![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Feb 13, 2023, 8:20 AM IST
ನಾಗ್ಪುರ: ಮೊದಲ ಟೆಸ್ಟ್ ಮೂರು ದಿನಗಳಲ್ಲಿ ಮುಗಿದ ಕಾರಣ ರವಿವಾರ ನಾಗ್ಪುರದಲ್ಲಿಯೇ ಆಟಗಾರರು ತರಬೇತಿ ನಡೆಸುವ ಆಸ್ಟ್ರೇಲಿಯದ ಯೋಜನೆ ಮೈದಾನ ಸಿಬಂದಿಯ ಎಡವಟ್ಟಿನಿಂದ ರದ್ದುಗೊಂಡಿದೆ.
ರವಿವಾರ ಮಧ್ಯಾಹ್ನ ಆಟಗಾರರ ತರಬೇತಿಗಾಗಿ ಮಧ್ಯದ ಪಿಚ್ ಮತ್ತು ತರಬೇತಿ ಪಿಚ್ಗಳನ್ನು ಬಿಡಬಹುದೇ ಎಂದು ಆಸ್ಟ್ರೇಲಿಯ ತಂಡದ ಆಡಳಿತವು ಮೈದಾನದ ಸಿಬಂದಿ ಜತೆ ವಿನಂತಿಸಿದ್ದರು.
ಇದರ ಹೊರತಾಗಿಯೂ ಮೈದಾನದ ಸಿಬಂದಿ ಶನಿವಾರ ಸಂಜೆ ಆಟಗಾರರು ಮೈದಾನದಿಂದ ನಿರ್ಗಮಿಸಿದ ಬಳಿಕ ಮಧ್ಯ ಪಿಚ್ ಮತ್ತು ತರಬೇತಿ ಪಿಚ್ಗೆ ನೀರು ಹಾಕಿದ್ದರಿಂದ ಪ್ರವಾಸಿ ತಂಡ ತನ್ನ ಯೋಜನೆಯನ್ನು ರದ್ದು ಮಾಡಿದೆ.
ನಾಗ್ಪುರದಲ್ಲಿ ನಡೆದಿದ್ದ ಬಾರ್ಡರ್ – ಗಾವಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಎರಡನೇ ಪಂದ್ಯ ಫೆ.17ರಿಂದ ಹೊಸದಿಲ್ಲಿಯಲ್ಲಿ ನಡೆಯಲಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
You seem to have an Ad Blocker on.
To continue reading, please turn it off or whitelist Udayavani.