ಸಾಸಿವೆಗೆ ಹೈಬ್ರಿಡ್ ಪಟ್ಟ! ಸುಲಭದ ಕೆಲಸವಾಗಿರಲಿಲ್ಲ ಏಕೆ?
Team Udayavani, Oct 28, 2022, 9:25 AM IST
ಬಹಳಷ್ಟು ವರ್ಷಗಳ ಸಂಶೋಧನೆ ಬಳಿಕ ಸಾಸಿವೆಯನ್ನು ಹೈಬ್ರಿಡ್ ತಳಿಯಾಗಿ ರೂಪಾಂತರ ಮಾಡಲಾಗಿದೆ. ಜೆನೆಟಿಕ್ ಎಂಜಿನಿಯರಿಂಗ್ ಅಪ್ರೈಸಲ್ ಕಮಿಟಿಯು ಇದಕ್ಕೆ ಅನುಮೋದನೆ ನೀಡಿದೆ. ಹಾಗಾದರೆ ಈ ಹೈಬ್ರಿಡ್ ಸಾಸಿವೆ ಎಂದರೇನು? ಇದನ್ನು ಹೈಬ್ರೀಡೀಕರಣ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ ಏಕೆ? ಇಲ್ಲಿದೆ ನೋಡಿ ಮಾಹಿತಿ…
ಏನಿದು ವಿದ್ಯಮಾನ? :
ಕಳೆದ ಅ. 18ರಂದು ಕೇಂದ್ರ ಪರಿಸರ ಇಲಾಖೆಯ ಅಡಿಯಲ್ಲಿ ಬರುವ ಜೆನೆಟಿಕ್ ಎಂಜಿನಿಯರಿಂಗ್ ಅಪ್ರೈಸಲ್ ಕಮಿಟಿಯು ಕುಲಾಂತರಿ ಹೈಬ್ರಿಡ್ ಸಾಸಿವೆ ಬಳಕೆ ಕುರಿತು ಮಾಹಿತಿ ಬಿಡುಗಡೆ ಮಾಡಿದೆ. ಇದು ಹೊಲದಲ್ಲಿ ಸಂಪೂರ್ಣ ಪ್ರಯೋಗ ನಡೆಸಿ ಇದನ್ನು ಬಿಡುಗಡೆಗೊಳಿಸಿದೆ.
ಇದರಿಂದ ರೈತರಿಗೆ ಉಪಯೋಗವೇ? :
ವಿಜ್ಞಾನಿಗಳ ಪ್ರಕಾರ ಸಾಸಿವೆಯನ್ನು ಹೈಬ್ರಿಡ್ ರೀತಿಯಲ್ಲಿ ಬೆಳೆಯುವುದರಿಂದ ಹೆಚ್ಚು ಇಳುವರಿಯನ್ನು ಕಾಣಬಹುದಾಗಿದೆ. ಆದರೆ ಈ ವರ್ಷವೇ ರೈತರಿಗೆ ಈ ತಳಿಗಳು ಸಿಗುವುದು ಕಷ್ಟ. ಅಲ್ಲದೆ ಕೇಂದ್ರ ಸರಕಾರವೂ ಕಮಿಟಿ ನೀಡಿರುವ ಸಲಹೆಗಳನ್ನು ಒಪ್ಪಬೇಕಾಗಿದೆ. ಈ ಪ್ರಕ್ರಿಯೆ ಮುಗಿದ ಮೇಲೆ ಸಿಗಬಹುದು.
ಸಾಸಿವೆಯಲ್ಲಿ ಹೈಬ್ರಿಡ್ ಏಕೆ ಕಷ್ಟ? :
ಸಾಸಿವೆಯಲ್ಲಿ ಹೈಬ್ರೀಡೀಕರಣ ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಅದರ ಹೂವುಗಳು ಹೆಣ್ಣು (ಪಿಸ್ಟಿಲ್) ಮತ್ತು ಗಂಡು (ಕೇಸರ) ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿರುತ್ತವೆ. ಇವು ಸಸ್ಯಗಳನ್ನು ಹೆಚ್ಚಾಗಿ ಸ್ವಯಂ ಪರಾಗಸ್ಪರ್ಶ ಮಾಡುತ್ತದೆ. ಒಂದು ಸಸ್ಯದ ಅಂಡಗಳನ್ನು ಮತ್ತೂಂದು ಸಸ್ಯದ ಪರಾಗರೇಣುಗಳಿಂದ ಫಲವತ್ತಾಗಿಸಲು ಸಾಧ್ಯವಿಲ್ಲದ ಕಾರಣ ಇದು ಮಿಶ್ರತಳಿಗಳನ್ನು ಅಭಿವೃದ್ಧಿಪಡಿಸುವ ವ್ಯಾಪ್ತಿಯನ್ನು ಮಿತಿಗೊಳಿಸುತ್ತದೆ. ಅಲ್ಲದೆ ಭಾರತದಲ್ಲಿನ ಸಾಸಿವೆ ತಳಿಗಳು ಸಂಕುಚಿತ ಆನುವಂಶಿಕ ತಳಹದಿಯನ್ನು ಹೊಂದಿವೆ. ಪೂರ್ವ ಐರೋಪ್ಯದ ಹೀರಾ ಮತ್ತು ಡೊನ್ಸ್ಕಾಜಾ ಸೇರಿದಂತೆ ಕೆಲವು ಪ್ರಬೇಧಗಳನ್ನು ಬಳಕೆ ಮಾಡಿಕೊಂಡು ಮಿಶ್ರತಳಿಗಳನ್ನು ಬೆಳೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.