ಮೂಡುಬಿದಿರೆ-ಜಾಂಬೂರಿ: ಸಿಂಹ ಗರ್ಜನೆ, ಆನೆಗಳ ಘೀಳು
ಧ್ವನಿವರ್ಧಕಗಳನ್ನು ಬಳಸಿಕೊಂಡು ಅವುಗಳಿಗೆ ಚಲನೆ ಮತ್ತು ಧ್ವನಿಯನ್ನ ನೀಡಲಾಗಿದೆ
Team Udayavani, Dec 24, 2022, 12:41 PM IST
ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ ಮೂಲೆ ಮೂಲೆಯಲ್ಲೂ ಕುದುರೆ, ಆನೆ, ಸಿಂಹ, ನವಿಲು, ಜಿರಾಫೆ ಸಹಿತ ವಿವಿಧ ಪ್ರಭೇದದ ಪ್ರಾಣಿ ಪಕ್ಷಿಗಳದ್ದೇ ಕಲರವ.
ಇದನ್ನೂ ಓದಿ:ಈ ದೇಶಗಳಿಂದ ಭಾರತಕ್ಕೆ ಬಂದವರಿಗೆ RT-PCR ಕಡ್ಡಾಯ: ಕೇಂದ್ರ ಸರಕಾರ
ಅದರಲ್ಲೂ ಸಿಂಹ ಗರ್ಜನೆ ಮತ್ತು ಆನೆಗಳ ಘೀಳು ನಿರಂತರವಾಗಿ ಕೇಳಿ ಬರುತ್ತಿದೆ. ಆದರೆ ವಿದ್ಯಾರ್ಥಿಗಳು ಅವುಗಳನ್ನ ನೋಡಿ ಭಯ ಪಡದೆ ಅವುಗಳ ಹತ್ತಿರ ಹೋಗಿ ಫೋಟೋಗಳನ್ನು ತೆಗೆದುಕೊಳ್ಳುತಿದ್ದಾರೆ. ಯಾಕೆಂದರೆ ಅವು ಜೀವ ಇರುವ ಪ್ರಾಣಿಗಳಲ್ಲ, ಬದಲಿಗೆ ಮನೋರಂಜನೆಗೆ ರೂಪಿತವಾದ ಯಾಂತ್ರಿಕ ಗೊಂಬೆಗಳು.
ತಂತ್ರಜ್ಞಾನ ಮತ್ತು ಧ್ವನಿವರ್ಧಕಗಳನ್ನು ಬಳಸಿಕೊಂಡು ಅವುಗಳಿಗೆ ಚಲನೆ ಮತ್ತು ಧ್ವನಿಯನ್ನ ನೀಡಲಾಗಿದೆ. ಹೆಚ್ಚು ಜನರ ಓಡಾಟ ಇರುವ ಜಾಗಗಳಾದ ನುಡಿಸಿರಿ, ಕೃಷಿಸಿರಿ ವೇದಿಕೆಗಳ ಬಳಿಯಲ್ಲಿ ಈ ಯಾಂತ್ರಿಕ ಗೊಂಬೆಗಳನ್ನಿಡಲಾಗಿದೆ. ಪುಟಾಣಿಗಳು, ವಿದ್ಯಾರ್ಥಿಗಳು ಫೋಟೊ ತೆಗೆದುಕೊಳ್ಳಲು ಅವುಗಳನ್ನು ಮುಟ್ಟಲು ಮುಗಿಬಿದ್ದು ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಸುಮಾರು 15ರಿಂದ 20 ಅಡಿ ಎತ್ತರ ಇರುವ ಈ ಗೊಂಬೆಗಳು ಒಂದು ಆಕರ್ಷಣೆಯ ಕೇಂದ್ರವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Flipkart Big Billion Day ಸೆ. 27 ರಿಂದ ಆರಂಭ
FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ
Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೆಟ್ಟರ್
Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.