![Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ](https://www.udayavani.com/wp-content/uploads/2024/07/aa-1-415x260.jpg)
Meta: ಜುಕರ್ಬರ್ಗ್ನೊಂದಿಗೆ ಜಗಳ ಬೇಡ- ಮಸ್ಕ್ಗೆ ತಾಯಿ ಬುದ್ಧಿವಾದ
Team Udayavani, Jun 24, 2023, 7:08 AM IST
![ZUKERBURG- MUSK](https://www.udayavani.com/wp-content/uploads/2023/06/ZUKERBURG-MUSK-620x372.jpg)
ವಾಷಿಂಗ್ಟನ್: ಟ್ವಿಟರ್ಗೆ ಪರ್ಯಾಯವಾಗಿ “ಥ್ರೆಡ್ಸ್” ಆರಂಭಿಸುವುದಾಗಿ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಘೋಷಣೆ ಮಾಡಿದಾಗಿನಿಂದ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮತ್ತು ಜುಕರ್ಬರ್ಗ್ ನಡುವೆ ಮಾತಿನ ಸಮರ ಆರಂಭವಾಗಿದೆ.
“ಅಖಾಡದಲ್ಲಿ ಜಂಗೀಕುಸ್ತಿಗೆ ಸಿದ್ಧವೇ?” ಎಂದು ಮಸ್ಕ್ ಸವಾಲೆಸೆದಿದ್ದಾರೆ. ಸವಾಲಿಗೆ ಸಿದ್ಧವಿದ್ದು, ಸ್ಥಳ ನಿಗದಿಪಡಿಸುವಂತೆ ಜುಕರ್ಬರ್ಗ್ ಪ್ರತಿಕ್ರಿಯಿಸಿದ್ದಾರೆ. “ಯುಎಫ್ಸಿ ಕುಸ್ತಿಗೆ ಪ್ರಸಿದ್ಧವಾಗಿರುವ ವೇಗಸ್ ಅಕ್ಟೋಗನ್ನಲ್ಲಿ ಕಾದಾಡೋಣ’ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. ಈ ನಡುವೆ ಮಸ್ಕ್ ಅವರಿಗೆ ಅವರ ತಾಯಿ ಮೆಯೆ ಮಸ್ಕ್ ಬುದ್ಧಿವಾದ ಹೇಳಿದ್ದಾರೆ. “ಯಾವಾಗಲೂ ಸಮರ ಮಾತಿನಲ್ಲಿ ಇರಬೇಕು. ದೈಹಿಕವಾಗಿ ಅಲ್ಲ. ಇಬ್ಬರೂ ಪರಸ್ಪರ ನಾಲ್ಕು ಅಡಿ ದೂರ ಕೂತು ಚರ್ಚೆ ಮಾಡಿ, ತಮ್ಮ ವಾದವನ್ನು ಮಂಡಿಸಿ. ತಮಾಷೆಯ ವ್ಯಕ್ತಿ ವಾದದಲ್ಲಿ ಗೆಲುತ್ತಾನೆ’ ಎಂದು ಮೆಯೆ ಮಸ್ಕ್ ಹೇಳಿದ್ದಾರೆ.
ಟಾಪ್ ನ್ಯೂಸ್
![Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ](https://www.udayavani.com/wp-content/uploads/2024/07/aa-1-415x260.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![France Poll: ಬ್ರಿಟನ್ ಆಯ್ತು…ಫ್ರಾನ್ಸ್ ಚುನಾವಣೆಯಲ್ಲೂ ಎಡಪಕ್ಷ ಮೇಲುಗೈ-ಅತಂತ್ರ ಸಂಸತ್!](https://www.udayavani.com/wp-content/uploads/2024/07/France-150x96.jpg)
France Poll: ಬ್ರಿಟನ್ ಆಯ್ತು…ಫ್ರಾನ್ಸ್ ಚುನಾವಣೆಯಲ್ಲೂ ಎಡಪಕ್ಷ ಮೇಲುಗೈ-ಅತಂತ್ರ ಸಂಸತ್!
![Father in Sindh arrested for burying 15-day-old daughter alive](https://www.udayavani.com/wp-content/uploads/2024/07/sindh-150x83.jpg)
Sindh; 15 ದಿನದ ಮಗಳನ್ನು ಜೀವಂತ ಸಮಾಧಿ ಮಾಡಿದ ತಂದೆ! ಬಂಧನ
![Karachi: ಪಾಕಿಸ್ತಾನ್ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ](https://www.udayavani.com/wp-content/uploads/2024/07/Exchange-150x79.jpg)
Karachi: ಪಾಕಿಸ್ತಾನ್ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ
![1-qwewewqe](https://www.udayavani.com/wp-content/uploads/2024/07/1-qwewewqe-150x89.jpg)
Report; ನಿಧಾನವಾಗಿ ಹಿಮ್ಮುಖವಾಗಿ ತಿರುಗುತ್ತಿದೆ ಭೂ ತಿರುಳು!
![Hollywood: ಆಸ್ಕರ್ ವಿಜೇತ ‘ಟೈಟಾನಿಕ್ʼ, ʼಅವತಾರ್ʼ ನಿರ್ಮಾಪಕ ಜಾನ್ ಲ್ಯಾಂಡೌ ನಿಧನ](https://www.udayavani.com/wp-content/uploads/2024/07/2-7-150x90.jpg)
Hollywood: ಆಸ್ಕರ್ ವಿಜೇತ ‘ಟೈಟಾನಿಕ್ʼ, ʼಅವತಾರ್ʼ ನಿರ್ಮಾಪಕ ಜಾನ್ ಲ್ಯಾಂಡೌ ನಿಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.