![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 12, 2023, 4:12 PM IST
ಉಡುಪಿ : ಉಮ್ರಾ ಯಾತ್ರೆ ವೇಳೆ ಅನಾರೋಗ್ಯದಿಂದ ನಿಧನ ಹೊಂದಿದ ಉಡುಪಿ ಜಿಲ್ಲೆಯ ಇಬ್ಬರು ಮಹಿಳಾ ಯಾತ್ರಾರ್ಥಿಗಳ ಅಂತಿಮ ವಿಧಿಗಳನ್ನು ಮೆಕ್ಕಾದಲ್ಲೇ ಮಾಡಲಾಯಿತು.
ಬ್ರಹ್ಮಾವರದ ಮಧುವನ ಅಚ್ಲಾಡಿ ನಿವಾಸಿಗಳಾದ ಮರಿಯಮ್ಮ (66) ಮತ್ತು ಅವರ ಸಂಬಂಧಿ ಖತೀಜಮ್ಮ (68) ಅವರು 23 ಮಹಿಳೆಯರು ಮತ್ತು 11 ಪುರುಷರನ್ನು ಒಳಗೊಂಡ ತಂಡದ ಭಾಗವಾಗಿ ಯಾತ್ರೆಗೆ ತೆರಳಿದ್ದರು, ಅವರು ಮಂಗಳೂರಿನಿಂದ ಟ್ರಾವೆಲ್ ಏಜೆನ್ಸಿಯ ಮೂಲಕ ತೆರಳಿದ್ದರು. ದುರಂತ ಸಂಭವಿಸುವ ಮೊದಲು ತಂಡ ಪವಿತ್ರ ಉಮ್ರಾ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.
ಮಾರ್ಚ್ 9 ರಂದು ಮದೀನಾಗೆ ಪ್ರಯಾಣಿಸಲು ಸಿದ್ಧತೆ ನಡೆಸುತ್ತಿದ್ದಾಗ ಮರಿಯಮ್ಮ ಹೃದಯಾಘಾತದಿಂದ ಕೊನೆಯುಸಿರೆಳೆದರು. ಖತೀಜಮ್ಮ ಕೂಡ ಅನಾರೋಗ್ಯದಿಂದ ಮಾರ್ಚ್ 11 ರಂದು ನಿಧನ ಹೊಂದಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.