Mahalingapur: ಆಧುನಿಕತೆಯಲ್ಲಿ ಮೂಲ ಸಂಸ್ಕೃತಿ ಮರೆಯಬೇಡಿ

ಆಧ್ಯಾತ್ಮದತ್ತ ಒಲವು ಹೊಂದಿ, ಸದಾ ಸದಾಚಾರಿಗಳಾಗಿ ಬದುಕಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು

Team Udayavani, Oct 19, 2023, 5:45 PM IST

Mahalingapur: ಆಧುನಿಕತೆಯಲ್ಲಿ ಮೂಲ ಸಂಸ್ಕೃತಿ ಮರೆಯಬೇಡಿ

ಮಹಾಲಿಂಗಪುರ: ಮಹಿಳೆಯರು ಆಧುನಿಕತೆ ಹೆಸರಿನಲ್ಲಿ ದೇಶದ ಮೂಲ ಸಂಸ್ಕೃತಿ ಮರೆಯಬೇಡಿ ಎಂದು ಸಿದ್ಧಾರೂಢ
ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಲಹೆ ನೀಡಿದರು.

ಬನಶಂಕರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ದೇವಿ ಪುರಾಣದ ಮೂರನೇ ದಿನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಅರಿಶಿಣ-ಕುಂಕುಮ, ಕಾಲುಂಗರ, ಬಳೆ, ತಾಳಿ, ರೇಷ್ಮೆ ಸೀರೆಗಳು ಮುತ್ತೈದೆಯರಿಗೆ ಸೌಭಾಗ್ಯದ ಭೂಷಣಗಳಾಗಿವೆ. ಮುಖ್ಯವಾಗಿ ಅವುಗಳಿಗೆ ಅಷ್ಟೇ ಮಹತ್ವವಾದ ಧಾರ್ಮಿಕ ಹಿನ್ನೆಲೆ ಇರುವ ಕಾರಣ, ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಹೆಚ್ಚಾಗಿ ಬಳಸುವ ಮೂಲಕ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ ಎಂದರು.

ರನ್ನಬೆಳಗಲಿಯ ಮಹಾಲಿಂಗಶಾಸ್ತ್ರಿ ಯವರು ದೇವಿಯ ಪುರಾಣ ಆಧರಿಸಿ ಪ್ರವಚನ ನೀಡಿ ಮನುಷ್ಯನಿಗೆ ಅಹಂ ಇರಬಾರದು.
ತಂದೆ-ತಾಯಿ, ಗುರುಹಿರಿಯರು, ಸತ್ಸಂಗ, ದೇವರು, ಆಧ್ಯಾತ್ಮದತ್ತ ಒಲವು ಹೊಂದಿ, ಸದಾ ಸದಾಚಾರಿಗಳಾಗಿ ಬದುಕಿ ಜೀವನ
ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಮೂರನೇ ದಿನದ ನವರಾತ್ರಿ ಉತ್ಸವದಲ್ಲಿ ಮೇದಾರ, ಮಾಳಿ, ಭೋವಿ ಸಮಾಜಗಳ ಹಿರಿಯರು-ಯುವಕರು ಭಾಗವಹಿಸಿ ದೇವಿ
ಬೆಳ್ಳಿಮೂರ್ತಿಗೆ ಪೂಜೆ ಸಲ್ಲಿಸಿದರು. ಹೆಸ್ಕಾಂ ಅಧಿ ಕಾರಿ ರಾಜೇಶ ಬಾಗೋಜಿ, ಪ್ರಸಾದ ದಾನಿಗಳಾದ ಕಿರಗಟಗಿ ಸಹೋದರರನ್ನು
ಸನ್ಮಾನಿಸಲಾಯಿತು.

