ಕಂಕನಾಡಿ: ಅಪಾಯಕಾರಿ ಮ್ಯಾನ್ಹೋಲ್!
Team Udayavani, Oct 16, 2022, 12:28 PM IST
ಕಂಕನಾಡಿ: ಸುಸ್ಥಿತಿಯಲ್ಲಿರಬೇಕಾದ ಮ್ಯಾನ್ಹೋಲ್ ಮುಚ್ಚಳಗಳು ನಗರದ ಕೆಲವು ಕಡೆಗಳಲ್ಲಿ ಅಪಾಯ ಸೂಚಿಸುತ್ತಿದೆ. ಸರಿಪಡಿಸಬೇಕಾದ ಮಂಗಳೂರು ಪಾಲಿಕೆ ಕೈಕಟ್ಟಿ ಕೂತಿದ್ದು ಅಪಾಯಕ್ಕೆ ಎಡೆಮಾಡಿಕೊಟ್ಟಂತಿದೆ.
ಪ್ರತೀ ದಿನ ನೂರಾರು ವಾಹನಗಳು ಸಂಚರಿಸುವ ಕಂಕನಾಡಿ ಬಳಿಯ ಯೂನಿಯನ್ ಬ್ಯಾಂಕ್ ಪಕ್ಕದಲ್ಲಿರುವ ಮ್ಯಾನ್ಹೋಲ್ ಮುಚ್ಚಳ ತುಂಡಾಗಿ ಅನೇಕ ದಿನಗಳಾದರೂ ಸಂಬಂಧ ಪಟ್ಟ ಇಲಾಖೆ ಮಾತ್ರ ಇನ್ನೂ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಮ್ಯಾನ್ಹೋಲ್ಗಳಿಗೆ ಅಳವಡಿ ಸುವ ಮುಚ್ಚಳಗಳು ಭದ್ರವಾಗಿರಬೇಕು. ಅದರಲ್ಲೂ ರಸ್ತೆ ಮಧ್ಯಭಾಗದಲ್ಲಿರುವ ಮುಚ್ಚಳವಂತೂ ವಾಹನಗಳ ಒತ್ತಡ ತಡೆಯುವ ಸಾಮರ್ಥ್ಯ ಇರಬೇಕು.
ಆದರೆ ಕಂಕನಾಡಿ ಬಳಿ ಕಳಪೆ ಗುಣಮಟ್ಟದ ಮುಚ್ಚಳ ಹಾಕಲಾಗಿದ್ದು, ಅದಕ್ಕೆ ಅಳವಡಿ ಸಿದ ಕಾಂಕ್ರೀಟ್ ತುಂಡುಗಳುಗಳಾಗಿ ಸದ್ಯ ಕಬ್ಬಿಣದ ಅಸ್ತಿಪಂಜರವಷ್ಟೇ ಕಾಣಿಸುತ್ತಿದೆ. ಸಂಬಂಧಪಟ್ಟ ಇಲಾಖೆ ಗಮನಹರಿಸದಿದ್ದರೆ ಮುಂದಿನ ಅನಾಹುತ ಉಂಟಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.