![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jul 26, 2023, 12:54 AM IST
ಹೊಸದಿಲ್ಲಿ: “ಸದಾ ಜಾಗೃತರಾಗಿರಿ, ಎಂದಿಗೂ ನಿಮ್ಮ ಶತ್ರುಗಳನ್ನು ನಂಬದಿರಿ, ಆ ಶತ್ರು ಪಾಕಿಸ್ಥಾನವೇ ಆಗಿರಲಿ ಅಥವಾ ಚೀನವೇ ಆಗಿರಲಿ”…
ಲಡಾಖ್ನ ಹಿಮಗಾಳಿಯಲ್ಲಿ ಎದೆಗುಂದದೆ ನಿಂತು ರಾಷ್ಟ್ರವನ್ನು ರಕ್ಷಿಸುತ್ತಿರುವ ಸೇನಾ ಸಿಬಂದಿಗೆ ಈ ರೀತಿಯ ಕಿವಿಮಾತು ಹೇಳಿದವರು ಭಾರತೀಯ ಸೇನೆಯ ನಿವೃತ್ತ ಮುಖ್ಯಸ್ಥ ಜನರಲ್ ವೇದಾ ಪ್ರಕಾಶ್ ಮಲ್ಲಿಕ್.
1999ರ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಜನರಲ್ ಮಲ್ಲಿಕ್, ಬುಧವಾರ ನಡೆಯಲಿರುವ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಲಡಾಖ್ನ ದ್ರಾಸ್ನಲ್ಲಿ ಯೋಧರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಶತ್ರುರಾಷ್ಟ್ರವೊಂದು ರಾಜಕೀಯವಾಗಿ ನಮ್ಮ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಹೊಂದಿರುವುದಾಗಿ ತೋರ್ಪಡಿಸಿಕೊಂಡರೂ, ಒಪ್ಪಂದಗಳಿಗೆ ಸಹಿ ಹಾಕುವಂತ ಪ್ರದರ್ಶನಗಳು ಕಂಡರೂ, ನಾವೆಂದಿಗೂ ಅವರನ್ನು ನಂಬುವಂತಿಲ್ಲ.
ಶತ್ರು ಯಾರೇ ಆಗಿದ್ದರೂ ಸೇನಾಪಡೆಗಳು ಸದಾ ಎಚ್ಚರವಾಗಿರಬೇಕು. ಶತ್ರುಗಳು ಹೇಗೆ ಇರಲಿ, ಎಲ್ಲೇ ಅಡಗಿರಲಿ ಅವರನ್ನು ಬೆನ್ನಟ್ಟಿ ಸೆದೆಬಡೆವ ಸಾಮರ್ಥ್ಯ ಭಾರತದ ಸೇನಾಪಡೆಗಳಿಗಿದೆ ಎಂಬುದಕ್ಕೆ ಕಾರ್ಗಿಲ್ ವಿಜಯೋತ್ಸವವೇ ಸಾಕ್ಷಿ ಎಂದೂ ಹೇಳಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.