![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Oct 29, 2022, 7:25 AM IST
ಬಾಲಿ: ಕೊರೊನಾಮುಕ್ತವಾಗುವತ್ತ ಜಗತ್ತು ಹೆಜ್ಜೆಯಿಟ್ಟಿದೆ. ಈಗ ಅರ್ಥವ್ಯವಸ್ಥೆಯನ್ನು ಹಳಿಗೆ ತರುವುದೇ ದೇಶಗಳ ಗುರಿ. ಅದಕ್ಕೆ ಇಂಡೋನೇಷ್ಯಾ ವಿಶೇಷವಾದ ಕ್ರಮ ತೆಗೆದುಕೊಂಡಿದೆ.
ತನ್ನ ದೇಶದ ಬಾಲಿ ಪ್ರಾಂತ್ಯವನ್ನೇ ಕೇಂದ್ರವಾಗಿಟ್ಟುಕೊಂಡು ವಿದೇಶಿ ಪ್ರವಾಸಿಗಳನ್ನು ಸೆಳೆಯಲು ಒಂದು ವಿಶೇಷ ವೀಸಾ ಘೋಷಣೆ ಮಾಡಿದೆ.
5 ವರ್ಷಗಳ ಅವಧಿಗೆ, 10 ವರ್ಷಗಳ ಅವಧಿಗೆ “ಸೆಕೆಂಡ್ ಹೋಮ್’ (2ನೇ ಮನೆ) ವೀಸಾವನ್ನು ಪ್ರಕಟಿಸಿದೆ. ಇದು ಕ್ರಿಸ್ಮಸ್ ಹೊತ್ತಿಗೆ ಜಾರಿಯಾಗಲಿದೆ. ಹಾಗಂತ ಎಲ್ಲರೂ ಇದಕ್ಕೆ ಅರ್ಜಿ ಹಾಕಲು ಸಾಧ್ಯವಿಲ್ಲ. ನಿಮ್ಮ ಖಾತೆಯಲ್ಲಿ ಕನಿಷ್ಠ 1 ಕೋಟಿ ರೂ. ಇರಲೇಬೇಕು!
ಅಂತಹವರು ಅರ್ಜಿ ಹಾಕಿದರೆ ಬಾಲಿಯ ಸುಂದರ ದ್ವೀಪಗಳಲ್ಲಿ, ಸಮುದ್ರತೀರಗಳಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ದಿನಗಳು ವಾಸ ಮಾಡಬಹುದು. ಅಲ್ಲೇ ಇದ್ದುಕೊಂಡು ಕಚೇರಿ ಕೆಲಸಗಳನ್ನೂ ಮಾಡಬಹುದು!
ಅರ್ಥವಾಗಲಿಲ್ಲವಾ? ಕೊರೊನಾನಂತರ ಎಲ್ಲ ಕಡೆ ಮನೆಯಿಂದಲೇ ಕೆಲಸ ಪದ್ಧತಿ ಶುರುವಾಗಿದೆಯಲ್ಲ, ಅಂತಹವರು ಬೇರೆಬೇರೆ ದೇಶಗಳಿಗೆ, ಪ್ರವಾಸಿ ತಾಣಗಳಿಗೆ ಹೋಗಿ, ಅಲ್ಲಿಂದಲೇ ಕೆಲಸ ಮಾಡಲು ಬಯಸುತ್ತಾರೆ. ಇಂತಹ ಡಿಜಿಟಲ್ ಅಲೆಮಾರಿಗಳೇ ಇಂಡೋನೇಷ್ಯಾ ಸರ್ಕಾರದ ನೇರ ಗುರಿ!
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.