![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 16, 2023, 6:35 PM IST
ಪಣಜಿ: ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ತಮ್ಮ ಕುಟುಂಬದೊಂದಿಗೆ ರಜೆಯನ್ನು ಆನಂದಿಸಲು ಗೋವಾಕ್ಕೆ ಆಗಮಿಸಿದ್ದಾರೆ.
ಗೋವಾದ ಬಾಣಾವಲಿ ಕಡಲತೀರದಲ್ಲಿ ರಿಷಿ ಸುನಕ್ ಅವರ ಮಕ್ಕಳು, ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ಸುಧಾಮೂರ್ತಿ ಇದ್ದರು. ಸುನಕ್ ಅವರ ಕುಟುಂಬವು ಸಮುದ್ರಕ್ಕೆ ಜೆಟ್ ಸ್ಕೀ ಪ್ರವಾಸ ಕೈಗೊಂಡಿತು. ಅಕ್ಷತಾ ಮತ್ತು ಗೋವಾದ ಸ್ಥಳೀಯ ಉದ್ಯೋಗಸ್ಥರ ನಡುವೆ ಸಂಭಾಷಣೆ ನಡೆಯಿತು. ಸದ್ಯ ಯುಕೆ ಪ್ರಧಾನಿ ಪತ್ನಿ ಗೋವಾ ಭೇಟಿ ಸಾಮಾಜಿಕ ತಾಣದದಲ್ಲಿ ವೈರಲ್ ಆಗಿದೆ.
ಗೋವಾ ಮೂಲದ ಪೀಲೆ ಫರ್ನಾಂಡಿಸ್ ಅವರು ಮೀನುಗಾರಿಕೆ ಸೇರಿದಂತೆ ಜಲ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಪೀಲೆ ಮತ್ತು ಅಕ್ಷತಾ ಮೂರ್ತಿ ನಡುವಿನ ಸಂಭಾಷಣೆ ವೈರಲ್ ಆಗಿದೆ. ಗೋವಾದಲ್ಲಿ ಜೆಟ್ ಸ್ಕೀ ರೈಡ್ ಬಗ್ಗೆ ಅಕ್ಷತಾ ಮೂರ್ತಿ ಅವರು ಪ್ರಶ್ನೆ ಕೇಳಿದರು. ಅದಕ್ಕಿಂತ ಹೆಚ್ಚಾಗಿ, ಗೋವಾದಲ್ಲಿ ಇಂತಹ ಜಲ ಕ್ರೀಡೆಗಳು ಸುರಕ್ಷಿತವೇ ಎಂದು ಕೇಳಿದರು. 100 ರಷ್ಟು ಸುರಕ್ಷಿತವಾಗಿದ್ದೇನೆ ಎಂದು ಫರ್ನಾಂಡಿಸ್ ಉತ್ತರಿಸಿದರು. ಬೋಟ್ನಲ್ಲಿ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರುವುದಾಗಿ ಗೋವಾದ ಪೀಲೆ ರವರು ಅಕ್ಷತಾ ಮೂರ್ತಿ ರವರಿಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.