ಟೂರಿಸ್ಟ್‌ ವಾಹನಗಳಿಗೆ ಕೇರಳದಲ್ಲಿ ಬಿಗಿ ನಿಯಮ


Team Udayavani, Dec 31, 2022, 5:30 AM IST

ಟೂರಿಸ್ಟ್‌ ವಾಹನಗಳಿಗೆ ಕೇರಳದಲ್ಲಿ ಬಿಗಿ ನಿಯಮ

ಉಡುಪಿ : ಟೂರಿಸ್ಟ್‌ ವಾಹನಗಳಿಗೆ ಕೇರಳ ರಾಜ್ಯದಲ್ಲಿ ಎರಡು ತಿಂಗಳುಗಳಿಂದ ಬಿಗಿ ನಿಯಮ ವಿಧಿಸಿರುವುದರಿಂದ ರಾಜ್ಯದ ಬಸ್‌ಗಳು ಅತ್ತ ತೆರಳಲು ಹಿಂದೇಟು ಹಾಕುತ್ತಿವೆ.

ಕೇರಳದಲ್ಲಿ ಟೂರಿಸ್ಟ್‌ ಬಸ್‌ಗಳ ನಿಯಮಾವಳಿಯಂತೆ ಬಿಳಿ ಹಾಗೂ ಹಳದಿ ಮಿಶ್ರಿತ ಬಿಳಿ ಬಣ್ಣವನ್ನು ಒಳಗೊಂಡಿರಬೇಕು. ಆದರೆ ಈಗಾಗಲೇ ಶೇ. 90ರಷ್ಟು ಬಸ್‌ಗಳು ತಮ್ಮದೇ ಆದ ಬಣ್ಣವನ್ನು ಬಳಿದು ಸಿಂಗರಿಸಿಕೊಂಡಿವೆ. ಜತೆಗೆ ಬಸ್‌ನ ಹೊರಭಾಗದಲ್ಲಿ ಹೆಚ್ಚುವರಿ ಲೈಟ್‌ಗಳನ್ನೂ ಅಳವಡಿಸಲಾಗುತ್ತಿದೆ. ಜತೆಗೆ ಡಿಜೆ ಸದ್ದು. ಈ ಎಲ್ಲ ಅಂಶಗಳು ಅಪಘಾತಕ್ಕೆ ಕಾರಣವಾಗುತ್ತಿವೆ ಎಂಬ ಅಂಶವನ್ನು ಇಟ್ಟುಕೊಂಡು ಕೇರಳ ಸರಕಾರ ಟೂರಿಸ್ಟ್‌ ಬಸ್‌ಗಳಿಗೆ ಬಿಗಿ ನಿಯಮವನ್ನು ಜಾರಿಗೊಳಿಸಿದೆ.

ಕೇರಳಕ್ಕೆ ತೆರಳಲು ಹಿಂದೇಟು
ಕೇರಳದ ಈ ನಿಯಮ ದಿಂದ ಬೇಸತ್ತಿರುವ ರಾಜ್ಯದ ಟೂರಿಸ್ಟ್‌ ಬಸ್‌ಗಳು ಕೇರಳಕ್ಕೆ ತೆರಳಲು ಹಿಂದೇಟು ಹಾಕು ತ್ತಿವೆ. ದೇವರ ನಾಡು ಎಂದು ಕರೆಯಲ್ಪ ಡುವ ಕೇರಳಕ್ಕೆ ಕರ್ನಾಟಕ ರಾಜ್ಯ ಸಹಿತ ಇತರೆಡೆಗಳಿಂದ ಅತ್ಯಧಿಕ ಮಂದಿ ಪ್ರವಾಸಿಗರು ತೆರಳು ತ್ತಾರೆ. ಪ್ರಸ್ತುತ ಕೇರಳ ಸಂಪರ್ಕಿಸುವ ಗಡಿಭಾಗ ದವರೆಗೆ ಅವಿಭಜಿತ ದ.ಕ. ಜಿಲ್ಲೆಯ ಬಸ್‌ಗಳು ತೆರಳಿ ಅನಂತರ ಕೇರಳದ ಬಸ್‌ಗಳಿಗೆ ಪಾಸಿಂಗ್‌ ನೀಡುವ ವ್ಯವಸ್ಥೆಯನ್ನೂ ಕೆಲವರು ರೂಢಿಸಿಕೊಂಡಿದ್ದಾರೆ. ರಾಜ್ಯದ ಕೆಲವು ಬಸ್‌ಗಳಿಗೆ ಈಗಾಗಲೇ ಎಚ್ಚರಿಕೆ ನೀಡಿ 5 ಸಾವಿರ ರೂ.ಗಳವರೆಗೆ ದಂಡವನ್ನೂ ವಿಧಿಸಲಾಗಿದೆ.

