Mahalingapur: ಆಧುನಿಕತೆಯಲ್ಲಿ ಮೂಲ ಸಂಸ್ಕೃತಿ ಮರೆಯಬೇಡಿ

ಆಧ್ಯಾತ್ಮದತ್ತ ಒಲವು ಹೊಂದಿ, ಸದಾ ಸದಾಚಾರಿಗಳಾಗಿ ಬದುಕಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು

Team Udayavani, Oct 19, 2023, 5:45 PM IST

Mahalingapur: ಆಧುನಿಕತೆಯಲ್ಲಿ ಮೂಲ ಸಂಸ್ಕೃತಿ ಮರೆಯಬೇಡಿ

ಮಹಾಲಿಂಗಪುರ: ಮಹಿಳೆಯರು ಆಧುನಿಕತೆ ಹೆಸರಿನಲ್ಲಿ ದೇಶದ ಮೂಲ ಸಂಸ್ಕೃತಿ ಮರೆಯಬೇಡಿ ಎಂದು ಸಿದ್ಧಾರೂಢ
ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಲಹೆ ನೀಡಿದರು.

ಬನಶಂಕರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ದೇವಿ ಪುರಾಣದ ಮೂರನೇ ದಿನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಅರಿಶಿಣ-ಕುಂಕುಮ, ಕಾಲುಂಗರ, ಬಳೆ, ತಾಳಿ, ರೇಷ್ಮೆ ಸೀರೆಗಳು ಮುತ್ತೈದೆಯರಿಗೆ ಸೌಭಾಗ್ಯದ ಭೂಷಣಗಳಾಗಿವೆ. ಮುಖ್ಯವಾಗಿ ಅವುಗಳಿಗೆ ಅಷ್ಟೇ ಮಹತ್ವವಾದ ಧಾರ್ಮಿಕ ಹಿನ್ನೆಲೆ ಇರುವ ಕಾರಣ, ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಹೆಚ್ಚಾಗಿ ಬಳಸುವ ಮೂಲಕ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ ಎಂದರು.

ರನ್ನಬೆಳಗಲಿಯ ಮಹಾಲಿಂಗಶಾಸ್ತ್ರಿ ಯವರು ದೇವಿಯ ಪುರಾಣ ಆಧರಿಸಿ ಪ್ರವಚನ ನೀಡಿ ಮನುಷ್ಯನಿಗೆ ಅಹಂ ಇರಬಾರದು.
ತಂದೆ-ತಾಯಿ, ಗುರುಹಿರಿಯರು, ಸತ್ಸಂಗ, ದೇವರು, ಆಧ್ಯಾತ್ಮದತ್ತ ಒಲವು ಹೊಂದಿ, ಸದಾ ಸದಾಚಾರಿಗಳಾಗಿ ಬದುಕಿ ಜೀವನ
ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಮೂರನೇ ದಿನದ ನವರಾತ್ರಿ ಉತ್ಸವದಲ್ಲಿ ಮೇದಾರ, ಮಾಳಿ, ಭೋವಿ ಸಮಾಜಗಳ ಹಿರಿಯರು-ಯುವಕರು ಭಾಗವಹಿಸಿ ದೇವಿ
ಬೆಳ್ಳಿಮೂರ್ತಿಗೆ ಪೂಜೆ ಸಲ್ಲಿಸಿದರು. ಹೆಸ್ಕಾಂ ಅಧಿ ಕಾರಿ ರಾಜೇಶ ಬಾಗೋಜಿ, ಪ್ರಸಾದ ದಾನಿಗಳಾದ ಕಿರಗಟಗಿ ಸಹೋದರರನ್ನು
ಸನ್ಮಾನಿಸಲಾಯಿತು.

ದಾಖಲೆಯ ಕುಂಕುಮಾರ್ಚನೆ: ನವರಾತ್ರಿಯ ಮಂಗಳವಾರದ ನಿಮಿತ್ತ ