Toby; ನಾನು ಸಾವಿತ್ರಿ… ವಿಭಿನ್ನ ಪಾತ್ರದ ಮೇಲೆ ಸಂಯುಕ್ತಾ ನಿರೀಕ್ಷೆ


Team Udayavani, Aug 25, 2023, 8:57 AM IST

samyukta hornad spoke about her role in Toby movie

ಸದ್ಯ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರವೆಂದರೆ ಅದು “ಟೋಬಿ’. ರಾಜ್‌ ಬಿ ಶೆಟ್ಟಿ ನಾಯಕರಾಗಿರುವ ಈ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಸಂಯುಕ್ತಾ ಮಾತನಾಡಿದ್ದಾರೆ. ಅದು ಅವರದೇ ಮಾತುಗಳಲ್ಲಿ…

ಘನತೆ, ಗಾಂಭೀರ್ಯದ ಹಳ್ಳಿ ಹುಡುಗಿ ನಾನು

“ಟೋಬಿ’ ಸಿನಿಮಾದಲ್ಲಿ ನಾನು ಸಾವಿತ್ರ ಎಂಬ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತುಂಬಾ ಸ್ವಾಭಿಮಾನಿಯಾಗಿರುವ, ಘನತೆ ಮತ್ತು ಗಾಂಭೀರ್ಯದಿಂದ ಇರುವಂತ ಪಾತ್ರ ಇದು. ಕರಾವಳಿ ತೀರದ ಪಕ್ಕಾ ಹಳ್ಳಿ ಹುಡುಗಿಯೊಬ್ಬಳು ಹೇಗೆ ಕಾಣಿಸಿಕೊಳ್ಳುತ್ತಾಳ್ಳೋ ನಾನು ಕೂಡ ಸಿನಿಮಾದಲ್ಲಿ ಹಾಗೇ ಕಾಣಿಸಿಕೊಂಡಿದ್ದೇನೆ.

ರಾಜ್‌ ಕಡೆಯಿಂದ ಆಫ‌ರ್‌

ಒಮ್ಮೆ ನಿರ್ದೇಶಕ ರಾಜ್‌ ಬಿ. ಶೆಟ್ಟಿ ಫೋನ್‌ ಮಾಡಿ “ಸ್ಕ್ರಿಪ್ಟ್ ಕಳುಹಿಸುತ್ತೇನೆ ನೋಡಿ ಹೇಳು’ ಎಂದರು. ಅವರು ಕಳುಹಿಸಿದ ಸ್ಕ್ರಿಪ್ಟ್ನ ನಾನು ಕೂಡ ತುಂಬಾ ಕುತೂಹಲ ದಿಂದಲೇ ನೋಡಿದೆ. ಸ್ಕ್ರಿಪ್ಟ್ ನೋಡುತ್ತಿದ್ದಂತೆ, ತುಂಬಾ ಇಷ್ಟವಾಯಿತು. ಈ ಥರದ ಪಾತ್ರವನ್ನು ನಾನು ಯಾವತ್ತೂ ಮಾಡಿರಲಿಲ್ಲ. ಅವರಿಗೂ ಕೂಡ ಈ ಪಾತ್ರಕ್ಕೆ ನಾನು ಒಪ್ಪುತ್ತೇನೆ ಎಂಬ ನಂಬಿಕೆಯಿತ್ತು.

ಹೊಸದನ್ನು ಕಲಿತ ಸಿನಿಮಾ

ನಾನು ಇಲ್ಲಿಯವರೆಗೆ ಮಾಡಿದ ಬೇರೆ ಬೇರೆ ಸಿನಿಮಾಗಳಿಗೆ ಹೋಲಿಸಿದರೆ, “ಟೋಬಿ’ ಸಂಪೂರ್ಣ ವಿಭಿನ್ನವಾದ ಸಿನಿಮಾ. ಇಡೀ ಸ್ಕ್ರಿಪ್ಟ್ನಲ್ಲಿ ರಾಜ್‌ ತುಂಬ ತೊಡಗಿಸಿಕೊಳ್ಳುತ್ತಿದ್ದರು. ನಮಗೂ ಕಲಿತುಕೊಳ್ಳಲು ಸಾಕಷ್ಟು ಅವಕಾಶವಿತ್ತು. ಹೊಸ ರೀತಿಯಲ್ಲಿ ಕ್ಯಾರೆಕ್ಟರ್‌ ಪ್ರಸೆಂಟ್‌ ಮಾಡುವುದರ ಜೊತೆಗೆ, ಕಲಾವಿದರನ್ನು ಪಾತ್ರಕ್ಕೆ ಹೇಗೆ ತೊಡಗಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ತುಂಬ ಜೋಶ್‌ನಿಂದಲೇ “ಟೋಬಿ’ ಮಾಡಿ ಮುಗಿಸಿದ್ದು ಗೊತ್ತಾಗಲೇ ಇಲ್ಲ.

ಟೋಬಿ ಮೇಲೆ ವಿಶ್ವಾಸವಿದೆ

ಇತ್ತೀಚೆಗಷ್ಟೇ “ಟೋಬಿ’ ಟ್ರೇಲರ್‌ ರಿಲೀಸ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್‌ ಸಿಗುತ್ತಿದೆ. ಕೆಲವೇ ದಿನದಲ್ಲಿ ಟ್ರೇಲರ್‌ 10 ಮಿ. ವೀವ್ಸ್‌ ಆಗಿರುವುದೇ ಅದಕ್ಕೆ ಸಾಕ್ಷಿ. ಟ್ರೇಲರ್‌ ನೋಡಿದವರಿಂದ ತುಂಬಾ ಒಳ್ಳೆಯ ಕಾಮೆಂಟ್ಸ್‌ ಬರುತ್ತಿದೆ. ನನ್ನ ಪಾತ್ರದ ಬಗ್ಗೆಯೂ ಎಲ್ಲರೂ ಕೇಳುತ್ತಿದ್ದಾರೆ. ನಿರೀಕ್ಷೆಯ ಮಾತನಾಡು ತ್ತಿದ್ದಾರೆ. ನನಗೂ “ಟೋಬಿ’ ಮೇಲಿನ ಕಾನ್ಫಿಡೆನ್ಸ್‌ ಹೆಚ್ಚಾಗುತ್ತಿದೆ.

ಜಿ. ಎಸ್‌. ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Bhale Huduga Movie: ಹಳ್ಳಿ ಹುಡುಗನ ಸಾಹಸ ಕಥನ

Bhale Huduga Movie: ಹಳ್ಳಿ ಹುಡುಗನ ಸಾಹಸ ಕಥನ

15

Nice Road Kannada Movie: ನೈಸ್‌ ರೋಡ್‌ ಅಲ್ಲ,ನೈಟ್‌ ರೋಡ್‌!

14

Rummy Aata Movie: ಸೆ.20ರಿಂದ ರಮ್ಮಿ ಆಟ ಶುರು

ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಕೋಡಳ್ಳಿ ಶಿವರಾಮ್‌ ವಿಧಿವಶ

ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಕೋಡಳ್ಳಿ ಶಿವರಾಮ್‌ ವಿಧಿವಶ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.