![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 28, 2022, 8:10 AM IST
ಕುಷ್ಟಗಿ: ಕುಷ್ಟಗಿ ಪಟ್ಟಣದ 3ನೇ ವಾರ್ಡಿನಲ್ಲಿ ತೆರೆದ ನಿರುಪಯುಕ್ತ ಕೊಳವೆಬಾವಿ ಪ್ರತ್ಯಕ್ಷ ಸ್ಥಳೀಯರನ್ನು ಅತಂಕಕ್ಕೀಡು ಮಾಡಿದೆ.
ಪಟ್ಟಣದ ಚೌಡ್ಕಿ ಲೇಔಟ್ ನಲ್ಲಿ ಸಂಗೋಳ್ಳಿ ರಾಯಣ್ಣ ಶಿಕ್ಷಣ ಸಂಸ್ಥೆಯ ಬಳಿ, ದುರಗಪ್ಪ ಅವರ ನಿವಾಸದ ಖಾಲಿ ನಿವೇಶನದಲ್ಲಿ ಏಕಾಏಕಿ ಕಂಡು ಬಂದಿರುವುದು ಅಚ್ಚರಿ ಹಾಗೂ ಆತಂಕ ಸೃಷ್ಟಿಸಿದೆ.
ಸ್ಥಳೀಯ ನಿವಾಸಿ ದುರಗಪ್ಪ ಹಕ್ಕಲ್ ಅವರು ಹೇಳುವಂತೆ ನಮ್ಮ ಮನೆಯ ಪಕ್ಕದ ನಿವೇಶನದಲ್ಲಿ ಹಳೆಯ ಕೊಳವೆಬಾವಿಯ ಕುರುಹು ಇರಲಿಲ್ಲ. ಕಳೆದ ರಾತ್ರಿ ಸುರಿದ ಧಾರಾಕಾರಮಳೆಯ ನೀರು, ಹಳೆಯ ಕೊಳವೆಬಾವಿ ಹೊಕ್ಕಿದ್ದು ಇದರಿಂದ ಕೊಳವೆಬಾವಿ ನಿಜಸ್ಥಿತಿ ಬಯಲಿಗೆ ಬಂದಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಏಕಾಏಕಿ ದರ್ಶನವಾದ ತೆರೆದ ಕೊಳವೆಬಾವಿಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದೇನೆ. ಪುರಸಭೆ ಗಮನಕ್ಕೆ ತಂದು ತಾಂತ್ರಿಕವಾಗಿ ಈ ತೆರೆದ ಕೊಳವೆ ಮುಚ್ಚಿಸಲಾಗುವುದು ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದರು.
ಇದನ್ನೂ ಓದಿ : ಟಾಟಾ ಜೆಟ್ ಎಡಿಷನ್ ಬಿಡುಗಡೆ; ನೆಕ್ಸಾನ್, ಹ್ಯಾರಿಯರ್, ಸಫಾರಿ ಹೊಸ ಆವೃತ್ತಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.