ಕೇಜ್ರಿವಾಲ್ರನ್ನು ʻಭಗವಾನ್ ಕೃಷ್ಣʼನಿಗೂ BJPಯನ್ನು ʻಕಂಸʼನಿಗೂ ಹೋಲಿಸಿದ ಆಪ್ ನಾಯಕ!
Team Udayavani, Apr 16, 2023, 5:26 PM IST
ನವದೆಹಲಿ: ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಬಿಐನಿಂದ ಸಮನ್ಸ್ ಪಡೆದಿದ್ದಾರೆ. ಆದರೆ ಈ ಪ್ರಕರಣವೀಗ ಬಿಜೆಪಿ-ಆಪ್ ಮಧ್ಯೆ ದೊಡ್ಡ ಕೆಸರೆರಚಾಟಕ್ಕೆ ಕಾರಣವಾಗಿದೆ.
ಈ ಮಧ್ಯೆ ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಛಡ್ಡಾ ಅವರು ಕೇಜ್ರಿವಾಲ್ ಅವರನ್ನು ಭಗವಾನ್ ಶ್ರೀ ಕೃಷ್ಣನಿಗೂ ಬಿಜೆಪಿಯನ್ನು ʻಕಂಸʼನಿಗೂ ಹೋಲಿಸಿದ್ದಾರೆ.
ʻ ಶ್ರೀ ಕೃಷ್ಣ ತನ್ನನ್ನು ಮುಗಿಸುವ ಸಂಗತಿಯನ್ನು ಕಂಸ ತಿಳಿದುಕೊಂಡಿದ್ದ. ಆದರೆ ಆದರೂ ಕೃಷ್ಣನ ವಿರುದ್ಧ ಸುಮಾರಷ್ಟು ಪಿತೂರಿಗಳನ್ನು ನಡೆಸಿ ಕೆಡವಲು ಪ್ರಯತ್ನಿಸಿದ್ದ. ಆದರೆ ಶ್ರೀ ಕೃಷ್ಣನ ತಲೆಯ ಒಂದು ಕೂದಲನ್ನು ಕೀಳುವುದಕ್ಕೂ ಕಂಸನಿಗೆ ಸಾಧ್ಯವಾಗಿಲ್ಲʼ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: Kolar ‘ಜೈ ಭಾರತ್’ ರ್ಯಾಲಿ; ಪ್ರಧಾನಿ ಮೋದಿ ವಿರುದ್ಧ Rahul Gandhi ತೀವ್ರ ವಾಗ್ದಾಳಿ
ಅಬಕಾರಿ ಹಗರಣದ ಕುರಿತು ಸಿಬಿಐ ನೀಡಿದ್ದ ಸಮನ್ಸ್ಗೆ ಪ್ರತಿಯಾಗಿ ಅರವಿಂದ್ ಕೇಜ್ರಿವಾಲ್ ಭಾನುವಾರ ದೆಹಲಿಯ ಸಿಬಿಐ ಕಛೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.