Udupi ಸೊಳ್ಳೆ ಕಚ್ಚದಂತೆ ಏನು ಮಾಡಬಹುದು?
Team Udayavani, Sep 17, 2023, 11:34 PM IST
ಉಡುಪಿ: ಡೆಂಗ್ಯೂ ಉಲ್ಬಣಕ್ಕೆ ಸೊಳ್ಳೆ ಕಡಿತವೇ ಕಾರಣ. ಕಡಿಯುವ ಸೊಳ್ಳೆ ಯಾವುದು ಎಂದು ಕಾಯಿಲೆ ಬಂದ ಮೇಲಷ್ಟೇ ತಿಳಿಯುತ್ತದೆ. ಹೀಗಾ ಗಿ ಸೊಳ್ಳೆ ಕಡಿಯದಂತೆ ನಾವು ಯಾವ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಬಹುದೆಂಬು ದರ ವಿವರ ಇಲ್ಲಿದೆ.
ಮನೆಯ ಆಸುಪಾಸು ಸಹಿತ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮುನ್ನ ದೇಹಕ್ಕೆ ನೀಲಗಿರಿ ಅಥವಾ ಬೇವಿನ ಎಣ್ಣೆ ಹಚ್ಚಿಕೊಳ್ಳುವುದು ಸೂಕ್ತ. ಇವುಗಳ ವಾಸನೆಗೆ ಸೊಳ್ಳೆ ಸಮೀಪಕ್ಕೆ ಸುಳಿಯದಂತೆ ತಡೆಯ ಬಹುದು.
ಮಾರುಕಟ್ಟೆಯಲ್ಲಿ ದೊರೆ ಯುವ ಅಲೋವೆರಾ ಮತ್ತು ಬೇವು ಮಿಶ್ರಿತ ಕ್ರೀಂಗಳನ್ನು ಕೂಡ ಬಳಸುವುದರಿಂದ ಸೊಳ್ಳೆ ಕಡಿತದಿಂದ ಪಾರಾಗಬಹುದು.
ಡೆಂಗ್ಯೂ ಸೊಳ್ಳೆಗಳು ಬೆಳಗ್ಗೆ ಹಾಗೂ ಸಂಜೆಯ ಬಳಿಕ ಕಚ್ಚುವ ಸಾಧ್ಯತೆ ಹೆಚ್ಚು. ಈ ಸಮಯದಲ್ಲಿ ವಾಯು ವಿಹಾರಕ್ಕೆ ಕ್ಕೆ ಹೋಗುವವರು ಪೂರ್ಣ ಪ್ರಮಾಣದ ದಿರಿಸು ಧರಿಸುವುದು ಹೆಚ್ಚು ಆರೋಗ್ಯಕರ.
ಹಲವು ದಿನಗಳಿಂದ ನೀರು ನಿಂತಿರುವ ಜಾಗದ ಬಳಿ ಹೆಚ್ಚು ಹೊತ್ತು ನಿಲ್ಲಬೇಡಿ. ಜತೆಗೆ ಸಂಬಂಧಪಟ್ಟ ಸ್ಥಳೀಯಾಡಳಿತಕ್ಕೆ ಈ ಸೊಳ್ಳೆ ಉತ್ಪತ್ತಿ ತಾಣದ ಬಗ್ಗೆ ಮಾಹಿತಿ ನೀಡಿ.
ಮುಖ್ಯವಾಗಿ ಬಸ್ ತಂಗುದಾಣಗಳ ಬದಿ, ಸಾರ್ವಜನಿಕ ಶೌಚಾಲಯಗಳಲ್ಲಿ ನೀರು ನಿಂತು ಸೊಳ್ಳೆಗಳ ಕಾಟವಿರುವ ಸಾಧ್ಯತೆ ಇರುವುದರಿಂದ ಇವುಗಳ ಬಳಕೆ ಸಂದರ್ಭದಲ್ಲಿ ಸದಾ ಹೆಚ್ಚು ಮುಂಜಾಗ್ರತೆ ವಹಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ
ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ
Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್
Udupi: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ: ಡಾ.ಎಂ.ಎನ್.ರಾಜೇಂದ್ರ ಕುಮಾರ್
Udupi: ಯತಿತ್ರಯರ ಜತೆ ನ್ಯಾ. ಸಂತೋಷ್ ಹೆಗ್ಡೆ ಗಂಭೀರ ಚರ್ಚೆ
MUST WATCH
ಹೊಸ ಸೇರ್ಪಡೆ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
Potholes: ಮೆಜೆಸ್ಟಿಕ್ ಬಸ್ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು
Arrested: ವಿದ್ಯಾರ್ಥಿನಿಗೆ ಮುತ್ತು ನೀಡಿದ್ದ ಸೆಕ್ಯುರಿಟಿ ಗಾರ್ಡ್ ಬಂಧನ
Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್
Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.