Kollywood: ನಾಲ್ಕನೇ ಬಾರಿ ಜೊತೆ ಆಗಲಿದ್ದಾರೆ ಅಟ್ಲಿ – ದಳಪತಿ ವಿಜಯ್


Team Udayavani, Sep 17, 2023, 4:53 PM IST

Kollywood: ನಾಲ್ಕನೇ ಬಾರಿ ಜೊತೆ ಆಗಲಿದ್ದಾರೆ ಅಟ್ಲಿ – ದಳಪತಿ ವಿಜಯ್

ಚೆನ್ನೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ಅಟ್ಲಿ ಕುಮಾರ್‌ ʼಜವಾನ್‌ʼ ಮೂಲಕ ಬಾಲಿವುಡ್ ನಲ್ಲಿ ಕಮಾಲ್‌ ಮಾಡಿದ್ದಾರೆ. ಕಿಂಗ್‌ ಖಾನ್‌ ಅವರೊಂದಿಗೆ ಸಿನಿಮಾ ಮಾಡುವ ಮೂಲಕ ಬಿಟೌನ್‌ ನಲ್ಲೂ ಅವರು ಮೋಡಿ ಮಾಡಿದ್ದಾರೆ. ಕೇವಲ 5 ಸಿನಿಮಾಗಳನ್ನು ಮಾಡಿ ಭಾರತೀಯ ಚಿತ್ರರಂಗದಲ್ಲಿ ಸೋಲಿಲ್ದ ಸಾರಥಿಯಾಗಿ ಮಿಂಚಿರುವ ಅಟ್ಲಿ ಕುಮಾರ್‌ ದಳಪತಿ ವಿಜಯ್‌ ಅವರೊಂದಿಗೆ ಮತ್ತೆ ಸಿನಿಮಾ ಮಾಡುವುದರ ಬಗ್ಗೆ ಮಾತನಾಡಿದ್ದಾರೆ. ʼಪಿಂಕ್‌ ವಿಲ್ಲಾʼ ನಡೆಸಿದ ಸಂದರ್ಶನದಲ್ಲಿ ಈ ಕುರಿತು ಅಟ್ಲಿ ಮಾತನಾಡಿದ್ದಾರೆ. “ಖಂಡಿತ ಇದು ಸಂಭವಿಸುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಇದುವರೆಗೆ 5 ಸಿನಿಮಾಗಳನ್ನು ಮಾಡಿದ್ದೇನೆ. ಇದರಲ್ಲಿ 3 ಸಿನಿಮಾ ವಿಜಯ್‌ ಅವರೊಂದಿಗೆ ಮಾಡಿದ್ದೇನೆ. ಹಾಗಾಗಿ ಯಾವಾಗ ಸೂಕ್ತ ಸಮಯ ಸಿಗುತ್ತದೋ ಆ ವೇಳೆ ಮುಂದಿನ ಸಿನಿಮಾವನ್ನು ಮಾಡುತ್ತೇವೆ” ಎಂದು ಅಟ್ಲಿ ದಳಪತಿ ವಿಜಯ್‌ ಅವರೊಂದಿಗೆ 4ನೇ ಬಾರಿ ಸಿನಿಮಾ ಮಾಡುವ ಬಗ್ಗೆ ಹೇಳಿದ್ದಾರೆ. “ದಳಪತಿ ವಿಜಯ್ ನನ್ನೊಂದಿಗೆ ಉತ್ತಮ ವೃತ್ತಿ ಸಂಬಂಧವನ್ನು ಹೊಂದಿದ್ದಾರೆ. ಪರಸ್ಪರರ ಸೃಜನಶೀಲ ಪ್ರವೃತ್ತಿಯನ್ನು ನಂಬುತ್ತಾರೆ. ಅವರೊಂದಿಗೆ ನಾನು ʼಜವಾನ್‌ʼ ಅನೌನ್ಸ್‌ ಆಗುವ ಮೊದಲೇ ಮಾತನಾಡಿದ್ದೆ. ಆ ಪಾತ್ರವನ್ನು ಬೇರೆ ಯಾರು ಮಾಡುವುದರ ಬಗ್ಗೆ ನಾನೆಂದಿಗೂ ಯೋಚಿಸಿಲ್ಲ. ಸಿನಿಮಾದ ಚಿತ್ರಕಥೆಯಿಂದ ದೃಶ್ಯಗಳವರೆಗಿನ ವಿಚಾರವನ್ನು ನಾನು ವಿಜಯ್‌ ಅವರೊಂದಿಗೆ ಚರ್ಚಿಸಿದ್ದೆ. ವಿಜಯ್‌ ನನಗೆ ಸಹೋದರನಂತಿದ್ದಾರೆ. ಅವರು ತಮ್ಮ ಚಿತ್ರದ ಬಗ್ಗೆ ಹಂಚಿಕೊಳ್ಳುತ್ತಾರೆ ಮತ್ತು ನಾನು ಅವರೊಂದಿಗೆ ʼಜವಾನ್ʼ ಬಗ್ಗೆ ಹಂಚಿಕೊಳ್ಳುತ್ತಿದ್ದೆ. ಅವರು ತುಂಬಾ ಸಲಹೆಗಾರರಾಗಿರುತ್ತಾರೆ. ಯಾವಾಗಲೂ ನನಗೆ ಬೆನ್ನೆಲುಬಾಗಿರುತ್ತಾರೆ. ನಾವು ಜವಾನ್‌ ಬಗ್ಗೆ ಬಹಳಷ್ಟು ಸಂಗತಿಗಳನ್ನು ಪರಸ್ಪರ ಹಂಚಿಕೊಂಡಿದ್ದೇವೆ. ಆದರೆ ಅದು ಸಂಪೂರ್ಣವಾಗಿ ಶಾರುಖ್ ಖಾನ್ ಸರ್‌ಗಾಗಿ ಮಾಡಲ್ಪಟ್ಟ ಸಿನಿಮಾ” ಎಂದು ಹೇಳಿದರು.

