![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Dec 26, 2022, 1:35 PM IST
ಶಿರ್ವ: ಅನಿವಾಸಿ ಭಾರತೀಯ ಸಂಘಟನೆ ಯುಎಇಯ ಸೈಂಟ್ ಮೇರೀಸ್ ವೆಲ್ಫೇರ್ ಎಸೋಸಿಯೇಶನ್ ಆಫ್ ಶಿರ್ವ (ಉಸ್ವಾಸ್)ದ 20 ನೇ ವರ್ಷದ ಸವಿನೆನಪಿಗಾಗಿ ಸುಮಾರು 7 ಲ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮನೆಯನ್ನು ಶಿರ್ವ ಹಳೆ ಇಗರ್ಜಿ ಬಳಿಯ ನಿವಾಸಿ ಡಾನ್ ಬೊಸ್ಕೊ ಶಾಲೆಯ ನಿವೃತ್ತ ಶಿಕ್ಷಕಿ ಮರಿಯಾ ಡಯಾಸ್ ಅವರಿಗೆ ಹಸ್ತಾಂತರ ಕಾರ್ಯಕ್ರಮವು ಡಿ. 26 ರಂದು ನಡೆಯಿತು.
ಉಸ್ವಾಸ್ ಸಂಘಟನೆಯ ಅಧ್ಯಕ್ಷ ರೋಶನ್ ಮೆನೇಜಸ್ ಮತ್ತು ಸದಸ್ಯರು ಮನೆಯ ಕೀಲಿಕೈಯನ್ನು ಫಲಾನುಭವಿಗೆ ಹಸ್ತಾಂತರಿಸಿದರು. ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಮುಖ್ಯ ಅತಿಥಿ ಪೆರಂಪಳ್ಳಿ ಚರ್ಚಿನ ಧರ್ಮಗುರು ರೆ|ಫಾ| ಅನಿಲ್ ಡಿಸೋಜಾ ಶುಭ ಹಾರೈಸಿದರು. ಸಂಘಟನೆಯ ಕಾರ್ಯದರ್ಶಿ ಲವೀನಾ ತಾವ್ರೋ,ಸದಸ್ಯರಾದ ಮನೋàಜ್ ಮೆನೇಜಸ್,ನೆಲ್ಸನ್ ಕ್ಯಾಸ್ತಲಿನೋ, ವಿನ್ಸೆಂಟ್ ಕೋರ್ಡಾ,ರಿಚರ್ಡ್ ಪಿಂಟೋ,ಶರಣ್ ಡಿಸೋಜಾ,ಮ್ಯಾಕ್ಸಿಂ ಫೆರಾವೋ,ಕ್ಯಾನುಟ್ ಡಿಸೋಜಾ,ಪ್ರಶಾಂತ್ ಸಿಕ್ವೇರಾ,ಡೆನ್ನಿಸ್ ಮತಾಯಸ್,ಲವೀನಾ ಮೆನೇಜಸ್,ಮನೆ ನಿರ್ಮಾಣದ ಉಸ್ತುವಾರಿ ಅರುಣ್ ನಜೆರತ್,ರಾಯನ್ ಮೆನೇಜಸ್,ಅಶೋಕ್ ನಜೆರತ್,ಚರ್ಚ್ವಾಡೆಯ ಗುರಿಕಾರರು ಉಪಸ್ಥಿತರಿದ್ದರು. ಶಿಕ್ಷಕಿ ಮರಿಯಾ ಡಯಾಸ್ ವಂದಿಸಿದರು.
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.