Daily Horoscope: ಕಾರ್ಯ ನೆರವೇರಿದ ಸಮಾಧಾನ, ಬದುಕಿನಲ್ಲಿ ಹೊಸ ತಿರುವು ಸಂಭವ
Team Udayavani, Aug 29, 2023, 7:23 AM IST
ಮೇಷ: ಕಾರ್ಯ ವಿಳಂಬವಾದರೂ ಯಶಸ್ಸು. ಆರೋಗ್ಯದ ಬಗ್ಗೆ ಕಳಕಳಿ. ಬರಬೇಕಾಗಿದ್ದ ಬಾಕಿ ವಸೂಲಿ. ಸಮೀಪದ ದೇವತಾ ಕ್ಷೇತ್ರಕ್ಕೆ ಭೇಟಿ. ಗೃಹಿಣಿಯರಿಗೆ, ಮಕ್ಕಳಿಗೆ ಸಂಭ್ರಮ.
ವೃಷಭ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಸಾಮಾನ್ಯ ಪ್ರಗತಿ. ಸೇವಾ ಮನೋಭಾವದವರಿಗೆ ಉತ್ತಮ ಅವಕಾಶ. ಹಿರಿಯರ ಸೇವೆಯಿಂದ ತೃಪ್ತಿ. ಗೃಹೋದ್ಯಮಿಗಳಿಗೆ ಲಾಭ. ವಿದ್ತಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ.
ಮಿಥುನ: ಕಾರ್ಯ ನೆರವೇರಿದ ಸಮಾಧಾನ. ಬದುಕಿನಲ್ಲಿ ಹೊಸ ತಿರುವು ಸಂಭವ. ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ. ಕಷ್ಟ ಸಹಿಷ್ಣುತೆ ವೃದ್ಧಿ. ದೂರ ಪ್ರಯಾಣದಲ್ಲಿ ಆಸಕ್ತಿ. ಗೃಹಿಣಿಯರ, ಮಕ್ಕಳ ಆರೋಗ್ಯ ತೃಪ್ತಿಕರ.
ಕರ್ಕಾಟಕ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭ್ಯ. ಉದ್ಯೋಗ, ವ್ಯವಹಾರದಲ್ಲಿ ಸಮಾಧಾನ. ಮೇಲಧಿಕಾರಿಗಳ ಪ್ರೋತ್ಸಾಹ. ಉತ್ತರ ದಿಕ್ಕಿನಿಂದ ಹಳೆಯ ಬಂಧುಗಳ ಆಗಮನ. ಹಿರಿಯರಿಗೆ, ಮಕ್ಕಳಿಗೆ ಶುಭ.
ಸಿಂಹ: ಹಿತಶತ್ರುಗಳ ಪರಾಭವ. ನಿರೀಕ್ಷಿತ ಯಶಸ್ಸು, ಧನ ಲಭ್ಯ. ಕೃಷಿ, ಹೈನುಗಾರಿಕೆ ವೃತ್ತಿಯವರಿಗೆ ಲಾಭ. ಮಕ್ಕಳ ವಿವಾಹ ಚಿಂತನೆಯಲ್ಲಿ ಪ್ರಗತಿ. ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆಯಿಂದ ಸಮಾಧಾನ.
ಕನ್ಯಾ: ಭಗವಂತನ ಕೃಪೆಯಿಂದಾಗಿ ಕಷ್ಟಗಳಿಂದ ಪಾರು. ಪರೋಪಕಾರ ಮಾಡುವ ಸುಸಂದರ್ಭ ಪ್ರಾಪ್ತಿ. ಬಂಧುಗಳ ಭೇಟಿಯಿಂದ ಆನಂದ. ವೈದ್ಯರ ಸಲಹೆಯಿಂದ ನೆಮ್ಮದಿ. ವಿದ್ಯಾರ್ಥಿಗಳ ಏಕಾಗ್ರತೆ ವೃದ್ಧಿ.
