![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 2, 2023, 10:37 PM IST
ಕುಷ್ಟಗಿ:ಕುಷ್ಟಗಿಯ 12 ವರ್ಷ ಅವಳಿ ಪೋರರು, ರಾಯಚೂರು ಜಿಲ್ಲೆ ಮಸರಕಲ್ಲ ಮರಸಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ 78 ಕೆ.ಜಿ. ಭಾರ ಎತ್ತುವ ಮೂಲಕ ವೇಟ್ ಲಿಪ್ಟಿಂಗ್ ಭರವಸೆ ಕ್ರೀಡಾಪಟುಗಳಾಗಿ ಮಿಂಚಿದ್ದಾರೆ.
ಯುವಕರು 50 ಕೆ.ಜಿ. ಭಾರ ಹೊರಲು ತಿಣಕಾಡುವ ಇಂದಿನ ದಿನಮಾನಗಳಲ್ಲಿ ಅವಳಿ ಸಹೋದರರು, ತಮ್ಮ ವಯಸ್ಸಿಗೂ ಮೀರಿ ಸಾಮರ್ಥ್ಯ ಪ್ರದರ್ಶಿಸಿ, ಅಚ್ಚರಿಗೊಳಿಸಿದ್ದಾರೆ. ಕುಷ್ಟಗಿಯ ನಿವಾಸಿ ಮರಸಣ್ಣ ತಾಳದ್ ಅವರ ಅವಳಿ ಪುತ್ರರಾದ ಅಜಯ್-ವಿಜಯ್ ಅವರು, ಕಳೆದ ವರ್ಷ ಮರಸಲಿಂಗೇಶ್ವರ ಜಾತ್ರೆಯಲ್ಲಿ ತಮ್ಮ 11ನೇ ವಯಸ್ಸಿನಲ್ಲಿ 50 ಕೆ.ಜಿ. ಧಾನ್ಯದ ಚೀಲ ಎತ್ತಿ ಗಮನ ಸೆಳೆದಿದ್ದರು.
ಶನಿವಾರ ಇದೇ ಜಾತ್ರಾ ಮಹೋತ್ಸವದಲ್ಲಿ 78 ಕೆ.ಜಿ. ಭಾರದ ಕಲ್ಲುಗಳನ್ನು ಎತ್ತಿದರು. ಅವಳಿ ಸಹೋದರರು, ಶ್ರೀರಾಮನಗರದಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದು, ಭವಿಷ್ಯದ ವೇಟ್ ಲಿಫ್ಟಿಂಗ್ ನಲ್ಲಿ ಭರವಸೆ ಮೂಡಿಸಿದ್ದಾರೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.