Amazon.in ನಲ್ಲಿ ಇಂದಿನಿಂದ ಹೋಮ್ ಶಾಪಿಂಗ್ ಸ್ಪ್ರೀ ಮಾರಾಟ ಮೇಳ
Team Udayavani, Sep 7, 2023, 10:00 PM IST
ಬೆಂಗಳೂರು: ಅಮೆಜಾನ್.ಇನ್ ಇಂದಿನಿಂದ ಸೆ. 10ರವರೆಗೆ ಗೃಹೋಪಯೋಗಿ ಉಪಕರಣಗಳು, ಗೃಹಾಲಂಕಾರ, ಅಡುಗೆ ಉಪಕರಣಗಳು ಮತ್ತಿತರ ಗೃಹಬಳಕೆ ವಸ್ತುಗಳ ರಿಯಾಯಿತಿ ಮಾರಾಟ ಮೇಳ, ಹೋಂ ಶಾಪಿಂಗ್ ಸ್ಪ್ರೀ ಯನ್ನು ಆಯೋಜಿಸಿದೆ.
ಈ ಮೇಳದಲ್ಲಿ HDFC ಬ್ಯಾಂಕ್ ನಲ್ಲಿ 12 ತಿಂಗಳವರೆಗೆ ಲಭ್ಯವಿರುವ EMI ಆಯ್ಕೆಗಳೊಂದಿಗೆ ರೂ. 5000 ವರೆಗಿನ ರಿಯಾಯಿತಿ ಮತ್ತು OneCard ಮೂಲಕ 9 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಲಭ್ಯವಿರುವ EMI ಆಯ್ಕೆಗಳೊಂದಿಗೆ ರೂ. 2000 ರಿಯಾಯಿತಿ ದೊರಕುತ್ತದೆ.
ಯೆಸ್ ಬ್ಯಾಂಕ್ ಮತ್ತು ಸಿಟಿ ಬ್ಯಾಂಕ್ ನೊಂದಿಗೆ ಕನಿಷ್ಠ ವಹಿವಾಟು ಮೌಲ್ಯ ರೂ. 5,000 ರೊಂದಿಗೆ 10% ರಿಯಾಯಿತಿ ದೊರಕುತ್ತದೆ.
ಜನಪ್ರಿಯ ಬ್ರಾಂಡ್ ಗಳಾದ ಹಿಂದ್ವೇರ್, ಹ್ಯಾವೆಲ್ಸ್, ಯುರೇಕಾ ಫೋರ್ಬ್ಸ್ ದಾದ್ಯಂತ ಸಾಕಷ್ಟು ಡೀಲ್ ಗಳು , Sleepwell, Livpure, HIT, Jager Smith, Kimberly Clark, Buildskill, BSB Home ಮತ್ತಿತರ ಬ್ಯಾಂಡ್ ಗಳ ಗೃಹಾಲಂಕಾರ, ಗೃಹ ಸುಧಾರಣೆ, ಅಡುಗೆ ಉಪಕರಣಗಳು, ವಾಲ್ ಡೆಕೋರ್ಗಳು, ಮಿಕ್ಸರ್ ಗ್ರೈಂಡರ್ಗಳು, ಫ್ಯಾನ್ ಗಳು, ವ್ಯಾಕ್ಯೂಮ್ ಗಳು, ಕುಕ್ವೇರ್, ಪವರ್ ಟೂಲ್ ಗಳು, ಆಟೋ ಉತ್ಪನ್ನಗಳು, ಬಾತ್ರೂಮ್ ಫಿಟ್ಟಿಂಗ್ ಗಳು ಮತ್ತು ಹೆಚ್ಚಿನವುಗಳಿಂದ ಹಿಡಿದು ಹುಲ್ಲುಹಾಸು ಮತ್ತು ಉದ್ಯಾನ ಸಲಕರಣೆಗಳ ಮೇಲೆ 70% ವರೆಗೆ ರಿಯಾಯಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್ ರೊಕ್ಸ್ ಬುಕ್ಕಿಂಗ್!
Airport:ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಮಹಿಳೆ-26 iPhone 16 Pro Max ವಶಕ್ಕೆ!
Google 25th Birthday! ಗ್ಯಾರೇಜ್ನಿಂದ ಮೌಂಟ್ವಿವ್ವರೆಗೆ….ಗೂಗಲ್ ರಜತ ಸಂಭ್ರಮ
MG Motor: ನೂತನ ಇವಿ ಕಾರು ಸಿಯುವಿ ಝಿಎಸ್ ವಿಂಡ್ಸರ್ ಮಾರುಕಟ್ಟೆಗೆ
Ranveer Allahbadia: ಖ್ಯಾತ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಯೂಟ್ಯೂಬ್ ಖಾತೆ ಹ್ಯಾಕ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.