Horoscope Today: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭದ ಯೋಗವಿದೆ


Team Udayavani, Sep 14, 2023, 7:37 AM IST

Horoscope Today: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭದ ಯೋಗವಿದೆ

ಮೇಷ: ಕಾರ್ಯತತ್ಪರರಾಗಿರುವ ನಿಮಗೆ ಸಮಯದ ಹೊಂದಾಣಿಕೆ ಸುಲಭವಾಗದು. ಆರೋಗ್ಯ ಒಟ್ಟಿನಲ್ಲಿ ಚೆನ್ನಾಗಿದ್ದರೂ ಹಲವು ಕೆಲಸಗಳ ಒತ್ತಡದಿಂದ ದೇಹಾಲಸ್ಯ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಗೃಹಿಣಿಯರ ಆರೋಗ್ಯ ಉತ್ತಮ.

ವೃಷಭ: ತರಾತುರಿಯ ನಿರ್ಧಾರಗಳಿಂದ ಎಡವಟ್ಟಿನಲ್ಲಿ ಸಿಲುಕದಂತೆ ಎಚ್ಚರಿಕೆ ವಹಿಸಿರಿ. ಉದ್ಯೋಗಸ್ಥರಿಂದ ಜವಾಬ್ದಾರಿಗಳ ಯಶಸ್ವೀ ನಿರ್ವಹಣೆ. ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿಗಳನ್ನು ಎದುರಿಸಲು ಯೋಗ್ಯ ಕಾರ್ಯತಂತ್ರಗಳ ತಯಾರಿ.

ಮಿಥುನ: ಮುಂದೇನು ಮಾಡಲೆಂಬ ಚಿಂತೆಯಲ್ಲಿ ಮುಳುಗದೆ ಕಾರ್ಯದಲ್ಲಿ ಮುಂದುವರಿಯಿರಿ. ಮನೆಯಲ್ಲಿ ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ. ಉದ್ಯೋಗದಲ್ಲಿ ಸಿಕ್ಕಿದ ಅವಕಾಶಗಳಿಂದ ತೃಪ್ತರಾಗಿರಿ.

ಕರ್ಕಾಟಕ: ಗೃಹಸಂಬಂಧಿ ವ್ಯವಹಾರಗಳಲ್ಲಿ ಸಮಯ ವ್ಯಯ. ಸಂಸಾರದಲ್ಲಿ ಎಲ್ಲರೂ ಕ್ಷೇಮ. ಹೊಸ ಕಾರ್ಯಕ್ಷೇತ್ರಗಳ ಅನ್ವೇಷಣೆ. ಉದ್ಯೋಗಸ್ಥರಿಗೆ ಸಾಮಾನ್ಯವಾಗಿ ಸಮಾಧಾನದ ಸ್ಥಿತಿ. ಕೃಷಿ ಕಾರ್ಯನಿರತರಿಗೆ ಉತ್ಸಾಹದ ಸನ್ನಿವೇಶ.

ಸಿಂಹ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷೆ ಮೀರಿದ ಯಶಸ್ಸು. ಸರ್ವತ್ರ ಆದರಕ್ಕೆ ಪಾತ್ರ ರಾಗುವಿರಿ.ಅನಿರೀಕ್ಷಿತ ಧನಲಾಭ ಯೋಗವಿದೆ. ಸಂಸಾರ ದಲ್ಲಿ ವಿವಾಹ ಪ್ರಯತ್ನ ಮುನ್ನಡೆ. ಹಳೆಯ ಗೆಳೆಯ ರೊಬ್ಬರಿಂದ ವ್ಯವಹಾರ ಸಂಬಂಧಿ ಉಪಯುಕ್ತ ಸಲಹೆ.

ಕನ್ಯಾ: ಶೀಘ್ರ ಕೋಪದ ಸ್ವಭಾವವನ್ನು ತಿದ್ದಿಕೊಳ್ಳುವುದು ಏಳಿಗೆಯ ದೃಷ್ಟಿಯಿಂದ ಅನಿವಾರ್ಯ. ಬದುಕಿನಲ್ಲಿ ಹೊಸ ತಿರುವು ತೆರೆದುಕೊಳ್ಳುವ ಸೂಚನೆ. ಗಣ್ಯರ ಪರಿಚಯದಿಂದ ಉದ್ಯೋಗ, ವ್ಯವಹಾರಕ್ಕೆ ಪ್ರಯೋಜನ. ಹಿರಿಯರ ಆರೋಗ್ಯದ ಕಡೆಗೆ ಲಕ್ಷ್ಯವಿರಲಿ.

ತುಲಾ: ಪಂಚಮ ಶನಿಯ ಪ್ರಭಾವದಿಂದ ಆರೋಗ್ಯ ಸಮಸ್ಯೆ ತಲೆದೋರಿದರೂ ಶಿವ, ವಿಷ್ಣು, ಆಂಜನೇಯರ ಪ್ರಾರ್ಥನೆಯಿಂದ ಸಮಸ್ಯೆ ದೂರ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಅಬಾಧಿತ. ವ್ಯವಹಾರ ಕ್ಷೇತ್ರದಲ್ಲಿ ಮಂದಗತಿಯ ಪ್ರಗತಿ.