ಚೆನ್ನೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ಅಟ್ಲಿ ಕುಮಾರ್‌ ʼಜವಾನ್‌ʼ ಮೂಲಕ ಬಾಲಿವುಡ್ ನಲ್ಲಿ ಕಮಾಲ್‌ ಮಾಡಿದ್ದಾರೆ. ಕಿಂಗ್‌ ಖಾನ್‌ ಅವರೊಂದಿಗೆ ಸಿನಿಮಾ ಮಾಡುವ ಮೂಲಕ ಬಿಟೌನ್‌ ನಲ್ಲೂ ಅವರು ಮೋಡಿ ಮಾಡಿದ್ದಾರೆ.

ಕೇವಲ 5 ಸಿನಿಮಾಗಳನ್ನು ಮಾಡಿ ಭಾರತೀಯ ಚಿತ್ರರಂಗದಲ್ಲಿ ಸೋಲಿಲ್ಲದ ಸಾರಥಿಯಾಗಿ ಮಿಂಚಿರುವ ಅಟ್ಲಿ ಕುಮಾರ್‌ ದಳಪತಿ ವಿಜಯ್‌ ಅವರೊಂದಿಗೆ ಮತ್ತೆ ಸಿನಿಮಾ ಮಾಡುವುದರ ಬಗ್ಗೆ ಮಾತನಾಡಿದ್ದಾರೆ.

ʼಪಿಂಕ್‌ ವಿಲ್ಲಾʼ ನಡೆಸಿದ ಸಂದರ್ಶನದಲ್ಲಿ ಈ ಕುರಿತು ಅಟ್ಲಿ ಮಾತನಾಡಿದ್ದಾರೆ.

“ಖಂಡಿತ ಇದು ಸಂಭವಿಸುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಇದುವರೆಗೆ 5 ಸಿನಿಮಾಗಳನ್ನು ಮಾಡಿದ್ದೇನೆ. ಇದರಲ್ಲಿ 3 ಸಿನಿಮಾ ವಿಜಯ್‌ ಅವರೊಂದಿಗೆ ಮಾಡಿದ್ದೇನೆ.  ಹಾಗಾಗಿ ಯಾವಾಗ ಸೂಕ್ತ ಸಮಯ ಸಿಗುತ್ತದೋ ಆ ವೇಳೆ ಮುಂದಿನ ಸಿನಿಮಾವನ್ನು ಮಾಡುತ್ತೇವೆ” ಎಂದು ಅಟ್ಲಿ ದಳಪತಿ ವಿಜಯ್‌ ಅವರೊಂದಿಗೆ 4ನೇ ಬಾರಿ ಸಿನಿಮಾ ಮಾಡುವ ಬಗ್ಗೆ ಹೇಳಿದ್ದಾರೆ.