ತುಲಾ: ಸಕಾಲಿಕ ಕಾರ್ಯದಿಂದ ಯಶಸ್ಸು. ಅನಿರೀಕ್ಷಿತ ಧನಲಾಭ. ಹಿರಿಯ ಬಂಧುಗಳಿಂದ ಪ್ರೋತ್ಸಾಹ. ಮನೆಯಲ್ಲಿ ಹೊಂದಾಣಿಕೆಯ ವಾತಾವರಣ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ.
ವೃಶ್ಚಿಕ: ಆರೋಗ್ಯ ಸ್ಥಿರ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ. ನಿರೀಕ್ಷಿತ ಸಹಾಯ ಲಭ್ಯ. ಬಂಧುವರ್ಗದಿಂದ ಶುಭ ಸಮಾಚಾರ. ಹಿರಿಯರ, ಮಕ್ಕಳ ಕ್ಷೇಮ ಚಿಂತನೆ. ಗೃಹಿಣಿಯರಿಗೆ ನೆಮ್ಮದಿ.
ಧನು: ಬಂಧುವರ್ಗದವರ ಭೇಟಿ. ದೇವತಾರ್ಚನೆಯಲ್ಲಿ ಆಸಕ್ತಿ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕೂಡಿ ಬರುವ ಸಾಧ್ಯತೆ. ಅಪರಿಚಿತರಿಂದ ಸಹಾಯ. ಮಕ್ಕಳಿಂದ ತಾಯಿಗೆ ಆನಂದ.
ಮಕರ: ಕಾರ್ಯದ ಒತ್ತಡದಿಂದ ದೇಹಾ ಯಾಸ. ಉದ್ಯೋಗ, ವ್ಯವಹಾರ ದಲ್ಲಿ ಮುನ್ನಡೆ. ಅಲ್ಪಕಾಲದ ಹೂಡಿಕೆ ಬೇಡ. ಬಂಧು ವರ್ಗ ದಲ್ಲಿ ವಿವಾಹ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕುಂಭ: ಕಲಾವಿದರಿಗೆ, ವೃತ್ತಿಪರರಿಗೆ ಶುಭದಿನ. ಆಪ್ತರ ಸಲಹೆಯಿಂದ ಕಾರ್ಯದಲ್ಲಿ ಯಶಸ್ಸು. ದಿನದ ಕೊನೆಯಲ್ಲಿ ಶುಭವಾರ್ತೆ. ಉದ್ಯೋಗ ಅರಸುತ್ತಿರುವವರಿಗೆ ಶುಭಯೋಗ. ಮನೆಯಲ್ಲಿ ಹರ್ಷದ ವಾತಾವರಣ.
ಮೀನ: ಉದ್ಯೋಗ ಬದಲಾಯಿಸುವ ಬಗ್ಗೆ ಚಿಂತನೆ. ಆಸ್ತಿ ಖರೀದಿ ಮಾತುಕತೆಯಲ್ಲಿ ಮುನ್ನಡೆ. ಭೂ ವ್ಯವಹಾರಾಸಕ್ತರಿಗೆ ಶುಭ ಸಮಾಚಾರ. ಸಂಗಾತಿಯ ಸಲಹೆಯಿಂದ ಲಾಭ. ಹಿರಿಯರ, ಮಕ್ಕಳ ಆರೋಗ್ಯ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕೇಳಿದವರಿಗೆ ಮಾತ್ರ ಸಲಹೆ ನೀಡಿ, ಅನವಶ್ಯವಾದ ವಿವಾದಕ್ಕೆ ಅವಕಾಶ ಬೇಡ
Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ
Daily Horoscope: ಕರ್ಮದ ಫಲವನ್ನು ಸಂತೋಷದಿಂದ ಸ್ವೀಕರಿಸಿ
Horoscope: ಪರ್ವಕಾಲದಲ್ಲಿ ಹೊಸ ಯೋಜನೆಗಳು, ತಾತ್ಕಾಲಿಕ ನೌಕರರ ಕೆಲಸ ಖಾಯಂ
Daily Horoscope ಚಾರಿತ್ರ್ಯ ವಂತರ ಹೆಸರು ಕೆಡಿಸಲು ಸಂಚು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ
Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನತ್ತ..
Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್ ಸ್ಪೋರ್ಟ್ಸ್ ಮತ್ತೆ ಆರಂಭ
Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ
Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.