ISRO: ಇಸ್ರೋಸಂಸ್ಥೆಯಲ್ಲಿ ದೊಡ್ಡಬಳ್ಳಾಪುರದ ವಿಜ್ಞಾನಿ
Team Udayavani, Aug 26, 2023, 12:12 PM IST
ದೊಡ್ಡಬಳ್ಳಾಪುರ: ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಮೂಲಕ ಇಸೊ›à ವಿಜ್ಞಾನಿಗಳು ಜಾಗತಿಕವಾಗಿ ಇತಿಹಾಸ ಸೃಷ್ಟಿಸಿದ್ದು, ಇದಕ್ಕೆ ವಿಜ್ಞಾನಿ ಗಳ ಪರಿಶ್ರಮ ಮಹತ್ವದ್ದಾಗಿದೆ. ದೇಶದ ಹಲವಾರು ವಿಜ್ಞಾನಿಗಳೊಂದಿಗೆ ಕರ್ನಾಟಕದ ಅನೇಕ ವಿಜ್ಞಾ ನಿಗಳೂ ಕೂಡ ಈ ಮಹಾತ್ವಾಕಾಂಕ್ಷೆ ಯೋಜನೆಯಲ್ಲಿ ಭಾಗ ವಹಿಸಿದ್ದರು. ಇದರಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಇಬ್ಬರು ವಿಜ್ಞಾನಿಗಳಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಕೋಳೂರು ಗ್ರಾಮದ ವಿಜ್ಞಾನಿ ನರಸಿಂಹ ಮೂರ್ತಿ ಒಬ್ಬರಾಗಿದ್ದರೆ, ಮತ್ತೂಬ್ಬರು ದೊಡ್ಡಬಳ್ಳಾಪುರ ನಗರದ ಕರೇಹಳ್ಳಿ ನಿವಾಸಿ ಲಕ್ಷ್ಮೀದೇವಮ್ಮ ಕುಮಾರ್ ದಂಪತಿಗಳ ಪುತ್ರ ಗೌತಮ್ ಅವರು ಈ ಮಹತ್ವದ ಯೋಜನೆಯಲ್ಲಿ ಭಾಗಿಯಾದ ತಾಲೂಕಿನ ಎರಡನೇ ಸಾಧಕರಾಗಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿಇ (ಇನ್ಇಸಿ) ಪದವಿ ಪಡೆದಿರುವ 33 ವರ್ಷದ ವಿಜ್ಞಾನಿ ಗೌತಮ್ ಅವರು ಹಲವು ವರ್ಷಗಳಿಂದ ಇಸೊ›àದಲ್ಲಿ ಕೆಲಸ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.