ಉಡುಪಿ: 1,962 ಕೋ.ರೂ. ಮೌಲ್ಯದ ಸಿಗಡಿ ಮತ್ತು ಮೀನು ರಫ್ತು
Team Udayavani, Jan 8, 2023, 8:10 AM IST
ಉಡುಪಿ : ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ 1,962 ಕೋ.ರೂ. ಮೌಲ್ಯದ ಸಿಗಡಿ ಮತ್ತು ಇತರ ಮೀನುಗಳು ರಫ್ತಾಗಿವೆ ಎಂದು ಮೀನುಗಾರಿಕೆ ಇಲಾಖೆ ತಿಳಿಸಿದೆ.
ಇದರಲ್ಲಿ ಸಮುದ್ರದ ಮೀನುಗಾರಿಕೆ ಇಳುವರಿ ಹಾಗೂ ಒಳನಾಡು ಮೀನುಗಾರಿಕೆಯಿಂದ ಸಿಗಡಿ ಕೃಷಿ, ಮೀನು ಕೃಷಿ ಇಳುವರಿಯ ರಫ್ತು ಸೇರಿಕೊಂಡಿದೆ.
ಹಿನ್ನೀರು ಮೀನು /ಸಿಗಡಿ ಕೃಷಿಗೆ ಹೊಸ ಕೊಳ ನಿರ್ಮಾಣ, ಚೌಳು ಅಥವಾ ಜೌಗು ಪ್ರದೇಶದಲ್ಲಿ ಮೀನು/ ಸಿಗಡಿ ಕೃಷಿಗೆ ಹೊಸ ಕೊಳ ನಿರ್ಮಾಣಕ್ಕೆ ಪ್ರತಿ ಹೆಕ್ಟರ್ಗೆ ಘಟಕ ವೆಚ್ಚ 8 ಲಕ್ಷ ರೂ.ಗಳಲ್ಲಿ ಸಾಮಾನ್ಯ ವರ್ಗಕ್ಕೆ 3.20 ಲಕ್ಷದ ವರೆಗೆ ಹಾಗೂ ಪರಿಶಿಷ್ಟ ಜಾತಿ/ ಪಂಗಡದವರಿಗೆ 4.80 ಲಕ್ಷದ ವರೆಗೂ ಸಹಾಯಧನ ಸರಕಾರದಿಂದ ನೀಡಲಾಗುತ್ತದೆ. ಮೀನು ರಫ್ತಿಗೆ ಅನುಕೂಲವಾಗುವಂತೆ ಶೀತಲೀಕರಣ ವಾಹನ ಖರೀದಿ, ಶಾಖ ನಿರೋಧಕ ವಾಹನ, ಮೀನಿನ ಮೌಲ್ಯವರ್ಧನೆ ಘಟಕ ಹಾಗೂ ಮೀನುಗಾರಿಕೆ ದೋಣಿಗಳ ರಫ್ತು ಸಾಮರ್ಥ್ಯ ಉನ್ನತೀಕರಣಕ್ಕೂ ಸಹಾಯಧನ ಒದಗಿಸಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಸರಕಾರಕ್ಕೆ ಆದಾಯ
ಮೀನುಗಾರಿಕೆ ಇಲಾಖೆ ವ್ಯಾಪ್ತಿಯ ಕೆರೆ/ ಜಲಾಶಯ, ನದಿ ಭಾಗಗಳ ಮೀನು ಹಕ್ಕಿನ ಗುತ್ತಿಗೆ ಇತ್ಯಾದಿಗಳಿಂದ 2021-22ನೇ ಸಾಲಿನಲ್ಲಿ 3,531 ಜಲಸಂಪನ್ಮೂಲಗಳ ವಿಲೇವಾರಿಯಿಂದ 10.35 ಕೋ.ರೂ.ಗಳಿಗೂ ಅಧಿಕ ಆದಾಯ ಬಂದಿದೆ. 2022-23ನೇ ಸಾಲಿನಲ್ಲಿ 15.89 ಕೋ.ರೂ.ಗಳಿಗೂ ಅಧಿಕ ಆದಾಯ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Geethanjali Silks: ಅ.9ರಂದು ಪುರುಷರ ಬಟ್ಟೆಗಳ ವಿಶಾಲ ವಿಭಾಗ ಗ್ರಾಹಕರಿಂದಲೇ ಉದ್ಘಾಟನೆ
Ocean Pearl: ಅ.9: ಉಡುಪಿಯ ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್ ಹೊಟೇಲ್ ಉದ್ಘಾಟನೆ
Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ
Bramavara: ಪೊಲೀಸರಿಗೆ ತಿಳಿಸದೆ ಅಂತ್ಯಕ್ರಿಯೆ; ದೂರು ದಾಖಲು
Bramavara: ಟಾಟಾ ಪ್ಲೇ ಅಳವಡಿಕೆ ನೆಪದಲ್ಲಿ ವಂಚನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಟಯರ್ ಸ್ಫೋಟಗೊಂಡು ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿ… ಬಾಲಕ ಮೃತ್ಯು
Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ
Haryana Results: ಬಿಜೆಪಿಯ ಕ್ಯಾಪ್ಟನ್ ಮುನ್ನಡೆ, ಮತಎಣಿಕೆ ಕೇಂದ್ರದಿಂದ ಹೊರನಡೆದ ಫೋಗಾಟ್!
Ballari: ಮಧ್ಯಾರಾತ್ರಿ ಆರ್ ಟಿಓ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ
Arrested: ಪಾಕ್ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್ಪಿನ್ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.