![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 20, 2023, 11:20 PM IST
ಹೊಸದಿಲ್ಲಿ: ದಕ್ಷಿಣ ಸಮುದ್ರ ಚೀನ ವ್ಯಾಪ್ತಿಯಲ್ಲಿ ಚೀನ ಪ್ರಾಬಲ್ಯ ತಡೆಯುವ ನಿಟ್ಟಿನಲ್ಲಿ ಸಿಂಗಾಪುರದ ಜತೆಗೆ ಸಮರಾಭ್ಯಾಸ ನಡೆಸಲು ಭಾರತ ನಿರ್ಧರಿಸಿದೆ. ಅದಕ್ಕಾಗಿ ಭಾರತದ ಯುದ್ಧ ನೌಕೆಗಳು, ಸಬ್ಮರಿನ್ಗಳು ಗಸ್ತು ವಿಮಾನಗಳು ಸಿಂಗಾಪುರ ತಲುಪಿವೆ. ಗುರುವಾರದಿಂದ ಸಮರಾಭ್ಯಾಸ ಶುರುವಾಗಲಿದೆ.
ಅದಕ್ಕೆ “ಎಸ್ಐಎಂಬಿಇಎಕ್ಸ್’ ಎಂದು ಹೆಸರಿಸಲಾಗಿದೆ. ಐಎನ್ಎಸ್ ರಣವಿಜಯ್, ಜಲಾಂತರ್ಗಾಮಿ ವಿರೋಧಿ ನೌಕೆ ಐಎನ್ಎಸ್ ಕವರತ್ತಿ, ಐಎನ್ಎಸ್ ಸಿಂಧೂಕೇಸರಿ ಮತ್ತು ಪಿ-8ಐ ವಿಮಾನಗಳು ಸಿಂಗಾಪುರ ತಲುಪಿವೆ. ಸಿಂಗಾಪುರ ನೌಕಾಪಡೆ ಮತ್ತು ಭಾರತೀಯ ನೌಕಾಪಡೆಯ 30ನೇ ಆವೃತ್ತಿಯ ಜಂಟಿ ಸಮಾರಾಭ್ಯಾಸ ಇದಾಗಿದೆ. 1994ರಿಂದ ಎರಡು ದೇಶಗಳು ವಾರ್ಷಿಕ ಸಮಾರಾಭ್ಯಾಸ ನಡೆಸುತ್ತಿವೆ.
Pariksha Pe Charcha: ಸಾರ್ಟ್ಫೋನ್ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.