Tiger 3 trailer: ದೇಶ – ಕುಟುಂಬದ ಉಳಿವಿಗೆ ʼಟೈಗರ್ʼ ಸಾಹಸದ ಹೋರಾಟ; ರಿಲೀಸ್‌ ಡೇಟ್‌ ಔಟ್


Team Udayavani, Oct 16, 2023, 1:03 PM IST

Tiger 3 trailer: ದೇಶ – ಕುಟುಂಬದ ಉಳಿವಿಗೆ ʼಟೈಗರ್ʼ ಸಾಹಸದ ಹೋರಾಟ; ರಿಲೀಸ್‌ ಡೇಟ್‌ ಔಟ್

ಮುಂಬಯಿ: ಸಲ್ಮಾನ್‌ ಖಾನ್‌ ಸಿನಿ ಕೆರಿಯರ್‌ ನಲ್ಲಿ ಸೂಪರ್‌ ಹಿಟ್‌ ಕೊಟ್ಟ ʼಟೈಗರ್‌ʼ ಸರಣಿಯ ಮೂರನೇ ಭಾಗದ ಟ್ರೇಲರ್‌ ರಿಲೀಸ್‌ ಆಗಿದೆ.

ಸಲ್ಮಾನ್‌ ಖಾನ್‌ ಹಾಗೂ ಕತ್ರೀನಾ ಕೈಫ್‌ ಮುಖ್ಯಭೂಮಿಕೆಯ ʼಟೈಗರ್-3‌ʼ ಇಮ್ರಾನ್‌ ಹಶ್ಮಿ ನೆಗೆಟಿವ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಪೈ ಯೂನಿವರ್ಸ್‌ ನಲ್ಲಿ ಬಂದ ಈ ಹಿಂದಿನ ʼಟೈಗರ್‌ ಜಿಂದಾ ಹೈʼ, ʼವಾರ್‌ʼ, ʼಪಠಾಣ್‌ʼ ಸಿನಿಮಾಗಳ ಕಥೆಯ ಹಿನ್ನೆಲೆ ಹಾಗೂ ಕಥೆಯಲ್ಲಿನ ಘಟನೆಗಳ ಸುತ್ತ ʼಟೈಗರ್-3‌ʼ ಕಥೆ ಸಾಗುತ್ತದೆ ಎಂದು ಸಿನಿಮಾ ತಂಡ ಹೇಳಿತ್ತು.

ದೇಶಕ್ಕಾಗಿ ಹೋರಾಡುವ ಏಜೆಂಟ್‌ ಆಗಿ ಕಾಣಿಸಿಕೊಂಡಿದ್ದ ʼಟೈಗರ್‌ʼ(ಸಲ್ಮಾನ್)‌ ಈ ಬಾರಿ ವೈಯಕ್ತಿಕವಾಗಿ ತನ್ನ ಕುಟುಂಬದ ಜೊತೆ ದೇಶವನ್ನೂ ರಕ್ಷಣೆ ಮಾಡುವ ಮಿಷನ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Salaar: ಪೃಥ್ವಿರಾಜ್ ಸುಕುಮಾರನ್‌ ಹುಟ್ಟುಹಬ್ಬಕ್ಕೆ ʼಸಲಾರ್‌ʼ ಪೋಸ್ಟರ್‌ ಗಿಫ್ಟ್

ಪಾಕ್‌ ನೆಲದಲ್ಲಿದ್ದು ʼಟೈಗರ್‌ʼ ಗೆ ಸವಾಲು ಎಸೆಯುವ ನೆಗೆಟಿವ್‌ ಪಾತ್ರ (ಇಮ್ರಾನ್‌ ಹಶ್ಮಿ) ಟೈಗರ್‌ ಕುಟುಂಬಕ್ಕೆ ಹಾನಿ ಮಾಡುವ ಪ್ಲ್ಯಾನ್‌ ಹಾಕಿರುತ್ತಾರೆ. ಇದನ್ನು ಟೈಗರ್‌ ಹೇಗೆ ಎದುರಿಸುತ್ತಾರೆ ಎನ್ನುವುದನ್ನು ಟ್ರೇಲರ್‌ ನಲ್ಲಿ ಫೈಟ್‌, ಗನ್‌ ಶೂಟ್‌, ಸಾಹಸ ದೃಶ್ಯಗಳ ಮೂಲಕ ತೋರಿಸಲಾಗಿದೆ.

“ಎಲ್ಲಿಯವರೆ ಟೈಗರ್‌ ಸತ್ತಿಲ್ಲವೋ, ಅಲ್ಲಿಯವರೆಗೆ ಟೈಗರ್‌ ಸೋತಿಲ್ಲ” ಎನ್ನುವ ಡೈಲಾಗ್ಸ್‌ ಗಳ ಜೊತೆ ʼಟೈಗರ್-3‌ʼ ನಲ್ಲಿನ ಜಬರ್‌ ದಸ್ತ್‌ ಸ್ಟಂಟ್‌ ಗಳು  ಗಮನ ಸೆಳೆಯುತ್ತದೆ.

ಮನೀಶ್‌ ಶರ್ಮಾ ʼಟೈಗರ್-3‌ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ. ಯಶ್‌ ರಾಜ್ ಫಿಲ್ಮ್ಸ್‌ ಸಿನಿಮಾಕ್ಕೆ ಬಂಡವಾಳ ಹಾಕಿದೆ. ಯಶ್‌ ರಾಜ್‌ ಫಿಲ್ಮ್ಸ್‌ ಅವರ 50ನೇ ಚಿತ್ರ ಇದಾಗಿದ್ದು, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.

ನವೆಂಬರ್‌ 12 ರಂದು ಸಿನಿಮಾ ರಿಲೀಸ್‌ ಆಗಲಿದೆ. ಆ ಮೂಲಕ ದೀಪಾವಳಿ ಹಬ್ಬಕ್ಕೆ ಸಲ್ಮಾನ್‌ ಬಾಕ್ಸ್‌ ಆಫೀಸ್‌ ಗಳಿಕೆಯತ್ತ ಕಣ್ಣಿಟ್ಟಿದ್ದಾರೆ.

ಟಾಪ್ ನ್ಯೂಸ್

-pumpwell

Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಕೆಲವೆಡೆ ಹಾನಿ

gold

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

BELLARE-MALE

Rain: ಪುತ್ತೂರು, ಸುಳ್ಯ, ಬೆಳ್ಳಾರೆ: ಕೆಲವಡೆ ಹಾನಿ ಉಕ್ಕಿ ಹರಿದ ಗೌರಿ ಹೊಳೆ; ಸಂಚಾರ ಬಂದ್‌

DANDIA-DANCE

Udupi Ucchila Dasara: ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಸಂಭ್ರಮ

siddanna-2

Guarantee ಯೋಜನೆಗಳಿಂದ ಕರ್ನಾಟಕ ನಂ. 1: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alia Bhatt: ಆಕ್ಷನ್‌ ಅವತಾರದಲ್ಲಿ ಆಲಿಯಾ

Alia Bhatt: ಆಕ್ಷನ್‌ ಅವತಾರದಲ್ಲಿ ಆಲಿಯಾ

Shaitan 2

Shaitan 2: ಬರಲಿದೆ ಶೈತಾನ್‌ -2

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್

Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

-pumpwell

Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಕೆಲವೆಡೆ ಹಾನಿ

gold

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

attack

Public place ಮೂತ್ರ ವಿಸರ್ಜಿಸಬೇಡ ಎಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.