Love: ಪ್ರೀತಿಸಿದ ಇಬ್ಬರನ್ನೂ ಮದುವೆಯಾದ ಯೂಟ್ಯೂಬರ್: ಕುಟುಂಬ, ಸಮಾಜದ ಅವಮಾನ ಒಂದೆರೆಡಲ್ಲ


Team Udayavani, Apr 9, 2023, 12:53 PM IST

tdy-5

ಸಾಮಾನ್ಯ ಸಂಬಂಧವೆಂದರೆ ಅಲ್ಲಿ ಒಬ್ಬಳು ಹೆಂಡತಿ ಇರುತ್ತಾಳೆ. ಇಬ್ಬರೂ ಹೆಂಡತಿಯರು ಒಂದೇ ಮನೆಯಲ್ಲಿ ಜೊತೆಯಾಗಿ ಯಾವುದೇ ಜಗಳ ಆಡದೇ ಇರುತ್ತಾರೆ ಎಂದರೆ ನೀವು ನಂಬುತ್ತೀರಾ? ಹೀಗೊಂದು ಫ್ಯಾಮಿಲಿಯನ್ನು ಹೊಂದಿದ್ದಾನೆ ಖ್ಯಾತ ಯೂಟ್ಯೂಬರ್.‌

ತನ್ನ ಫ್ಯಾಮಿಲಿ ವ್ಲಾಗ್‌ ವಿಡಿಯೋಸ್‌ ಗಳಿಂದಲೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸನ್ನಿ ರಜಪೂತ್ ಎಂಬಾತ ಇಬ್ಬರು ಹೆಂಡತಿಯರ ಮುದ್ದಿನ ಗಂಡ.!

ʼಸನ್ನಿ ಫ್ಯಾಮಿಲಿʼ ಎನ್ನುವ ಯೂಟ್ಯೂಬ್‌ ಚಾನೆಲ್‌ ಹೊಂದಿರುವ ಸನ್ನಿ ರಜಪೂತ್ ಅವರು ಇತ್ತೀಚೆಗೆ ತಮಗೆ ಇಬ್ಬರು ಹಂಡತಿಯರು ಇದ್ದಾರೆ ಎನ್ನುವ ಬಗ್ಗೆ ಹಾಗೂ ಹಿಂದಿನ ಸ್ಟೋರಿಯ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಇಲ್ಲ: ಕುಕ್ಕೆಯಲ್ಲಿ ಸಚಿವ ಎಸ್.ಅಂಗಾರ

ನಾನು ಕಾಲೇಜಿನಲ್ಲಿ ರೂಪ್‌ ಎನ್ನುವ ಯುವತಿಯನ್ನು ಪ್ರೀತಿಸುತ್ತಿದ್ದೆ. ಅವರ ಜಾತಿ ಬೇರೆಯಾಗಿತ್ತು, ಇಬ್ಬರ ಕುಟುಂಬ ಸದಸ್ಯರು ಅವರ ಮದುವೆಗೆ ನಿರಾಕರಿಸಿದರು. ಆ ಕಾರಣದಿಂದ ನಾವಿಬ್ಬರೂ ದೂರವಾದೆವು. ಇದಾದ ಬಳಿಕ ನಾನು ಮಾನಸಿ ಎನ್ನುವ ಯುವತಿಯನ್ನು ಪ್ರೀತಿಸ ತೊಡಗಿದೆ. ಅವಳನ್ನು ಮದುವೆಯಾದೆ. ಆದರೆ ಇದಾದ ಕೆಲ ಸಮಯದ ಬಳಿಕ ನನ್ನ ಮೊದಲ ಪ್ರೀತಿ ರೂಪ್‌ ಅವಳ ಸಂಪರ್ಕ ಮತ್ತೆ ಆಯಿತು. ಅವಳೊಂದಿಗೆ ನಿತ್ಯ ಮಾತು ಶುರುವಾಯಿತು. ಮದುವೆ ಬಳಿಕ ನಾನು ಮಾನಸಿ ಅವರಿಗೆ ರೂಪ್‌ ಅವರ ವಿಚಾರವನ್ನು ಹೇಳಿದೆ. ಮಾನಸಿ ಹಾಗೂ ನನಗೆ ಒಂದು ಮಗುವಿದೆ. ರೂಪ್‌ ನನ್ನನು ಮರೆತಿಲ್ಲ, ನಾನು ಆಕೆಯನ್ನು ಮರೆತಿಲ್ಲ. ರೂಪ್‌ ರೊಂದಿಗೆ ನನಗೆ ಮತ್ತೆ ಪ್ರೀತಿ ಆಗಿದೆ. ನಾನು ರೂಪ್‌ ಳನ್ನು ಮದುವೆಯಾದೆ. ನನ್ನೊಂದಿಗೆ ಇಬ್ಬರು ಜೊತೆಯಾಗಿ ಇರಲು ಆರಂಭಿಸಿದರು. ಆದರೆ ನಾವು ಇದ್ದ ಫ್ಲ್ಯಾಟ್‌ ಗೆ ಪೊಲೀಸರು ಬಂದಿದ್ದಾರೆ. ಇಬ್ಬರು ಪತ್ನಿಯರೊಂದಿಗೆ ಇದ್ದಾರೆಂದು ಫ್ಲ್ಯಾಟ್‌ ನವರು ಕೂಡ ನಮ್ಮನ್ನು ಹೋಗಿ ಎಂದಿದ್ದಾರೆ. ನನ್ನ ಇಬ್ಬರು ಪತ್ನಿಯರ ಮನೆಯವರು ಮನೆಗೆ ಬರಬೇಡಿ ಎಂದಿದ್ದಾರೆ. ನಾನು ನನ್ನ ಇಬ್ಬರು ಪತ್ನಿಯರು ತುಂಬಾ ಕಷ್ಟ ಅನುಭವಿಸಿದ್ದೇವೆ. ನಮಗೆ ಯಾರೂ ಮನೆ ಕೂಡ ಕೊಟ್ಟಿಲ್ಲ. ನನ್ನ ಕುಟುಂಬದವರು ನನ್ನ ಬಗ್ಗೆ ಏನೇನೋ ಹೇಳಲು ಶುರು ಮಾಡಿದರು.

