ಸೈಮಾ ಅವಾರ್ಡ್ಸ್ ಗೆ ಕನ್ನಡದ 3 ಚಿತ್ರಗಳು ನಾಮಿನೇಟ್‌: ಪ್ರಮುಖ ನಾಮಿನೇಟ್‌ ಪಟ್ಟಿ ಇಲ್ಲಿದೆ

ಸೈಮಾ ಅವಾರ್ಡ್ಸ್‌ ಈ ಬಾರಿ 10 ನೇ ವರ್ಷದ ಸಮಾರಂಭದ ಸಂಭ್ರಮದಲ್ಲಿದೆ.

Team Udayavani, Aug 17, 2022, 4:30 PM IST

ಸೈಮಾ ಅವಾಡ್ಸ್‌ ಗೆ ಕನ್ನಡದ ಮೂರು ಚಿತ್ರಗಳು ನಾಮಿನೇಟ್‌: ಪ್ರಮುಖ ನಾಮಿನೇಟ್‌ ಪಟ್ಟಿ ಇಲ್ಲಿದೆ

ಬೆಂಗಳೂರು: ದಕ್ಷಿಣ ಭಾರತದ ಪ್ರತಿಷ್ಠಿತ ʼಸೈಮಾ ಆವಾರ್ಡ್ಸ್ 2021ʼ ನೇ ಸಾಲಿನ ನಾಮಿನೇಷನ್‌ ಪಟ್ಟಿ ಹೊರ ಬಿದ್ದಿದೆ. ಸೌತ್‌ ಸಿನಿರಂಗದ ಹಲವು ಸಿನಿಮಾಗಳು ವಿವಿಧ ವಿಭಾಗದಲ್ಲಿ ನಾಮನಿರ್ದೇಶನಗೊಂಡಿವೆ.

ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಎಂದರೆ ಸೈಮಾ ಅವಾರ್ಡ್ಸ್‌ ಈ ಬಾರಿ 10 ನೇ ವರ್ಷದ ಸಮಾರಂಭದ ಸಂಭ್ರಮದಲ್ಲಿದೆ.

ನಾಮಿನೇಟ್‌ ಆದ ಪ್ರಮುಖ ಕನ್ನಡ ಚಿತ್ರಗಳು :

ಯುವರತ್ನ: ಸಂತೋಷ್‌ ಆನಂದರಾಮ್‌ ನಿರ್ದೇಶನದ, ಪವರ್‌ ಸ್ಟಾರ್‌ ಪುನೀತ್‌ ನಟನೆಯ ಯುವರತ್ನ ಚಿತ್ರ ಪ್ರತಿಷ್ಠಿತ ಸೈಮಾ ಅವಾರ್ಡ್ಸ್‌ ನಲ್ಲಿ 7 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

ರಾಬರ್ಟ್:  ತರುಣ್‌ ಸುಧೀರ್‌ ನಿರ್ದೇಶನದ ʼರಾಬರ್ಟ್‌ʼ ನಲ್ಲಿ ದರ್ಶನ್‌, ವಿನೋದ್‌ ಪ್ರಭಾಕರ್‌ ಮೋಡಿ ಮಾಡಿದ್ದರು. ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್‌ ಮಾಡಿತ್ತು. ಈ ಚಿತ್ರ 2021 ರ ಸಾಲಿನ ಸೈಮಾ ಅವಾರ್ಡ್ಸ್‌ ನಲ್ಲಿ ಚಿತ್ರ 10 ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

ಗರುಡ ಗಮನ ವೃಷಭ ವಾಹನ: ಲೋ ಬಜೆಟ್‌ ನಲ್ಲಿ ಸ್ಥಳೀಯ ಕಥೆಯನ್ನಿಟ್ಟುಕೊಂಡು ತೆರೆಗೆ ಬಂದ ರಾಜ್‌ .ಬಿ ಶೆಟ್ಟಿಯವರ  ʼಗರುಡ ಗಮನ ವೃಷಭ ವಾಹನʼ ಪ್ರತಿಷ್ಠಿತ ಸೈಮಾದಲ್ಲಿ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ನಾಮಿನೇಟ್‌ ಆದ ಪ್ರಮುಖ ತೆಲುಗು ಚಿತ್ರಗಳು : 2021 ರಲ್ಲಿ ಬಂದ ಅಲ್ಲು ಅರ್ಜುನ್‌ ಅವರ ಮಾಸ್‌ ಮಸಾಲ ʼಪುಷ್ಪಾʼ ಬರೋಬ್ಬರಿ 12 ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ಇದರೊಂದಿಗೆ ಬಾಲಯ್ಯ ಅವರ ʼಅಖಂಡʼ ಸಿನಿಮಾ 10 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದು, ʼಜಾತಿ ರತ್ನಲುʼ 8 ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ʼಉಪ್ಪೇನʼ ಚಿತ್ರವೂ ಸೈಮಾದಲ್ಲಿ 8 ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

