![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 1, 2023, 2:53 PM IST
ತೀರ್ಥಹಳ್ಳಿ: ಉಡುಪಿಯಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಚಿತ್ರಿಕರಿಸುತ್ತಾರೆ. ಇಂತಹ ವಿಕೃತ ಸ್ವಭಾವ ಯಾಕೆ ಬಂತು ? ಆ ಮೂವರು ವಿದ್ಯಾರ್ಥಿನಿಯರು ಕೇರಳದವರಾಗಿದ್ದು, ಅವರ ಹಿನ್ನಲೆ ಏನು ಎಂದು ತನಿಖೆ ನಡೆಸಿದ್ದೀರಾ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.
ಆ.1ರ ಮಂಗಳವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ವಿಡಿಯೋ ಚಿತ್ರೀಕರಣ ಮಾಡಿ ಯಾರಿಗೆ ಕೊಡುತ್ತಿದ್ದಾರೆ? ತನಿಖೆ ನಡೆಯಬೇಕು ತಾನೇ, ತನಿಖೆ ಮಾಡಲಿ ಎಂದರೆ ಶಾಲಾ ಮಕ್ಕಳು ಹುಡುಗಾಟಕ್ಕೆ ಹಾಗೆ ಮಾಡಿದ್ದಾರೆ ಎನ್ನುತ್ತಾರೆ. ತಮಾಷೆಗೆ ಮಾಡಿದ್ದೂ ಅದು ಮಕ್ಕಳಾಟ ಎನ್ನುತ್ತಾರೆ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಶೌಚಾಲಯಕ್ಕೆ ಹೋಗುವಾಗ ಕ್ಯಾಮರಾ ಇಟ್ಟರೆ ಮಾನಸಿಕವಾಗಿ ಏನಾಗುತ್ತಿತ್ತು, ಯೋಚನೆ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಾಡಿದ್ದೂ ತಮಾಷೆಗೊ ಬೆರೆದಕ್ಕೋ ನೋಡಣ, ಮೊದಲು ತನಿಖೆ ನೆಡೆಸಿ. ಇದರ ಹಿಂದೆ ಕೇರಳದ ನಂಟಿದ್ಯಾ? ಪಿಎಫ್ ಐ ಸಂಘಟನೆ ಕೈವಾಡ ಇದ್ಯಾ? ಟೆರರಿಸ್ಟ್ ಗಳಿಗೆ ಫೋಟೋ ಕಳುಹಿಸಿ ಬ್ಲಾಕ್ ಮೇಲ್ ಮಾಡುವ ಹುನ್ನಾರ ಇತ್ತಾ? ಜಿಹಾದಿಗಳಿದ್ದಾರ? ನಿಮ್ಮ ಸರ್ಕಾರ ತನಿಖೆ ಮಾಡಿತಾ? ನೀವು ಬಿಜೆಪಿಯನ್ನು ದೂರುತ್ತೀರಾ? ಬಿಜೆಪಿ ಹೆಣ್ಣು ಮಕ್ಕಳ ಮಾನ ಉಳಿಸುವ ಪರವಾಗಿದೆ. ನೀವು ಮಾನ ಕಳೆಯುವ ಪರವಾಗಿದ್ದೀರಾ, ನಿಮ್ಮ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.