ಕಠಿಣ Lockdown:ಬಾಲಿವುಡ್ ನ ಜಿಮ್ಮಿ ಜಿಮ್ಮಿ ಹಾಡನ್ನು ಟಿಕ್‌ಟಾಕ್ ಮಾಡಿ ಚೀನಿಯರ ಪ್ರತಿಭಟನೆ

ಮನೆಯಲ್ಲೇ ಬಂಧಿಯಾದ ಚೀನಿಯರಿಂದ ಅನ್ನಕ್ಕಾಗಿ ಪ್ರತಿಭಟನೆ.!

Team Udayavani, Nov 1, 2022, 3:47 PM IST

ಕಠಿಣ ಲಾಕ್‌ ಡೌನ್‌: ಭಾರತದ ʼಜಿಮ್ಮಿ ಜಿಮ್ಮಿʼ ಹಾಡನ್ನು ಟಿಕ್‌ಟಾಕ್ ಮಾಡಿ ಚೀನಿಯರ ಪ್ರತಿಭಟನೆ

ನವದೆಹಲಿ/ ಬೀಜಿಂಗ್:‌  ಕಟ್ಟುನಿಟ್ಟಿನ ಕೋವಿಡ್‌ ಲಾಕ್‌ ಡೌನ್‌ ನಿಂದ ಚೀನದ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲಿನ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಜನ ದಿನನಿತ್ಯದ ಸಾಮಾಗ್ರಿಗಳನ್ನು ಪಡೆಯಲು ಪರದಾಟ ಮಾಡುವಂಥ ಸ್ಥಿತಿ ಚೀನದಲ್ಲಿ ನಿರ್ಮಾಣಗೊಂಡಿದೆ.

ಇತ್ತೀಚೆಗೆ ಕೋವಿಡ್‌ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿರುವುದಕ್ಕೆ ಚೀನದ ಹೆನಾನ್‌ ಪ್ರಾಂತ್ಯದ ರಾಜಧಾನಿ ಝೆಂಗ್ಝೌ ನಲ್ಲಿ ಇರುವ ಐಫೋನ್‌ ತಯಾರಿಕಾ ಘಟಕದಿಂದ ಹತ್ತು ಮಂದಿ ಕಾರ್ಮಿಕರು ಪರಾರಿಯಾಗುತ್ತಿರುವ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಚೀನದ ಜನರು ಅನ್ನ – ಉಪಹಾರದ ಸಾಮಾಗ್ರಿಯನ್ನು ಪಡೆಯಲು ಹೊರಗೆ ಹೋಗುವುದಕ್ಕೂ ಕೂಡ ಪರದಾಟ ನಡೆಸಬೇಕು. ಕಠಿಣ ಲಾಕ್‌ ಡೌನ್‌ ನಿಯಮಗಳಿಂದ ಜನರ ಮನೆಯಲ್ಲಿಯೇ ಬಂಧಿಯಾಗಿದ್ದಾರೆ.

ಸರ್ಕಾರದ ಈ ನಿಯಮದಿಂದ ಬೇಸತ್ತು ಹೋದ ಟಿಕ್‌ ಟಾಕ್‌ ವಿಡಿಯೋ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ದಿಗ್ಗಜ ಸಂಗೀತ ಸಂಯೋಜಕ ಬಪ್ಪಿ ಲಹರಿ ಅವರ ʼಜಿಮ್ಮಿ ಜಿಮ್ಮಿʼ ಹಾಡನ್ನು ನೀವು ಕೇಳಿರಬಹುದು.  1982 ರಲ್ಲಿ ಬಂದ ʼಡಿಸ್ಕೋ ಡ್ಯಾನ್ಸರ್‌ʼ ಚಿತ್ರದ ಸೂಪರ್‌ ಹಿಟ್‌ ಹಾಡಿದು. ಈ ಹಾಡು ಈಗ ಚೀನಿಯರ ಪ್ರತಿಭಟನೆಯ ಕೂಗಿಗೆ ಧ್ವನಿಯಾಗಿದೆ.

ಚೀನದ ಜನಪ್ರಿಯ ಡೌಯಿನ್ ( ಟಿಕ್‌ ಟಾಕ್)‌ ಆ್ಯಪ್‌ ನಲ್ಲಿ ಜನರು ಸರ್ಕಾರದ ವಿರುದ್ಧ ಪ್ರತಿಭಟನೆಯ ವಿಡಿಯೋಗಳನ್ನು ಮನೆಯಲ್ಲಿಯೇ ಕುಳಿತು ಹಾಕುತ್ತಿದ್ದಾರೆ. ಚೀನದ ಮ್ಯಾಂಡರಿನ್ ಭಾಷೆಯಲ್ಲಿ  “ಜೀ ಮಿ, ಜೀ ಮಿ” ಹಾಡನ್ನು ಹಾಕಿ ನಟಿಸಿ ಪ್ರತಿಭಟಿಸಿದ್ದಾರೆ. ಈ ಹಾಡಿನ ಅರ್ಥ ಚೀನ ಭಾಷೆಯಲ್ಲಿ “‘ನನಗೆ ಅನ್ನ ಕೊಡು, ಅನ್ನ ಕೊಡು’ಎಂದು ಬರುತ್ತದೆ.

ಜನರು ತಟ್ಟೆ, ಪಾತ್ರೆ ಹಿಡಿದುಕೊಂಡು ಅಮ್ಮನ ಬಳಿ “ಜೀ ಮಿ, ಜೀ ಮಿ” ( “‘ನನಗೆ ಅನ್ನ ಕೊಡು, ಅನ್ನ ಕೊಡು) ಎಂದು ಹೇಳುತ್ತಿರುವ ವಿಡಿಯೋಗಳು ವೈರಲ್‌ ಆಗಿದೆ. ಚೀನದಲ್ಲಿ ʼಶೂನ್ಯ ಕೋವಿಡ್‌ ನೀತಿʼ ಜಾರಿಯಲ್ಲಿದೆ. ಅಲ್ಲಲಿ ಕ್ವಾರಂಟೈನ್ ಸೆಂಟರ್‌ ಗಳನ್ನು ತೆರೆಯಲಾಗಿದೆ.

 

 

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

ಹೆಜ್ಬುಲ್ಲಾ ಬಳಸಿದ್ದ ಸಾವಿವಾರು ಪೇಜರ್ಸ್‌ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್‌ ನ ಮೊಸ್ಸಾದ್!

Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್‌ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್‌ ನ ಮೊಸ್ಸಾದ್!

arrest-25

Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್‌ ಸ್ಟಾರ್ ಬಂಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.