![Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ](https://www.udayavani.com/wp-content/uploads/2024/07/unnamed-file-415x229.jpg)
ಜಲಜನಕ ಬಸ್ನಿಂದ ಮಾಲಿನ್ಯ ನಿಯಂತ್ರಣ ಸಾಧ್ಯವೇ?
Team Udayavani, Aug 29, 2022, 9:35 AM IST
![thumb news bus](https://www.udayavani.com/wp-content/uploads/2022/08/thumb-news-bus-620x326.jpg)
ಇತ್ತೀಚೆಗಷ್ಟೇ ಪುಣೆಯಲ್ಲಿ ಸ್ವದೇಶಿ ನಿರ್ಮಿತ ಹೈಡ್ರೋಜನ್ ಬಸ್ಗಳ ಓಡಾಟಕ್ಕೆ ಚಾಲನೆ ನೀಡಲಾಗಿದೆ. ಈ ಬಸ್ಗಳನ್ನು ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ಮಂಡಳಿ (ಸಿಎಸ್ಐಆರ್) ಮತ್ತು ಕೆಪಿಐಟಿ ಲಿಮಿಟೆಡ್ ಒಟ್ಟಿಗೆ ಸೇರಿ ಅಭಿವೃದ್ಧಿಗೊಳಿಸಿವೆ.
ಈ ಬಸ್ಗಳು ಕೆಲಸ ಮಾಡುವುದು ಹೇಗೆ?
ಸಾಮಾನ್ಯ ಸಾಂಪ್ರದಾಯಿಕ ಬ್ಯಾಟರಿಗಳ ಫ್ಯುಯಲ್ ಸೆಲ್ಗಳು ಕೆಲಸ ಮಾಡುವ ರೀತಿಯಲ್ಲೇ ಈ ಹೈಡ್ರೋಜನ್ ಫ್ಯುಯಲ್ ಸೆಲ್ಗಳು ಕೆಲಸ ಮಾಡುತ್ತವೆ. ಆದರೆ, ಈ ಸೆಲ್ಗಳನ್ನು ಚಾರ್ಜ್ ಮಾಡಬೇಕಾಗಿಲ್ಲ ಅಥವಾ ಎಲೆಕ್ಟ್ರಿಸಿಟಿಯಿಂದಲೂ ಇವುಗಳು ಜಾರ್ಜ್ ಆಗಲ್ಲ. ಇಲ್ಲಿಗೆ ಹೈಡ್ರೋಜನ್ ಪೂರೈಕೆಯಾಗುತ್ತಿದ್ದಂತೆ ಅವುಗಳಿಗೆ ಎಲೆಕ್ಟ್ರಿಸಿಟಿ ಪೂರೈಕೆಯಾಗುತ್ತದೆ. ಹೈಡ್ರೋಜನ್ ಸೆಲ್ಗಳು ಹೈಡ್ರೋಜನ್ ಮತ್ತು ಗಾಳಿಯನ್ನು ಬಳಸಿಕೊಂಡು ಎಲೆಕ್ಟ್ರಿಸಿಟಿ ಉತ್ಪಾದಿಸುತ್ತವೆ.
ಇವುಗಳಿಂದ ಆಗುವ ಲಾಭಗಳೇನು?
ಈ ಬಸ್ಗಳು ಒಂದು ರೀತಿಯಲ್ಲಿ ಪರಿಸರ ಸ್ನೇಹಿಗಳಾಗಿವೆ. ಡೀಸೆಲ್ ಬಸ್ಗಳಿಗೆ ಹೋಲಿಕೆ ಮಾಡಿದರೆ, ದೀರ್ಘಾವಧಿ ದೂರ ಸಂಚರಿಸುವ ಬಸ್ಸೊಂದು ವರ್ಷಕ್ಕೆ 100 ಟನ್ ಇಂಗಾಲವನ್ನು ಗಾಳಿಗೆ ಬಿಡುತ್ತವೆ. ಆದರೆ, ಹೈಡ್ರೋಜನ್ ಆಧರಿತ ಬಸ್ಗಳ ಪ್ರಮಾಣ ಬಹಳಷ್ಟು ಕಡಿಮೆ ಇರುತ್ತದೆ. ಜತೆಗೆ, ಹೈಡ್ರೋಜನ್ ಬಸ್ಗಳ ರೀಫ್ಯೂಯಲಿಂಗ್ ಅವಧಿ ಕಡಿಮೆ ಇರುತ್ತದೆ. ಎಲೆಕ್ಟ್ರಿಕ್ ಬಸ್ಗಳ ಚಾರ್ಜ್ ಅವಧಿ ಹೆಚ್ಚಾಗಿರುತ್ತದೆ.
