![Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ](https://www.udayavani.com/wp-content/uploads/2024/07/4-7-415x249.jpg)
ಮಂಗಳೂರಿನಲ್ಲಿ ಹಸುರು ಹೈಡ್ರೋಜನ್ ಘಟಕ?- ವಿವಿಧ ಕಂಪೆನಿಗಳ ಆಸಕ್ತಿ; NMPA ಸನಿಹ ಸರ್ವೇ
Team Udayavani, Oct 1, 2023, 2:40 AM IST
![H 2](https://www.udayavani.com/wp-content/uploads/2023/10/H-2-620x349.jpg)
ಮಂಗಳೂರು: “ಭವಿಷ್ಯದ ಇಂಧನ’ ಎಂಬ ಹೆಗ್ಗಳಿಕೆ ಹೊಂದಿರುವ “ಗ್ರೀನ್ ಹೈಡ್ರೋಜನ್’ ಉತ್ಪಾದನ ಘಟಕವನ್ನು ನವ ಮಂಗಳೂರು ಬಂದರು (ಎನ್ಎಂಪಿಎ) ಸಮೀಪದಲ್ಲಿ ನಿರ್ಮಿಸಲು ಒಲವು ತೋರಿರುವ ಕೆಲವು ಕಂಪೆನಿಗಳಿಗೆ ರಾಜ್ಯ ಸರಕಾರವು ಹಸುರು ನಿಶಾನೆ ತೋರಿದ್ದು, ಸರ್ವೇ ಆರಂಭಿಸಲಾಗಿದೆ.
ಪಣಂಬೂರಿನ ನವ ಮಂಗಳೂರು ಬಂದರು ಸಮೀಪದಲ್ಲೇ ಇರುವ ವಿಶೇಷ ಆರ್ಥಿಕ ವಲಯ (ಎಸ್ಇಝಡ್)ದ ಸುಮಾರು 100 ಎಕರೆಗಿಂತಲೂ ಅಧಿಕ ಜಾಗದಲ್ಲಿ ಪ್ರಸ್ತಾವಿತ ಹಸುರು ಹೈಡ್ರೋಜನ್ ಘಟಕ ಅಥವಾ ದಾಸ್ತಾನು ಕೇಂದ್ರ ನಿರ್ಮಾಣಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ.
ಮಂಗಳೂರು ಆಯ್ಕೆ ಯಾಕೆ?
ಮಂಗಳೂರಿನಲ್ಲಿ ಅರಬಿ ಸಮುದ್ರದ ನೀರು ಲಭ್ಯವಿದ್ದು, ಕಡಲ ತೀರದಲ್ಲಿಯೇ ಘಟಕ ನಿರ್ಮಾಣ ಮಾಡಲು ಅವಕಾಶವಿದೆ. ಜತೆಗೆ ಶೇಖರಣೆಗೆ ಅಗತ್ಯವಿರುವ ಜಾಗ ಸಮೀಪ ದಲ್ಲೇ ಇರುವ ವಿಶೇಷ ಆರ್ಥಿಕ ವಲಯದಲ್ಲಿ ಲಭ್ಯವಾದರೆ ಅನುಕೂಲವಾಗುತ್ತದೆ. ನವಮಂಗಳೂರು ಬಂದರಿನಿಂದ ವಿದೇಶಗಳಿಗೆ ರಫ್ತು ಸುಲಭಸಾಧ್ಯ.
ಗ್ರೀನ್ ಹೈಡ್ರೋಜನ್
ಉತ್ಪಾದನ ಘಟಕವನ್ನು ಮಂಗಳೂರಿನಲ್ಲಿ ಆರಂಭಿಸಲು ಕೆಲವು ಕಂಪೆನಿಯವರು ಈಗಾಗಲೇ ಸರ್ವೇ ನಡೆಸಿದ್ದಾರೆ. ರಫ್ತು ಮಾಡಲು ಸುಲಭ ವಾಗುವಂತೆ ನವಮಂಗಳೂರು ಬಂದರು ಸಮೀಪದ ಎಸ್ಇಝಡ್ ನಲ್ಲಿಯೇ ಜಾಗ ಪರಿಶೀಲಿಸಿದ್ದಾರೆ. ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ.
-ಗೋಕುಲ್ದಾಸ್ ನಾಯಕ್, ಕೈಗಾರಿಕಾ ಇಲಾಖಾ-ಜಂಟಿ ನಿರ್ದೇಶಕರು, ದ.ಕ.
ಟಾಪ್ ನ್ಯೂಸ್
![Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ](https://www.udayavani.com/wp-content/uploads/2024/07/4-7-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ](https://www.udayavani.com/wp-content/uploads/2024/07/4-7-150x90.jpg)
Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ
![Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ](https://www.udayavani.com/wp-content/uploads/2024/07/government-guest-house-150x81.jpg)
Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ
![Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ](https://www.udayavani.com/wp-content/uploads/2024/07/jay-150x83.jpg)
Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ
![Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/GOA-150x88.jpg)
Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ
![Hubli; CM-DCM issue not to be debated on sidewalks: RB Thimmapura](https://www.udayavani.com/wp-content/uploads/2024/07/RB-150x83.jpg)
Hubli; ಸಿಎಂ-ಡಿಸಿಎಂ ವಿಚಾರ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ: ಆರ್.ಬಿ ತಿಮ್ಮಾಪುರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.