“ದಳಪತಿ ವಿಜಯ್ ನನ್ನೊಂದಿಗೆ ಉತ್ತಮ ವೃತ್ತಿ ಸಂಬಂಧವನ್ನು ಹೊಂದಿದ್ದಾರೆ. ಅವರು ಪರಸ್ಪರರ ಸೃಜನಶೀಲ ಪ್ರವೃತ್ತಿಯನ್ನು ನಂಬುತ್ತಾರೆ. ಅವರೊಂದಿಗೆ ನಾನು ʼಜವಾನ್‌ʼ ಅನೌನ್ಸ್‌ ಆಗುವ ಮೊದಲೇ ಮಾತನಾಡಿದ್ದೆ. ಆ ಪಾತ್ರವನ್ನು ಬೇರೆ ಯಾರು ಮಾಡುವುದರ ಬಗ್ಗೆ ನಾನೆಂದಿಗೂ ಯೋಚಿಸಿಲ್ಲ. ಸಿನಿಮಾದ ಚಿತ್ರಕಥೆಯಿಂದ ದೃಶ್ಯಗಳವರೆಗಿನ ವಿಚಾರವನ್ನು ನಾನು ವಿಜಯ್‌ ಅವರೊಂದಿಗೆ ಚರ್ಚಿಸಿದ್ದೆ. ವಿಜಯ್‌ ನನಗೆ ಸಹೋದರನಂತಿದ್ದಾರೆ. ಅವರು ತಮ್ಮ ಚಿತ್ರದ ಬಗ್ಗೆ ಹಂಚಿಕೊಳ್ಳುತ್ತಾರೆ ಮತ್ತು ನಾನು ಅವರೊಂದಿಗೆ ʼಜವಾನ್ʼ ಬಗ್ಗೆ ಹಂಚಿಕೊಳ್ಳುತ್ತಿದ್ದೆ. ಅವರು ತುಂಬಾ ಸಲಹೆಗಾರರಾಗಿರುತ್ತಾರೆ. ಯಾವಾಗಲೂ ನನಗೆ ಬೆನ್ನೆಲುಬಾಗಿರುತ್ತಾರೆ. ನಾವು ಜವಾನ್‌ ಬಗ್ಗೆ ಬಹಳಷ್ಟು ಸಂಗತಿಗಳನ್ನು ಪರಸ್ಪರ ಹಂಚಿಕೊಂಡಿದ್ದೇವೆ. ಆದರೆ ಅದು ಸಂಪೂರ್ಣವಾಗಿ ಶಾರುಖ್ ಖಾನ್ ಸರ್‌ಗಾಗಿ ಮಾಡಲ್ಪಟ್ಟ ಸಿನಿಮಾ” ಎಂದು ಹೇಳಿದರು.

ಇತ್ತೀಚೆಗೆ ಶಾರುಖ್‌ ಖಾನ್‌ ಅವರೊಂದಿಗೆ ಅಟ್ಲಿ ಮತ್ತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ʼಜವಾನ್-2‌ʼ ಸಿನಿಮಾ ಇದಾಗಿರಬಹುದೆಂದು ಅಭಿಮಾನಿಗಳು ಊಹಿಸಿದ್ದಾರೆ.

 

 

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

samanta

Health illiterate; ‘ಆರೋಗ್ಯ ಅನಕ್ಷರಸ್ಥೆ’ ಎಂದ ವೈದ್ಯನಿಗೆ ನಟಿ ಸಮಂತಾ ತಿರುಗೇಟು

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

ಜಪಾನ್‌ನಲ್ಲಿ ರಿಲೀಸ್‌ ಆಗಲಿದೆ ʼಜವಾನ್‌ʼ: 4 ತಿಂಗಳ ಮೊದಲೇ ಅಡ್ವಾನ್ಸ್‌ ಬುಕಿಂಗ್‌ ಶುರು

ಜಪಾನ್‌ನಲ್ಲಿ ರಿಲೀಸ್‌ ಆಗಲಿದೆ ʼಜವಾನ್‌ʼ: 4 ತಿಂಗಳ ಮೊದಲೇ ಅಡ್ವಾನ್ಸ್‌ ಬುಕಿಂಗ್‌ ಶುರು

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್…  25 ಲಕ್ಷಕ್ಕೆ ಡೀಲ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…

Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.