![Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್ ಬೈಲಾ!](https://www.udayavani.com/wp-content/uploads/2024/07/de-1-415x235.jpg)
ಜಿಂಬಾಬ್ವೆಗೆ ಒಂದು ರನ್ ರೋಚಕ ಗೆಲುವು
Team Udayavani, Mar 24, 2023, 5:14 AM IST
![ZIM NETH](https://www.udayavani.com/wp-content/uploads/2023/03/ZIM-NETH-620x372.jpg)
ಹರಾರೆ: ಪ್ರವಾಸಿ ನೆದರ್ಲೆಂಡ್ ತಂಡದೆದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ಒಂದು ರನ್ನಿನಿಂದ ಗೆಲುವು ದಾಖಲಿಸಿದೆ. ಇದರಿಂದ ಮೂರು ಪಂದ್ಯಗಳ ಸರಣಿ 1-1 ಸಮಬಲದಲ್ಲಿ ನಿಂತಿದೆ. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡವು 49.2 ಓವರ್ಗಳಲ್ಲಿ 271 ರನ್ನಿಗೆ ಆಲೌಟಾಯಿತು.
ಸೀನ್ ವಿಲಿಯಮ್ಸ್ 77, ಕ್ಲೈವ್ ಮಡಾಂಡೆ 52 ರನ್ ಹೊಡೆದರು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ ತಂಡವು ಸರಿಯಾಗಿ 50 ಓವರ್ಗಳಲ್ಲಿ 270 ರನ್ ಗಳಿಸಿ ಆಲೌಟಾಯಿತು. ಅಂತಿಮ ಓವರಿನಲ್ಲಿ ತಂಡ ಗೆಲ್ಲಲು 18 ರನ್ ಗಳಿಸಬೇಕಿತ್ತು. ಆದರೆ 17 ರನ್ ಮಾತ್ರ ಗಳಿಸಿ ಒಂದು ರನ್ನಿನಿಂದ ಶರಣಾಯಿತು. ನೆದರ್ಲೆಂಡ್ಸ್ ತಂಡವು ಸರಣಿಯ ಮೊದಲ ಪಂದ್ಯವನ್ನು 3 ವಿಕೆಟ್ಗಳಿಂದ ಜಯಿಸಿತ್ತು. ಸರರಣಿ ನಿರ್ಣಾಯಕ ಪಂದ್ಯ ಮಾ. 25ರಂದು ನಡೆಯಲಿದೆ.
———————
ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ 49.2 ಓವರ್ಗಳಲ್ಲಿ 271 (ಸೀನ್ ವಿಲಿಯಮ್ಸ್ 77, ಕ್ಲೈವ್ ಮಡಾಂಡೆ 52, ಶಾರಿಜ್ 43ಕ್ಕೆ 5); ನದರ್ಲೆಂಡ್ಸ್ 50 ಓವರ್ಗಳಲ್ಲಿ 270 (ಮ್ಯಾಕ್ಸ್ ಓ’ಡೌಡ್ 81, ಟಾಮ್ ಕೂಪರ್ 74, ಸಿಕಂದರ್ ರಾಜ 39ಕ್ಕೆ 3, ವೆಸ್ಲೆ ಮಧೆವರೆ 36ಕ್ಕೆ 3).
ಟಾಪ್ ನ್ಯೂಸ್
![Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್ ಬೈಲಾ!](https://www.udayavani.com/wp-content/uploads/2024/07/de-1-415x235.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್ ಬೈಲಾ!](https://www.udayavani.com/wp-content/uploads/2024/07/de-1-150x85.jpg)
Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್ ಬೈಲಾ!
![Renukaswamy ಶವ ಸಾಗಣೆ: ಬ್ಲೂ ಪ್ರಿಂಟ್ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ](https://www.udayavani.com/wp-content/uploads/2024/07/re-150x96.jpg)
Renukaswamy ಶವ ಸಾಗಣೆ: ಬ್ಲೂ ಪ್ರಿಂಟ್ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ
![Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/MANVi-150x91.jpg)
Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು
![HD-Kumaraswamy](https://www.udayavani.com/wp-content/uploads/2024/07/HD-Kumaraswamy-150x90.jpg)
Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್ಡಿಕೆ
![1-ree](https://www.udayavani.com/wp-content/uploads/2024/07/1-ree-150x85.jpg)
Sworn in; ಜೈಲಲ್ಲಿದ್ದೇ ಆಯ್ಕೆ ಆಗಿದ್ದ ಅಮೃತ್ಪಾಲ್, ರಶೀದ್ ಸಂಸದರಾಗಿ ಪ್ರಮಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.