ಸ್ಫೋಟಗೊಂಡ ಟೈಟಾನಿಕ್ ಸಬ್ಮರ್ಸಿಬಲ್ ನಿಂದ ಮಾನವ ಅವಶೇಷ ಮೇಲಕ್ಕೆತ್ತಿದ ಯುಎಸ್ ಕೋಸ್ಟ್ ಗಾರ್ಡ್
Team Udayavani, Jun 29, 2023, 9:43 AM IST
ವಾಷಿಂಗ್ಟನ್: ಟೈಟಾನಿಕ್ ಹಡಗಿನ ಅವಶೇಷ ವೀಕ್ಷಿಸಲು ನೀರೊಳಗೆ ತೆರಳಿದ್ದ ವೇಳೆ ಸ್ಫೋಟಗೊಂಡ ಸಬ್ ಮರ್ಸಿಬಲ್ ಅವಶೇಷಗಳಿಂದ ಮಾನವ ಅವಶೇಷಗಳನ್ನು ತೆರಲಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ತಿಳಿಸಿದೆ.
ಉತ್ತರ ಅಟ್ಲಾಂಟಿಕ್ ನ ಮೇಲ್ಮೈಯಿಂದ 12,000 ಅಡಿ (3,658 ಮೀಟರ್ಗಳು) ಗಿಂತ ಹೆಚ್ಚು ಸಮುದ್ರದ ತಳದಿಂದ ಸಂಗ್ರಹಿಸಲಾದ ಟೈಟಾನ್ ನ ಅವಶೇಷಗಳು ನ್ಯೂಫೌಂಡ್ ಲ್ಯಾಂಡ್ ನ ಸೇಂಟ್ ಜಾನ್ಸ್ ಗೆ ಬಂದಿವೆ ಎಂದು ಘೋಷಿಸಿದ ಕೆಲ ಸಮಯದ ನಂತರ ಈ ಸುದ್ದಿ ಬಂದಿದೆ. ಕೆನಡಾದ ಕೋಸ್ಟ್ ಗಾರ್ಡ್ ಪಿಯರ್ ನಲ್ಲಿ ಸಬ್ ಮರ್ಸಿಬಲ್ ನ ಅವಶೇಷಗಳನ್ನು ಮೇಲೆ ತರಲಾಯಿತು.
ಐವರು ಸಾವನ್ನಪ್ಪಿದ ಸಬ್ ಮಿರ್ಸಿಬಲ್ ಸ್ಪೋಟದ ತನಿಖೆ ನಡೆಸುತ್ತಿರುವ ತಂಡಕ್ಕೆ ಈ ಅವಶೇಷ ಪತ್ತೆ ದೊಡ್ಡ ಮುನ್ನಡೆಯಾಗಿದೆ. ಆ ಸಬ್ ನ ತುಂಡುಗಳನ್ನು ಈಗ ಯುಎಸ್ ಕೋಸ್ಟ್ ಗಾರ್ಡ್ ಕಟ್ಟರ್ ನಲ್ಲಿ ಹೆಚ್ಚಿನ ವಿಶ್ಲೇಷಣೆಗಾಗಿ ಯುಎಸ್ ಬಂದರಿಗೆ ಕೊಂಡೊಯ್ಯಲಾಗುವುದು.
ಇದನ್ನೂ ಓದಿ:Gruha Jyothi ಯೋಜನೆಗೆ ಭರ್ಜರಿ ರೆಸ್ಪಾನ್ಸ್: 76 ಲಕ್ಷಕ್ಕೂ ಅಧಿಕ ಯಶಸ್ವಿ ನೋಂದಣಿ
“ಯುನೈಟೆಡ್ ಸ್ಟೇಟ್ಸ್ ವೃತ್ತಿಪರ ವೈದ್ಯಕೀಯ ತಂಡ ಎಚ್ಚರಿಕೆಯಿಂದ ಮರುಪಡೆಯಲಾದ ಮಾನವ ಅವಶೇಷಗಳ ಔಪಚಾರಿಕ ವಿಶ್ಲೇಷಣೆಯನ್ನು ನಡೆಸುತ್ತಾರೆ” ಎಂದು ಕೋಸ್ಟ್ ಗಾರ್ಡ್ ಹೇಳಿದೆ.
ಹಡಗಿನಲ್ಲಿ ಬ್ರಿಟಿಷ್ ಪರಿಶೋಧಕ ಹ್ಯಾಮಿಶ್ ಹಾರ್ಡಿಂಗ್, ಫ್ರೆಂಚ್ ಜಲಾಂತರ್ಗಾಮಿ ತಜ್ಞ ಪೌಲ್-ಹೆನ್ರಿ ನರ್ಜಿಯೋಲೆಟ್, ಪಾಕಿಸ್ತಾನಿ-ಬ್ರಿಟಿಷ್ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ಮತ್ತು ಸಬ್ ಮರ್ಸಿಬಲ್ ನ ಆಪರೇಟರ್ ಓಷನ್ ಗೇಟ್ ಎಕ್ಸ್ ಪೆಡಿಶನ್ಸ್ ನ ಸಿಇಒ ಸ್ಟಾಕ್ಟನ್ ರಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lebanon ಪೇಜರ್ ಸ್ಫೋ*ಟಕ್ಕೆ ಮೊಸಾದ್ 2 ವರ್ಷದ ಯೋಜನೆ ಹೇಗಿತ್ತು?
Canada: ವೇಟರ್ ಕೆಲಸಕ್ಕೆ 3,000 ಭಾರತೀಯ ವಿದ್ಯಾರ್ಥಿಗಳ ಕ್ಯೂ!
Pakistan; ರಾಜಕೀಯ ಅಸ್ಥಿರತೆಯ ಬಿರುಗಾಳಿ: ಇಮ್ರಾನ್ ಪರ ಭಾರೀ ಪ್ರತಿಭಟನೆ,ಹಿಂಸೆ
Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ
Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಅಸಭ್ಯ ವರ್ತನೆ, ಹಲ್ಲೆ ಘಟನೆ ಯುವಕನನ್ನು ಕೆಲಸದಿಂದ ತೆಗೆದ ಮಾಲಕರು
Gangolli: ಶ್ರೀ ಮಹಾಂಕಾಳಿ ದೇಗುಲದ ಅಡವಿರಿಸಿದ್ದ 256 ಗ್ರಾಂ ಚಿನ್ನಾಭರಣ ವಶ
Railway Connectivity: ಕರಾವಳಿಯಿಂದ ತಿರುಪತಿಗೆ ರೈಲು ಸಂಪರ್ಕ ಕಲ್ಪಿಸಿ
Digital arrest ವಂಚನೆಗೆ ಬಲಿಯಾಗಬೇಡಿ: ಕೇಂದ್ರ ಎಚ್ಚರಿಕೆ ಸಂದೇಶ
Horoscope: ಈ ರಾಶಿಯವರು ಸಾಕಷ್ಟು ಎಚ್ಚರಿಕೆಯಿಂದ ಮುಂದುವರಿಯಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.