Daily Horoscope: ಭಾವೋದ್ವೇಗಕ್ಕೆ ಒಳಗಾಗದಿರಿ, ಹಿರಿಯರ ಆಪ್ತ ಸಲಹೆಯನ್ನು ಮನ್ನಿಸಿ


Team Udayavani, Aug 14, 2023, 7:20 AM IST

1-monday

ಮೇಷ: ಸಂಶಯ ಪ್ರವೃತ್ತಿಯನ್ನು ದೂರವಿಡಿ.ದೈವಭಕ್ತಿ,ಆತ್ಮ ವಿಶ್ವಾಸದಿಂದ ಕಾರ್ಯಸಿದ್ಧಿ. ದೂರದ ನೆಂಟರ ಆಗಮನ. ದಾಂಪತ್ಯ ಜೀವನದಲ್ಲಿ ಆಗೌರವಮಕ್ಕಳಿಗೆ ಸಂಭ್ರಮ.

ವೃಷಭ: ಮುನ್ನುಗ್ಗುವ ಪ್ರವೃತ್ತಿಗೆ ಕಡಿವಾಣ ಹಾಕಿ. ಉದ್ಯೋಗದಲ್ಲಿ ಹೊಸ ಅವಕಾಶ. ಹಿರಿಯರ ಆರೋಗ್ಯ ಗಮನಿಸಿ. ಸಂಗಾತಿಗೆ ಸಂತೃಪ್ತಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶಸ್ಸು. ಗೃಹದಲ್ಲಿ ನೆಮ್ಮದಿ. ಮಕ್ಕಳೊಂದಿಗೆ ಹಿರಿಯರೊಂದಿಗೆ ಕಾಲ ಕಳೆಯಿರಿ.

ಮಿಥುನ: ಭಾವೋದ್ವೇಗಕ್ಕೆ ಒಳಗಾಗದಿರಿ. ಹಿರಿಯರ ಆಪ್ತ ಸಲಹೆಯನ್ನು ಮನ್ನಿಸಿ. ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ.ಮಕ್ಮಳಿಂದ ಸಂತೋಷ.ಅವಿವಾಹಿತರಿಗೆ ಶುಭ ವಾರ್ತೆ. ದೇವತಾ ಸ್ಥಳಕ್ಕೆ ಪ್ರಯಾಣ.

ರ್ಕ: ಹೊಸ ಹೂಡಿಕೆಗೆ ತೊಡಗುವಾಗ ಎಚ್ಚರ. ಹಿತಶತ್ರುಗಳ ವಿಷಯದಲ್ಲಿ ಜಾಗರೂಕರಾಗಿರಿ. ದೂರದಿಂದ ಶುಭವಾರ್ತೆ.ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ನೆಮ್ಮದಿಯ ವಾತಾವರಣ. ಹಳೆಯ ಮಿತ್ರರ ಭೇಟಿಯಾಗುವ ಸಮಯ.

ಸಿಂಹ: ಯಾವುದೇ ಕಾರಣಕ್ಕೂ ನಿರಾಶೆ ಸಲ್ಲದು. ಆತ್ಮಗೌರವ ಕಾಯ್ದುಕೊಳ್ಳಿರಿ. ಉದ್ಯಮದಲ್ಲಿ ಯಶಸ್ಸು.ಉತ್ತರ ದಿಕ್ಕಿನಿಂದ ಶುಭವಾರ್ತೆ.ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲ.ಹಿರಿಯರ ಆರೋಗ್ಯ ವೃದ್ಧಿ. ಪ್ರಯತ್ನಬಲದಿಂದ ದೈವಾನುಗ್ರಹದಿಂದ ಯಶಸ್ಸು.

ಕನ್ಯಾ: ಅಲ್ಪ ಲಾಭದಲ್ಲಿ ತೃಪ್ತರಾಗಿರಿ. ಕ್ಷಣಿಕ ವಿಘ್ನಗಳಿಂದ ವಿಚಲಿತರಾಗದಿರಿ. ಮನೆಯವರ ಸಹಕಾರ, ಪ್ರೋತ್ಸಾಹ ಲಭ್ಯ. ನೆರೆಯವರಿಂದ ಪ್ರೀತಿಯ ನಡವಳಿಕೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉತ್ತಮ ಸಂಪಾದನೆ.

ತುಲಾ: ಚಂಚಲ ಚಿತ್ತವನ್ನು ಸ್ಥಿರವಾಗಿಸಲು ಯತ್ನಿಸಿ. ದೇವತಾರ್ಚನೆಯಿಂದ ಸಂಕಲ್ಪ ಸಿದ್ಧಿ. ದೂರ ಪ್ರಯಾಣ ಸಂಭವ. ಆಪ್ತರಿಂದ ಸಹಾಯ. ಸಂಸಾರ ಸುಖದಲ್ಲಿ ತೃಪ್ತಿ. ಮಕ್ಕಳ ಬಗ್ಗೆ ತಾರತಮ್ಯ ಮಾಡದೇ ಸಮಾನವಾಗಿ ನೋಡಿ.