ಕೇರಳದಲ್ಲಿ ಮಾರುಕಟ್ಟೆಗೆ ಹೊಡೆತ
ಕರ್ನಾಟಕದ ಹೆಚ್ಚಿನ ಬಸ್‌ಗಳು ಹಾಗೂ ಇತರ ವಾಹನಗಳ ಆಲೆóàಷನ್‌ ಹೆಚ್ಚಾಗಿ ಕೇರಳ ಹಾಗೂ ತಮಿಳುನಾಡುವಿನಲ್ಲಿ ಮಾಡಲಾ ಗುತ್ತದೆ. ಕಡಿಮೆ ವೆಚ್ಚಕ್ಕೆ ಹೆಚ್ಚಿನ ಪರಿಕರಗಳನ್ನು ನೀಡುತ್ತಾರೆ ಎಂಬ ಕಾರಣಕ್ಕಾಗಿ. ಆದರೆ ಸಂಚಾರ ನಿಯಮಾವಳಿಗೆ ಸಂಬಂಧಿಸಿದಂತೆ ಕಠಿನ ಕಾನೂನು ಜಾರಿಗೆ ತಂದ ಪರಿಣಾಮ ಅಲ್ಲಿನ ಪೈಂಟಿಂಗ್‌, ಆಲೆóàಷನ್‌ ಅಂಗಡಿಗಳೂ ವ್ಯಾಪಾರ ವಿಲ್ಲದೆ ಕಂಗೆಟ್ಟು ಹೋಗಿವೆ.

ಮಡಿಕೇರಿಯಲ್ಲಿಯೂ ಕಠಿನ ನಿಯಮ
ಕೇರಳದಂತೆ ಮಡಿಕೇರಿಯಲ್ಲಿಯೂ ಟೂರಿಸ್ಟ್‌ ಬಸ್‌ಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ಲೈಟಿಂಗ್‌, ಡಿಜೆಗಳನ್ನು ಗುರುತಿಸಿ ದಂಡ ಹಾಕಲಾಗುತ್ತಿದೆ. ಕೆಲವು ಬಸ್‌ಗಳ ಲೈಟಿಂಗ್‌ಗಳನ್ನೂ ಸ್ಥಳದಲ್ಲಿಯೇ ತೆರವು ಮಾಡಿದ ಘಟನೆಗಳೂ ನಡೆದಿವೆ ಎನ್ನುತ್ತಾರೆ ಟೂರಿಸ್ಟ್‌ ಬಸ್‌ ಮಾಲಕರು.

ಯಾಕಾಗಿ ಬಿಗಿ ನಿಯಮ?
ಈ ವರ್ಷದ ಅಕ್ಟೋಬರ್‌ನಲ್ಲಿ ಕೇರಳದ ವಾಳಯಾರ್‌-ವಡಕ್ಕಂಚೇರಿ ರಸ್ತೆಯಲ್ಲಿ ಟೂರಿಸ್ಟ್‌ ಬಸ್‌ ಹಾಗೂ ಸರಕಾರಿ ಬಸ್‌ನ ನಡುವೆ ಢಿಕ್ಕಿ ಸಂಭವಿಸಿ ಐವರು ಶಾಲಾ ಮಕ್ಕಳು ಹಾಗೂ 9 ಮಂದಿ ಸಾವನ್ನಪ್ಪಿದ್ದರು. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಘಟನೆಯನ್ನು ಗಂಭೀರವಾಗಿ ತೆಗೆದು ಕೊಂಡ ಸರಕಾರ ಟೂರಿಸ್ಟ್‌ ಬಸ್‌ಗಳಿಗೆ ಕಲರ್‌ ಕೋಡಿಂಗ್‌ ಸಹಿತ ಕೆಲವೊಂದು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.

ಏಕರೂಪದ ನಿಯಮಾವಳಿ ಅಗತ್ಯ
ಟೂರಿಸ್ಟ್‌ ಬಸ್‌ಗಳ ನಿರ್ವಹಣೆ ಬಲು ದುಬಾರಿಯಾಗಿದೆ. ಪ್ರವಾಸೋ ದ್ಯಮಕ್ಕೆ ಟೂರಿಸ್ಟ್‌ ವಾಹನಗಳೇ ಆಧಾರವಾಗಿರುವ ಈ ಸಂದರ್ಭದಲ್ಲಿ ಇತರ ರಾಜ್ಯಗಳಲ್ಲಿ ನಮ್ಮ ವಾಹನಗಳಿಗೆ ದಂಡ ಹಾಕಿದರೆ ಅದು ಬಹುದೊಡ್ಡ ಹೊರೆ ಎನಿಸುತ್ತದೆ. ಕರ್ನಾಟಕಕ್ಕೆ ಹೋಲಿಸಿದರೆ ಕೇರಳದಲ್ಲಿ ತೆರಿಗೆ ಕಡಿಮೆ. ಟೂರಿಸ್ಟ್‌ ನಿಯಮಾವಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಏಕರೂಪದ ತೆರಿಗೆ ಹಾಗೂ ನಿಯಮಾವಳಿಗಳು ಬಂದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.
– ರಾಕೇಶ್‌, ಕಾರ್ಯದರ್ಶಿ, ದ.ಕ. ಟೂರಿಸ್ಟ್‌ ಬಸ್‌ಅಸೋಸಿಯೇಶನ್‌

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವಚ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.