Maharaja Trophy: ಭಾರಿ ಮೊತ್ತ ಪಡೆದ ಅಭಿನವ್, ಮಯಾಂಕ್, ಪಡಿಕ್ಕಲ್;ಮಂಗಳೂರು ತಂಡಕ್ಕೆ ಗೌತಮ್


Team Udayavani, Jul 22, 2023, 2:05 PM IST

Maharaja Trophy: ಭಾರಿ ಮೊತ್ತ ಪಡೆದ ಅಭಿನವ್, ಮಯಾಂಕ್, ಪಡಿಕ್ಕಲ್;ಮಂಗಳೂರು ತಂಡಕ್ಕೆ ಗೌತಮ್

ಬೆಂಗಳೂರು: ಕರ್ನಾಟಕ ಆಟಗಾರರ ಟಿ20 ಲೀಗ್ ಮಹಾರಾಜ ಟ್ರೋಫಿಯ ಮತ್ತೊಂದು ಸೀಸನ್ ಗೆ ಕೆಎಸ್ ಸಿಎ ತಯಾರಾಗಿದೆ. ಇಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಹೊಡಿಬಡಿ ದಾಂಡಿಗ ಅಭಿನವ್ ಮನೋಹರ್ ಅತೀ ಹೆಚ್ಚು ಹಣ ಪಡೆದ ಆಟಗಾರನಾಗಿ ಮೂಡಿ ಬಂದಿದ್ದಾರೆ.

ಈ ಬಾರಿಯ ಪಂದ್ಯಾವಳಿಗೆ ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ಸೇರ್ಪಡೆಗೊಂಡಿದ್ದು, ಭಾಗವಹಿಸುವ ತಂಡಗಳ ಸಂಖ್ಯೆ ಆರಕ್ಕೇರಿದೆ. ಹಾಲಿ ಚಾಂಪಿಯನ್‌ ಗುಲ್ಬರ್ಗ್‌ ಮಿಸ್ಟಿಕ್ಸ್‌, ರನ್ನರ್‌ ಅಪ್‌ ಬೆಂಗಳೂರು ಬ್ಲಾಸ್ಟರ್, ಮೈಸೂರು ವಾರಿಯರ್ ಮತ್ತು ಹುಬ್ಬಳ್ಳಿ ಟೈಗರ್ ಕಳೆದ ವರ್ಷ ಆಡಿದ್ದವು.

ಈ ವರ್ಷದ ಪಂದ್ಯಾವಳಿಯು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಸ್ಟ್ 14ರಿಂದ 30ರವರೆಗೆ ನಡೆಯಲಿದೆ.

