![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 21, 2023, 6:43 PM IST
ಮಂಗಳೂರು: ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಗರದ ಬಿಜೈನಲ್ಲಿ ಮಂಗಳವಾರ ಸಂಭವಿಸಿದೆ.
ಬಿಜೈ ನಿವಾಸಿ, ಬಿಬಿಎಂ ವಿದ್ಯಾರ್ಥಿ ಕವನ್ ಆಳ್ವ(20) ಮೃತ ದುರ್ದೈವಿ.
ಏಕಾಏಕಿ ತಿರುವು ತೆಗೆದುಕೊಂಡ ಆಟೋ ರಿಕ್ಷಾಕ್ಕೆ ಕವನ್ ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ ಪರಿಣಾಮ ಕವನ್ ರಸ್ತೆಗೆ ಎಸೆಯಲ್ಪಟ್ಟು ಹೆಲ್ಮೆಟ್ ಧರಿಸಿರದ ಕಾರಣ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕಾಡಾನೆ ದಾಳಿ: ಅಧಿಕಾರಿಗಳ ವಸತಿಗೃಹಕ್ಕೆ ರೈತರ ಮುತ್ತಿಗೆ
You seem to have an Ad Blocker on.
To continue reading, please turn it off or whitelist Udayavani.