ವೃಶ್ಚಿಕ: ಸೇಡಿನ ಮನೋಭಾವದಿಂದ ದೂರವಿರಿ.ಪ್ರೀತಿಯಿಂದ ಕಾರ್ಯಸಿದ್ಧಿ.ಉತ್ತಮ ಆರೋಗ್ಯ ಭಾಗ್ಯ. ನೂತನ ಗೃಹ ನಿರ್ಮಾಣ ಯೋಗ. ಅವಿವಾಹಿತರಿಗೆ ಶುಭ ಯೋಗ. ಮಕ್ಕಳಿಂದ ನೆಮ್ಮದಿ. ರಾಜಕಾರಣಿಗಳಿಗೆ ಶುಭ ಯೋಗ.

ಧನು: ಆಪ್ತರ ಸಲಹೆಯ ಮೂಲಕ ಕಾರ್ಯ ಸಿದ್ಧಿ.ದಕ್ಷಿಣ ದಿಕ್ಕಿಗೆ ಪ್ರಯಾಣ ಸಂಭವ.ಹೊಸ ಉದ್ಯಮಕ್ಕೆ ಅವಸರ ಬೇಡ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಹಿರಿಯರ ಆರೋಗ್ಯದತ್ತ ಗಮನವಿರಲಿ.

ಮಕರ: ಕಾರ್ಯಕ್ಷೇತ್ರ ವಿಸ್ತರಣೆಗೆ ಸಕಾಲ. ಅಪರೂಪದ ವ್ಯಕ್ತಿಗಳ ಭೇಟಿ. ಹತ್ತಿರದ ದೇವತಾ ಸ್ಥಳ ಸಂದರ್ಶನದಿಂದ ಶುಭ. ಸಂಗಾತಿಯ ಆರೋಗ್ಯವನ್ನು ಗಮನಿಸಿ.ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸು.

ಕುಂಭ: ಸಂಚಿತ ಧನದ ಸದ್ವಿನಿಯೋಗ. ಉದ್ಯೋಗದಲ್ಲಿ ಉತ್ತಮ ಸಾಧನೆ.ಸಮಾಜದಲ್ಲಿ ಗೌರವ ವೃದ್ಧಿ.ಸ್ವಂತದ ಆರೋಗ್ಯ ಗಮನಿಸಿ. ಸಂಬಂಧವಿಲ್ಲದ ವಿಷಯಗಳಲ್ಲಿ ತಲೆ ಕೆಡಿಸಿಕೊಳ್ಳಬೇಡಿ. ಸಮಾಜ ಸೇವೆಗೆ ಆದ್ಯತೆ.

ಮೀನ: ಹಿರಿಯರ ಆರೋಗ್ಯ ಉತ್ತಮ. ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ. ಅನಿರೀಕ್ಷಿತ ಧನ ಲಾಭ. ದೂರ ಪ್ರಯಾಣ ಸಂಭವ.ಮನೆಯಲ್ಲಿ ಸಂತೋಷದ ವಾತಾವರಣ. ಪ್ರವಾಸ ಕಾರ್ಯಕ್ಕೆ ತೊಡಗುವಿರಿ.

ಟಾಪ್ ನ್ಯೂಸ್

ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ

ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

15-nalin

Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್‌ ಆರೋಪ

ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ

ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

ಕೇಂದ್ರದಿಂದ ರಾಜ್ಯ ಸರ್ಕಾರದ ಅಸ್ಥಿರ ಪ್ರಯತ್ನ ಎಂಬುದು ಕಾಂಗ್ರೆಸ್ ನ ಭ್ರಮೆ: ಸಂಸದ ಜಿಗಜಿಣಗಿ

ಕೇಂದ್ರದಿಂದ ರಾಜ್ಯ ಸರ್ಕಾರದ ಅಸ್ಥಿರ ಪ್ರಯತ್ನ ಎಂಬುದು ಕಾಂಗ್ರೆಸ್ ನ ಭ್ರಮೆ: ಸಂಸದ ಜಿಗಜಿಣಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ

Horoscope

Daily Horoscope: ಕರ್ಮದ ಫ‌ಲವನ್ನು ಸಂತೋಷದಿಂದ ಸ್ವೀಕರಿಸಿ

1-horoscope

Horoscope: ಪರ್ವಕಾಲದಲ್ಲಿ ಹೊಸ ಯೋಜನೆಗಳು, ತಾತ್ಕಾಲಿಕ ನೌಕರರ ಕೆಲಸ ಖಾಯಂ

Dina Bhavishya

Daily Horoscope ಚಾರಿತ್ರ್ಯ ವಂತರ ಹೆಸರು ಕೆಡಿಸಲು ಸಂಚು

031

Horoscope: ರಾಜಕಾರಣಿಗಳಿಗೆ ನೆಮ್ಮದಿ ಭಂಗವಾಗಲಿದೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ

ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

15-nalin

Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್‌ ಆರೋಪ

ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ

ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.