ಸಣ್ಣ ಕಥೆಗಳು: ಮಗನ ಸಮಾಧಿ

ಶಿಕ್ಷಕರ ಮಡದಿಯ ಆಸ್ಪತ್ರೆ ಖರ್ಚಿಗೆಂದು ನೀಡಿ, ಗುರುವಿನ ಅನುಗ್ರಹಕ್ಕೆ ಪಾತ್ರನಾದ.

Team Udayavani, Jul 31, 2023, 1:55 PM IST

ಸಣ್ಣ ಕಥೆಗಳು: ಮಗನ ಸಮಾಧಿ

                                                                                         ಅನುಗ್ರಹ
ನಾನು ಏನೇ ಮಾಡಿದರೂ ಅದರಲ್ಲೊಂದು ವಿಶೇಷತೆ ಇರಬೇಕು. ಅದಕ್ಕಾಗಿ ತಾನು ಗಳಿಸಿಟ್ಟ ಹಣವೆಲ್ಲಾ ಖರ್ಚಾದರೂ ಚಿಂತೆಯಿಲ್ಲ ಎಂಬುದು ಸುಧಾಕರನ ವಾದವಾಗಿತ್ತು. ಭಾರೀ ಸಂಬಳದ ಉದ್ಯೋಗವಿದ್ದ ಕಾರಣ, ಅದ್ದೂರಿಯಾಗಿ ಮದುವೆಯಾಗಬೇಕೆಂಬುದು ಅವನ ಬಹುದಿನದ ಆಸೆಯಾಗಿತ್ತು.

ಹೀಗಿದ್ದಾಗಲೇ ಒಮ್ಮೆ ದಾರಿಯಲ್ಲಿ ಅವನ ಶಾಲಾ ಶಿಕ್ಷಕರು ಸಿಕ್ಕರು. ದುಡಿಯುವಾಗ ಉಳಿತಾಯ ಮಾಡದೇ ಬಂದ ಹಣವನ್ನೆಲ್ಲಾ ಖರ್ಚುಮಾಡಿ, ಈಗ ಹೆಂಡತಿಯ ಆಸ್ಪತ್ರೆ ಖರ್ಚಿಗಾಗಿ ಇಳಿ ವಯಸ್ಸಿ­ ನಲ್ಲೂ ದುಡಿಯಬೇಕಾದ ಅನಿವಾರ್ಯ ಸ್ಥಿತಿಯಲ್ಲಿರುವು­ದನ್ನು ಸಂಕಟದಿಂದ ಹೇಳಿ­ಕೊಂಡರು.

ಗುರುಗಳ ಆ ಅವಸ್ಥೆ, ಸುಧಾಕರನ ಕಣ್ಣು ತೆರೆಸಿತು. ಬಹಳಷ್ಟು ಚಿಂತಿಸಿದ ಆತ, ಕಡಿಮೆ ಖರ್ಚಿನಲ್ಲಿ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾಗಿ, ಅದರಿಂದ ಉಳಿದ ಹಣವನ್ನು ತಮ್ಮ ಶಿಕ್ಷಕರ ಮಡದಿಯ ಆಸ್ಪತ್ರೆ ಖರ್ಚಿಗೆಂದು ನೀಡಿ, ಗುರುವಿನ ಅನುಗ್ರಹಕ್ಕೆ ಪಾತ್ರನಾದ.

                                                                                       ಮಗನ ಸಮಾಧಿ

ಆಕೆ ಅನಕ್ಷರಸ್ಥೆ, ಬಡವಿ. ಮನೆಯ ಮುಂದಿನ ರಸ್ತೆಬದಿಯಲ್ಲಿ ಆಲದ ಸಸಿಯನ್ನು ನೆಟ್ಟು ಬೆಳೆಸಿದಳು. ಅವಳೂ ಬೆಳೆದು ದೊಡ್ಡವಳಾದಾಗ ಮದುವೆಯೂ ಆಗಿ ತವರೂರಿನಿಂದ ದೂರ ಹೋದಳು. ಇತ್ತ ಸರ್ಕಾರ ರಸ್ತೆ ಅಗಲೀಕರಣದ ನೆಪವೊಡ್ಡಿ ಆಲದ ಮರವನ್ನು ಕಡಿದುಹಾಕಿತು.

ಅತ್ತ ಅವಳ ಗಂಡ ಮತ್ತು ಇದ್ದೊಬ್ಬ ಮಗನೂ ಸಹ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದರು. ಬೇಸರಗೊಂಡ ಆಕೆ ಗಂಡನ ಮನೆಯ ಋಣ ಕಳೆದುಕೊಂಡು ತವರೂರಿಗೆ ಬಂದಳು. ಈಗ, ದಿನವೂ ಬೆಳಗ್ಗೆ ತಾನು ನೆಟ್ಟ ಮರವಿದ್ದ ಜಾಗಕ್ಕೆ ತೆರಳಿ ಡಾಂಬರು ರಸ್ತೆಯ ಮೇಲೆ ಹೂವನ್ನಿಟ್ಟು ಕೈಮುಗಿಯುತ್ತಾಳೆ. ಅದನ್ನು ತನ್ನ ಮಗನ ಸಮಾಧಿ ಎಂದು ಹೇಳಿಕೊಂಡು ತಿರುಗುತ್ತಾಳೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.