ಪ್ರಮುಖ ಆಟಗಾರರ ಪಟ್ಟಿ

ಅಭಿನವ್ ಮನೋಹರ್:  ಶಿವಮೊಗ್ಗ ಲಯನ್ಸ್: 15 ಲಕ್ಷ

ಮಯಾಂಕ್ ಅಗರ್‌ವಾಲ್‌; ಬೆಂಗಳೂರು ಬ್ಲಾಸ್ಟರ್ಸ್‌ ; 14 ಲಕ್ಷ

ದೇವದತ್ ಪಡಿಕ್ಕಲ್ : ಗುಲ್ಬರ್ಗಾ ಮೈಸ್ಟಿಕ್ಸ್‌; 13 ಲಕ್ಷ

ಮನೀಶ್ ಪಾಂಡೆ: ಹುಬ್ಬಳ್ಳಿ ಟೈಗರ್ಸ್; 10.60 ಲಕ್ಷ

ಕರುಣ್ ನಾಯರ್:  ಮೈಸೂರು ವಾರಿಯರ್ಸ್; 6.8 ಲಕ್ಷ

ಅಭಿಮನ್ಯು ಮಿಥುನ್: ಬೆಂಗಳೂರು ಬ್ಲಾಸ್ಟರ್ಸ್; 5.20 ಲಕ್ಷ

ಜೆ ಸುಚಿತ್: ಮೈಸೂರು ವಾರಿಯರ್ಸ್; 8.40 ಲಕ್ಷ

ರೋನಿತ್ ಮೋರೆ: ಮಂಗಳೂರು ಡ್ರಾಗನ್ಸ್; 4 ಲಕ್ಷ

ಕೆಪಿ ಅಪ್ಪಣ್ಣ; ಗುಲಬರ್ಗಾ ಮಿಸ್ಟಿಕ್ಸ್; 4 ಲಕ್ಷ

ಗೌತಮ್ ಕೆ: ಮಂಗಳೂರು ಡ್ರಾಗನ್ಸ್; 6.6 ಲಕ್ಷ

ಪ್ರವೀಣ್ ದುಬೆ: ಹುಬ್ಬಳ್ಳಿ ಟೈಗರ್ಸ್; 5.8 ಲಕ್ಷ

ಕಾರಿಯಪ್ಪ ಕೆಸಿ: ಹುಬ್ಬಳ್ಳಿ ಟೈಗರ್ಸ್; 7.20 ಲಕ್ಷ

ವೈಶಾಕ್ ವಿ: ಗುಲ್ಬರ್ಗಾ ಮಿಸ್ಟಿಕ್ಸ್; 8.80 ಲಕ್ಷ

ಪ್ರಸಿದ್ಧ್ ಕೃಷ್ಣ: ಮಂಗಳೂರು ಡ್ರಾಗನ್ಸ್; 7.40 ಲಕ್ಷ

ಶ್ರೇಯಸ್ ಗೋಪಾಲ್: ಶಿವಮೊಗ್ಗ ಲಯನ್ಸ್; 7.80 ಲಕ್ಷ

ನಿಕಿನ್ ಜೋಸ್: ಮಂಗಳೂರು ಡ್ರಾಗನ್ಸ್; 7 ಲಕ್ಷ

ಲುವಿನಿತ್ ಸಿಸೋಡಿಯಾ: ಹುಬ್ಬಳ್ಳಿ ಟೈಗರ್ಸ್; 7.1 ಲಕ್ಷ

ಕೌಶಿಕ್ ವಿ: ಶಿವಮೊಗ್ಗ ಲಯನ್ಸ್;  5.9 ಲಕ್ಷ

ಶರತ್ ಬಿ ಆರ್ :ಮಂಗಳೂರು ಡ್ರಾಗನ್ಸ್; 3.2 ಲಕ್ಷ

ಚೇತನ್ ಎಲ್ ಆರ್: ಗುಲಬರ್ಗಾ ಮಿಸ್ಟಿಕ್ಸ್; 6.2 ಲಕ್ಷ

ಪ್ರತೀಕ್ ಜೈನ; ಮಂಗಳೂರು ಡ್ರಾಗನ್ಸ್;  3  ಲಕ್ಷ

ವಿದ್ವತ್ ಕಾವೇರಪ್ಪ: ಹುಬ್ಬಳ್ಳಿ ಟೈಗರ್ಸ್; 6.7  ಲಕ್ಷ

ರೋಹನ್ ಪಾಟೀಲ್: ಮಂಗಳೂರು ಡ್ರಾಗನ್ಸ್; 3.7 ಲಕ್ಷ

ರೋಹನ್ ಕದಂ; ಶಿವಮೊಗ್ಗ ಲಯನ್ಸ್;  4.7  ಲಕ್ಷ

ಮನೋಜ್ ಭಾಂಡಗೆ: ಮೈಸೂರು ವಾರಿಯರ್ಸ್; 9 ಲಕ್ಷ

ವಿಧ್ಯಾದರ್  ಪಾಟೀಲ್; ಬೆಂಗಳೂರು ಬ್ಲಸ್ಟರ್ಸ್; 7 ಲಕ್ಷ

ಅಭಿಲಾಷ್ ಶೆಟ್ಟಿ; ಗುಲಬರ್ಗಾ ಮಿಸ್ಟಿಕ್ಸ್; 1 ಲಕ್ಷ

ಟಾಪ್ ನ್ಯೂಸ್

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

1-frrr

Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.