ಈ ಬಸ್ಗಳಿಂದ ಹೊಗೆ ಬರುವುದಿಲ್ಲ
ವಿಶೇಷವೆಂದರೆ ಈ ಬಸ್ಗಳಲ್ಲಿ ಹೊಗೆ ಬರುವುದಿಲ್ಲ. ಇದಕ್ಕೆ ಬದಲಾಗಿ ನೀರು ಮತ್ತು ಬಿಸಿ ಗಾಳಿ ಹೊರಗೆ ಬರುತ್ತದೆ. ಹೈಡ್ರೋಜನ್ ಮತ್ತು ಗಾಳಿಯ ಬಳಕೆಯಲ್ಲಿ ಹೈಡ್ರೋಜನ್ ಸೆಲ್ಗಳು ಚಾರ್ಜ್ ಆಗುತ್ತವೆ. ಈ ವೇಳೆ ನೀರು ಮತ್ತು ಬಿಸಿಗಾಳಿ ಬರುತ್ತದೆ.
ಟಾಪ್ ನ್ಯೂಸ್
![Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ](https://www.udayavani.com/wp-content/uploads/2024/07/unnamed-file-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![jio](https://www.udayavani.com/wp-content/uploads/2024/06/jio-1-150x97.jpg)
Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ
![ಟಿವಿಎಸ್ ಅಪಾಚೆ ಆರ್ಟಿಆರ್ 160 ನೂತನ ಬೈಕ್ ಮಾರುಕಟ್ಟೆಗೆ](https://www.udayavani.com/wp-content/uploads/2024/06/Apache-150x101.jpg)
ಟಿವಿಎಸ್ ಅಪಾಚೆ ಆರ್ಟಿಆರ್ 160 ನೂತನ ಬೈಕ್ ಮಾರುಕಟ್ಟೆಗೆ
![Cyber Frauds: ಸೈಬರ್ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!](https://www.udayavani.com/wp-content/uploads/2024/06/Cyber-1-150x91.jpg)
Cyber Frauds: ಸೈಬರ್ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!
![Maruti Suzuki Epic New:ಮಾರುತಿ ಸುಜುಕಿ ಎಪಿಕ್ ನ್ಯೂಸ್ವಿಫ್ಟ್ ನ 500 ಕಾರುಗಳ ಡೆಲಿವರಿ](https://www.udayavani.com/wp-content/uploads/2024/06/Car-150x84.jpg)
Maruti Suzuki Epic New:ಮಾರುತಿ ಸುಜುಕಿ ಎಪಿಕ್ ನ್ಯೂಸ್ವಿಫ್ಟ್ ನ 500 ಕಾರುಗಳ ಡೆಲಿವರಿ
![22](https://www.udayavani.com/wp-content/uploads/2024/05/22-8-150x90.jpg)
ಸಿಂಪ್ಲಿಲರ್ನ್ ಸಮೀಕ್ಷೆ: ಶೇ.85ಷ್ಟು ಮಂದಿ, ಬಡ್ತಿ, ಸಂಬಳ ಹೆಚ್ಚಳದ ಬಗ್ಗೆ ಆಶಾವಾದಿಗಳು!
MUST WATCH
ಹೊಸ ಸೇರ್ಪಡೆ
![Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ](https://www.udayavani.com/wp-content/uploads/2024/07/unnamed-file-150x83.jpg)
Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ
![BJP-flag](https://www.udayavani.com/wp-content/uploads/2024/07/BJP-flag-150x90.jpg)
Congress ಸರ್ಕಾರದಿಂದ ರಾಜ್ಯ ಬರ್ಬಾದ್ ; ಬಿಜೆಪಿ ಟೀಕೆ
![ಡಿಸಿ ಸಂಕೀರ್ಣಕ್ಕೆ “ಸ್ಮಾರ್ಟ್ ಸಿಟಿ’ ನೆರವು: 20 ಕೋಟಿ ರೂ. ಮೀಸಲು](https://www.udayavani.com/wp-content/uploads/2024/07/DC-1-150x84.jpg)
ಡಿಸಿ ಸಂಕೀರ್ಣಕ್ಕೆ “ಸ್ಮಾರ್ಟ್ ಸಿಟಿ’ ನೆರವು: 20 ಕೋಟಿ ರೂ. ಮೀಸಲು
![ಸಿ.ಟಿ ರವಿ](https://www.udayavani.com/wp-content/uploads/2024/07/c-t-ravi-150x83.jpg)
Chikkamagaluru; ರಾಹುಲ್ ಗಾಂಧಿ ತನ್ನ ಅಯೋಗ್ಯತನ ಪ್ರದರ್ಶಿಸಿದ್ದಾರೆ: ಸಿ.ಟಿ ರವಿ
![laxmi-hebbalkar](https://www.udayavani.com/wp-content/uploads/2024/07/laxmi-hebbalkar-150x83.jpg)
Belagavi; ಅಭಯ್ ಪಾಟೀಲ್ ‘ಕೇಂದ್ರದ ಮೊಬೈಲ್’ ಹೇಳಿಕೆಗೆ ಸಚಿವೆ ಹೆಬ್ಬಾಳ್ಕರ್ ಗರಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.