ಎಲ್ಲಿ ಹೋದರು ನೆಮ್ಮದಿಯೇ ಇಲ್ಲದಂತಾಯಿತು. ಆಗ ನಾನು ಈ ಸಮಸ್ಯೆ ಹೇಳಿಕೊಳ್ಳಲು ವಿಡಿಯೋವೊಂದನ್ನು ಹಾಕಿದೆ. ಅಲ್ಲಿಂದ ನಮ್ಮ ಯೂಟ್ಯೂಬ್‌ ಪಯಣ ಶುರುವಾಯಿತು. ನನಗೆ ಯಾರಿಂದ ಏನು ಆಗಬೇಕಿಲ್ಲ. ನಾನು ನನ್ನ ಇಬ್ಬರು ಪತ್ನಿಯರನ್ನೂ ತುಂಬಾ ಪ್ರೀತಿಸುತ್ತೇನೆ ಎಂದು ತನ್ನ ಕಥೆಯನ್ನು ಹೇಳಿಕೊಂಡಿದ್ದಾರೆ.

ಸದ್ಯ  ಯೂಟ್ಯೂಬರ್‌ ಅವರ ಕಥೆಯನ್ನು ಕೇಳಿ ಕೆಲವರು ಟ್ರೋಲ್‌ ಮಾಡಿದ್ದರೆ, ಇನ್ನು ಕೆಲವರು ಒಳ್ಳೆಯದಾಲಿ ಎಂದು ಆಶಿಸಿದ್ದಾರೆ.

ʼಸನ್ನಿ ಫ್ಯಾಮಿಲಿʼ 2.65 ಲಕ್ಷ ಸಬ್‌ ಸ್ಕೈಬರ್ಸ್‌ ಗಳನ್ನು ಹೊಂದಿದ್ದು, ಇನ್ಸ್ಟಾಗ್ರಾಮ್‌ ನಲ್ಲಿ 2 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.

ಹೈದರಾಬಾದ್‌ ಮೂಲದ ಅರ್ಮಾನ್‌ ಮಲ್ಲಿಕ್‌ ಎಂಬ ಯೂಟ್ಯೂಬರ್‌ ಕೂಡ ಇಬ್ಬರು ಪತ್ನಿಯರನ್ನು ಹೊಂದಿರುವ ಫೋಟೋ, ವಿಡಿಯೋ ವೈರಲ್‌ ಆಗಿತ್ತು.

 

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್‌,ದುಬಾರಿ ಕಾರು; ಈತ ಶ್ರೀಮಂತ ಕಳ್ಳ

ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್‌,ದುಬಾರಿ ಕಾರು; ಈತ ಶ್ರೀಮಂತ ಕಳ್ಳ

1wess

First case in the world; ಕೆಲಸದ ಒತ್ತಡಕ್ಕೆ ಬೇಸತ್ತು ರೋಬೋಟ್‌ ಆತ್ಮಹತ್ಯೆ!

CCTV: ಪ್ರಯಾಣಿಕರೇ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…

Video: ಪ್ರಯಾಣಿಕರೇ ಗಮನಿಸಿ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…

1-anurag

Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.