ದಾಖಲೆಯ ಕುಂಕುಮಾರ್ಚನೆ: ನವರಾತ್ರಿಯ ಮಂಗಳವಾರದ ನಿಮಿತ್ತ ಶ್ರೀ ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದಿಂದ
ಬನಶಂಕರಿ ದೇವಸ್ಥಾನದಲ್ಲಿ ಏಕಕಾಲಕ್ಕೆ 5 ಸಾವಿರಕ್ಕಿಂತ ಅಧಿ ಕ ಮಹಿಳೆಯರು ದೇವಿಗೆ ಕುಂಕುಮಾರ್ಚನೆ ನಡೆಸಿದ್ದು, ರಾಜ್ಯದ
ಇತಿಹಾಸದಲ್ಲಿಯೇ ಮೊದಲ ಪ್ರಯತ್ನವಾಗಿದೆ ಎಂದು ಮಹಾಲಿಂಗ ಶಾಸ್ತ್ರಿಯವರು ಹರ್ಷವ್ಯಕ್ತಪಡಿಸಿದರು.

ಪ್ರವಚನದ ನಂತರ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಪಟ್ಟಣದ ವಿ.ಕೆ.ಡಾನ್ಸ್‌ ಮತ್ತು ಫಿಟ್‌ನೆಸ್‌ ಅಕಾಡೆಮಿ ತಂಡದಿಂದ ನವಶಕ್ತಿವೈಭವ ನೃತ್ಯ ಕಾರ್ಯಕ್ರಮಗಳು ಜರುಗಿದವು.

ಹಿರಿಯರಾದ ಪ್ರಕಾಶ ಮಮದಾಪೂರ, ಶಂಕರ ಪಾತ್ರೋಟ, ಬಸವರಾಜ ಬಂಡಿವಡ್ಡರ, ಹಣಮಂತ ಬುರುಡ, ಮಲ್ಲಪ್ಪ ಬುರುಡ, ಭೀಮಸಿ ಬುರುಡ, ಈರಪ್ಪ ಬುರುಡ, ಮಹಾಲಿಂಗಪ್ಪ ಬಾಳಿಕಾಯಿ, ಈರಪ್ಪ ಮಾಳಿ, ಚನ್ನಪ್ಪ ಬಾಳಿಕಾಯಿ, ಮಹಾಲಿಂಗ ಮಾಳಿ, ನಿಂಗಪ್ಪ ಬಾಳಿಕಾಯಿ, ಬನಶಂಕರಿ ದೇವಸ್ಥಾನದ ಟ್ರಸ್ಟ್‌ ಕಮಿಟಿ ಹಿರಿಯರು, ಯುವಕ ಸಂಘದ ಸದಸ್ಯರು,
ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದ ಸದಸ್ಯರಾದ ಶಶಿಕಲಾ ಚಮಕೇರಿ, ಶೋಭಾ ಭಾವಿಕಟ್ಟಿ, ಅನುರಾಧಾ ಬಾಣಕಾರ, ರೂಪಾ ಚಮಕೇರಿ, ರಾಜೇಶ್ವರಿ ಹುಣಶ್ಯಾಳ, ರಾಧಾ ಭಾವಿಕಟ್ಟಿ, ರಂಜನಾ ಜಮಖಂಡಿ, ರಾಣಿ ಬಾಡನವರ, ಮಹಾಲಕ್ಷ್ಮೀ ಹುಲ್ಯಾಳ, ಗೀತಾ ಹುಣಶ್ಯಾಳ, ಗೀತಾ ಕಿರಗಟಗಿ, ಮಹಾದೇವಿ ಗಲಗಲಿ, ಸುನಂದಾ ಹಿಕಡಿ, ಸುನೀತಾ ಮುನ್ನೋಳ್ಳಿ, ಜಯಶ್ರೀ ಸೋರಗಾಂವಿ, ಶೋಭಾ ಹುಣಶ್ಯಾಳ, ದ್ರಾಕ್ಷಾಯಿಣಿ ಮಂಡಿ ಇದ್ದರು. ಗುರುಪಾದ ಅಂಬಿ ಸ್ವಾಗತಿಸಿದರು.ಬಿ.ಸಿ. ಪೂಜಾರಿ ನಿರೂಪಿಸಿದರು. ಮಲ್ಲಪ್ಪ ಭಾವಿಕಟ್ಟಿ ವಂದಿಸಿದರು.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.