಕಾಂತ್‌.

ಟಾಪ್ ನ್ಯೂಸ್

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

1-frrr

Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.