ವೃಶ್ಚಿಕ: ಗೃಹಿಣಿಯರಿಗೆ ವಸ್ತ್ರ, ಆಭರಣ ಖರೀದಿ ಯೋಗ. ಸರಕಾರಿ ಉದ್ಯೋಗಸ್ಥರಿಗೆ ವರ್ಗಾವಣೆ ಸಂಭವ. ಆಪ್ತ ಮಿತ್ರರ ಭೇಟಿಯ ಸಾಧ್ಯತೆ. ದೂರದಲ್ಲಿರುವ ಬಂಧುವಿನ ಆಗಮನ. ಸ್ವಂತ ಉದ್ಯೋಗಸ್ಥರಿಗೆ ವ್ಯವಹಾರದಲ್ಲಿ ನಿಧಾನ.

ಧನು: ಮನೆಯಲ್ಲಿ ಎಲ್ಲರ ಆರೋಗ್ಯ ಸ್ಥಿರ. ಉದ್ಯೋಗ ಕ್ಷೇತ್ರದಲ್ಲಿ ಎಲ್ಲರಿಂದಲೂ ಒಳ್ಳೆಯ ಸಹಕಾರ. ಅನಿರೀಕ್ಷಿತವಾಗಿ ಒದಗಿ ಬರುವ ಸಹಾಯದಿಂದಾಗಿ ಸಮಸ್ಯೆ ದೂರ. ಕಟ್ಟಡ ನಿರ್ಮಾಣ ಗುತ್ತಿಗೆದಾರರು, ಸಿವಿಲ್‌ ಎಂಜಿನಿಯರ್‌, ಲೆಕ್ಕ ಪರಿಶೋಧಕರಿಗೆ ಚಿಂತೆ.

ಮಕರ: ಏಳೂವರೆ ಶನಿಯ ಮಹಿಮೆಯಿಂದ ಆಗಾಗ ಕಿರಿಕಿರಿಯಾದರೂ ಗಂಭೀರ ಸಮಸ್ಯೆ ಗಳು ದೂರ. ದೇಹಾರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವ ಆವಶ್ಯಕತೆಯಿದೆ. ಉದ್ಯೋಗ ರಂಗದಲ್ಲಿ ಹೆಚ್ಚಿನ ಕಾರ್ಯಭಾರಕ್ಕೆ ಗುರಿಯಾಗುವುದು ಅನಿವಾರ್ಯ.

ಕುಂಭ: ಸಮಾಜಮುಖೀ ಜೀವನಕ್ಕೆ ಹೆಚ್ಚು ಒತ್ತು. ರಾಜಕಾರಣಿಗಳಿಂದ ಜನೋಪಕಾರಕ್ಕೆ ಅವಕಾಶ. ಉದ್ಯೋಗಸ್ಥರ ಪಾಲಿಗೆ ಹೊಸ ಜವಾಬ್ದಾರಿಗಳು ಒದಗಲಿವೆ. ಅವಿವಾಹಿತರ ವಧು-ವರಾನ್ವೇಷಣೆಯಲ್ಲಿ ಪ್ರಗತಿ.

ಮೀನ: ಬಹುಮಟ್ಟಿಗೆ ಸಂತೃಪ್ತಿಯ ದಿನ. ಮನೆಯಲ್ಲಿ ಮಕ್ಕಳಿಂದ ಆನಂದದ ಸನ್ನಿವೇಶ. ಹಿರಿಯರಿಗೆ ಸಮಾಧಾನ. ಗೃಹಿಣಿಯರಿಗೆ ಉಲ್ಲಾಸ ಹಾಗೂ ಪತಿಯ ವ್ಯವಹಾರದಲ್ಲಿ ಸಕ್ರಿಯ ಪಾಲುದಾರಿಕೆ. ಸಂಸಾರದ ಆದಾಯ ಗಣನೀಯ ವೃದ್ಧಿ. ಬಂಧುಗಳ ಅಕಸ್ಮಾತ್‌ ಆಗಮನದಿಂದ ಹರ್ಷ. ಹತ್ತಿರದ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ.

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಆದಾಯ ವೃದ್ಧಿ

1-horoscope

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಅನಿರೀಕ್ಷಿತ ಧನಾಗಮ ಸಂಭವ

Dina Bhavishya

Daily Horoscope; ಸಂಪಾದನೆಯ ಹೊಸ ಮಾರ್ಗ ಅನ್ವೇಷಣೆ, ಕುಟುಂಬದಲ್ಲಿ ವಿವಾಹ ಯೋಗ

0555

Horoscope: ಒಳ್ಳೆಯ ಕೆಲಸಗಳನ್ನೇ ಮಾಡುವ ಹಂಬಲ ನಿಮ್ಮದಾಗಲಿದೆ

Horscope: ಉದ್ಯೋಗ ಅರಸುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಸಿಗಲಿದೆ

Horscope: ಈ ವ್ಯವಹಾರದಲ್ಲಿರುವವರಿಗೆ ನಿರೀಕ್ಷೆಗೂ ಮೀರಿದ ಲಾಭ ಉಂಟಾಗಲಿದೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

5

Jokatte: ಸಂಪೂರ್ಣ ಹದೆಗೆಟ್ಟ ಕೂಳೂರು, ಕೈಗಾರಿಕೆ ವಲಯದ-ಜೋಕಟ್ಟೆ ರಸ್ತೆ

10-bng

Bengaluru: ಬೊಲೆರೊದಲ್ಲಿ ಬಂದು ಮೇಕೆ ಕಳ್ಳತನ ; 29 ಕುರಿ, ಮೇಕೆ, ವಾಹನ ಜಪ್ತಿ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.