ನಾಮಿನೇಟ್‌ ಆದ ಪ್ರಮುಖ ತಮಿಳು ಚಿತ್ರಗಳು :  ಧನುಷ್‌ ನಟನೆಯ ವಿಭಿನ್ನ ಕಥೆಯುಳ್ಳ ʼಕರ್ಣನ್‌ʼ ಚಿತ್ರ 10 ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ಇದರೊಂದಿಗೆ ʼಡಾಕ್ಟರ್‌ʼ 9 ವಿಭಾಗದಲ್ಲಿ ನಾಮಿನೇಟ್‌ ಆಗಿದ್ದು, ವಿಜಯ್‌ ಅವರ ʼಮಾಸ್ಟರ್‌ʼ 7 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಇನ್ನು ಕಂಗನಾ ರಣಾವತ್‌ ಅವರ ʼತಲೈವಿʼ 7 ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

ನಾಮಿನೇಟ್‌ ಆದ ಪ್ರಮುಖ ಮಲಯಾಳಂ ಚಿತ್ರಗಳು : 

ಇನ್ನು ಮಲಯಾಳಂ ಚಿತ್ರಗಳನ್ನು ಗಮನಿಸಿದ್ರೆ, ಫಹಾದ್‌ ಪಾಸಿಲ್‌ ಅವರ ʼಜೋಜಿʼ( 6 ನಾಮಿನೇಟ್) ದುಲ್ಖರ್‌ ಅವರ ʼಕುರುಪ್‌ʼ(8 ನಾಮಿನೇಟ್)‌, ಮಲ್ಲಿಕ್‌  (6 ನಾಮಿನೇಟ್)‌, ಮಿನ್ನಲ್​ ಮುರಳಿ (10 ನಾಮಿನೇಟ್)‌

ಸೈಮಾ ಅವಾರ್ಡ್‌ ಗೆ ನೀವೂ ಕೂಡ ನಿಮ್ಮ ಮೆಚ್ಚಿನ ಚಿತ್ರಗಳಿಗೆ ಓಟ್ ಮಾಡಬಹುದು. ಸೈಮಾ ವೆಬ್‌ ಸೈಟ್‌ ಅಥವಾ ಫೇಸ್‌ ಬುಕ್‌ ಪೇಜ್ ಗೆ ಹೋಗಿ ಓಟ್‌ ಹಾಕಬಹುದು.‌ ಈ ಬಾರಿ ಸೈಮಾ ಅವಾರ್ಡ್ಸ್‌ 10ನೇ ವರ್ಷದ ಸಂಭ್ರಮದಲ್ಲಿದ್ದು, ಬೆಂಗಳೂರಿನಲ್ಲಿ ಸೆಪ್ಟೆಂಬರ್‌ 10,11 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

 

SIIMA, the most popular awards show in South India announces its nominations for 2021 | Kannada #GarudaGamanaVrishabhaVahana #Roberrt and #Yuvarathnaa are leading the SIIMA Nominations for 2021 in Kannada.

.
.
.
.#10YearsOfSIIMA #SIIMA #SIIMA2021Nominations #SIIMA2022 pic.twitter.com/JHW8J6HUyi

— SIIMA (@siima) August 17, 2022

 

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

Ajay Devgn lends his voice to ‘Chhaava’

Chhaava: ‘ಚಾವಾ’ಗೆ ಧ್ವನಿಯಾದ ಅಜಯ್‌ ದೇವಗನ್‌

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

Mamata-Kulakarni

Spiritual journey: ಕಿನ್ನರ್‌ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.