![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 25, 2022, 5:39 PM IST
ನವದೆಹಲಿ: ದೇಶದ ಬೃಹತ್ ಸಾಫ್ಟ್ ವೇರ್ ಕಂಪನಿ ಟಿಸಿಎಸ್ ತನ್ನೆಲ್ಲ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಿಕೊಳ್ಳಲು ಸಿದ್ಧವಾಗಿದೆ. ನ.15ರೊಳಗೆ ಎಲ್ಲರೂ “ವರ್ಕ್ ಫ್ರಮ್ ಹೋಮ್’ ಮಾದರಿಯನ್ನು ಬಿಟ್ಟು ಕಚೇರಿಗೆ ಬನ್ನಿ ಎಂದು ಅದು ಸೂಚಿಸಿದೆ.
ಕೊರೊನಾ ಶುರುವಾದಾಗಿನಿಂದ ಟಿಸಿಎಸ್ನ ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಶೇ.20ರಿಂದ 25 ಉದ್ಯೋಗಿಗಳು ಕಚೇರಿಗೆ ಮರಳಿದ್ದಾರೆ. ಉಳಿದವರು ನ.15ರೊಳಗೆ ಮರಳಬೇಕಾಗಿದೆ.
ಟಿಸಿಎಸ್ನಲ್ಲಿ ಒಟ್ಟು 6 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಉದ್ಯೋಗಿಗಳ ಪ್ರದರ್ಶನಾಧಾರಿತವಾಗಿ ನೀಡುವ ಹೆಚ್ಚುವರಿ ಹಣವನ್ನು ಪೂರ್ಣವಾಗಿ ನೀಡಲಾಗುವುದು. ಅದರಲ್ಲಿ ಕತ್ತರಿ ಪ್ರಯೋಗವಿಲ್ಲ ಎನ್ನುವ ಮೂಲಕ ಈ ಬಗ್ಗೆ ಎದ್ದಿದ್ದ ಗೊಂದಲಗಳಿಗೂ ಟಿಸಿಎಸ್ ತೆರೆಯೆಳೆದಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.