UV Fusion: ರಾಮನೆಂದರೆ ಬದುಕು…


Team Udayavani, Oct 10, 2023, 7:15 AM IST

12-fusion-shree-ram

ಅವನೆಂದರೆ ಆರಂಭ. ಅವನ ನಾಮವೇ ಮನಕೆ ಹಿತ. ಮನದಲ್ಲಿ ಸದಾ ಮುಗುಳ್ನಗುವ ಬಿಂಬ ಹೊತ್ತ ಅವನಿಗೆ ಶರಣಾಗತಿ.  ಅವನೆಡೆಗೆ ನಡೆದಂತೆ ಒಂದು ರೀತಿ ಪುಳಕ. ಬದುಕಿಗೆ ಅವನ ನೆನಪೇ ಬೆಳಕು ಎಂಬಷ್ಟು ಹುಚ್ಚು.

ಹೌದು ರಾಮನೆಂದರೆ ಹಾಗೆ. ಮರು ಮಾತನಾಡದೆ ಹೃದಯ ಹೊಕ್ಕುವ ವ್ಯಕ್ತಿತ್ವ. ರಾಮನೆಂದರೆ ಏಕಪತ್ನಿ ವ್ರತಸ್ಥ. ಪ್ರತಿ ಹೆಣ್ಣಿಗೂ ತಾನು ಮದುವೆಯಾಗುವ ಹುಡುಗ ರಾಮನಂತಿರಬೇಕು ಎಂಬ ಆಸೆ. ರಾಮನ ವ್ಯಕ್ತಿತ್ವ, ಗುಣ, ಭಾವಗಳು ಸದಾ ಮನದಲ್ಲಿ ಹಚ್ಚ ಹಸಿರಾಗಿರುತ್ತವೆ. ಸೀತೆಗೆ ಅವನಿಂದ ಕಂಬನಿ ದೊರೆತರೂ, ರಾಮನ ಆಂತರ್ಯದ ಒಳ ಹರಿವು ನಮಗಾಗದಿದ್ದರೂ ರಾಮನೇ ಪ್ರಿಯ. ಮನಸ್ಸಿನ ಪ್ರತಿ ಮೂಲೆಯಲ್ಲೂ ರಾಮನ ಜಪಿಸುವ ಜನರಿಗೆ ಬರವಿಲ್ಲ. ರಾಮ ಎಂದರೆ ಒಂದು ತೆರನಾದ ಅದ್ಭುತ ಭಾವನೆ.

ಸೀತೆಗೆ ರಾಮನಿಂದ ದೋಷಣೆ ಸಿಕ್ಕರೂ ರಾಮಸೀತಾ ಜೋಡಿಗೆ ಇರುವ ಅನುಪಮ ಭಾವ, ಹೊಗಳಿಕೆ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ತಂದೆ- ತಾಯಿ, ಸ್ನೇಹಕ್ಕೆ, ಸೋದರತೆಗೆ ರಾಮ ನೀಡಿದ ಪ್ರಾಮುಖ್ಯ ಅಮೋಘ.  ರಾಮನ ಮೋಡಿ ಎಷ್ಟೆಂದರೆ ಆತನೆಂದರೆ ಆಬಾಲವೃದ್ಧರಾಗಿ ಎಲ್ಲರಿಗೂ ಪ್ರಿಯ. ರಾಮನ ರಕ್ಷೆಯ ಸುತ್ತ ಬದುಕು ಬೆಳಗುವುದು ಎಂಬ ಭಾವವೇ ರೋಚಕ. ರಾಮನಾಮ ಜಪಿಸಲು ಮನ ಮಗುವಾಗಿ ನಲಿಯುವುದು. ಬೆಳದಿಂಗಳ ರಾತ್ರಿಗೂ, ತಂಗಾಳಿಯ ತಂಪಿಗೂ ರಾಮನ ನಾಮವೇ ಹಿತ. ರಾಮ ಎಂದರೆ ಕೇವಲ ನಾಮವಲ್ಲ, ಅದೊಂದು ಬದುಕು!

-ಸಂಗೀತಾ ಹೆಗಡೆ

ಶಿರಸಿ

ಟಾಪ್ ನ್ಯೂಸ್

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಮೃಗಗಳ ಜಗತ್ತು

14-uv-fusion

Women: ಕ್ಷಮಯಾ ಧರಿತ್ರಿ

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

11(1)

Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.