![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 30, 2022, 8:45 AM IST
ನವದೆಹಲಿ: ತಮಿಳುನಾಡಿನಲ್ಲಿ 26 ಅತ್ಯುತ್ಕೃಷ್ಟ ಶಾಲೆಗಳು ಮತ್ತು 15 ಮಾದರಿ ಶಾಲೆಗಳನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜಂಟಿಯಾಗಿ ಸೆಪ್ಟೆಂಬರ್ 5ರಂದು ಉದ್ಘಾಟಿಸಲಿದ್ದಾರೆ.
ತಮಿಳುನಾಡು ಶಿಕ್ಷಣ ಸಚಿವ ಅನಿºಲ್ ಮಹೇಶ್ ಅವರು ಮಂಗಳವಾರ ದೆಹಲಿಯ ನಿವಾಸದಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದು, ಡಿಎಂಕೆ ಸರಕಾರದ “ಪುತ್ತಮಾಯಿ ಪೆನ್ ತಿಟ್ಟಂ'(ಹೆಣ್ಣು ಮಕ್ಕಳಿಗಾಗಿ ನೂತನ ಯೋಜನೆ) ಸೇರಿದಂತೆ ಒಟ್ಟು ಮೂರು ಶೈಕ್ಷಣಿಕ ಯೋಜನೆಗಳಿಗೆ ಚಾಲನೆ ನೀಡುವಂತೆ ಆಹ್ವಾನಿಸಿದ್ದಾರೆ.
“ದೆಹಲಿಯ ಮಾದರಿಯಲ್ಲಿ ತಮಿಳುನಾಡು ಸರ್ಕಾರ ಅತ್ಯುತ್ಕೃಷ್ಟ ಶಾಲೆಗಳು ಮತ್ತು ಮಾದರಿ ಶಾಲೆಗಳನ್ನು ಆರಂಭಿಸುತ್ತಿದೆ. ಅಲ್ಲದೇ “ಪುತ್ತಮಾಯಿ ಪೆನ್ ತಿಟ್ಟಂ’ ಯೋಜನೆಯಡಿ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರಿಗೆ ಸಹಾಯ ಧನವಾಗಿ ಪ್ರತಿ ತಿಂಗಳು 1,000 ರೂ. ನೀಡಲಾಗುತ್ತಿದೆ,” ಎಂದು ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.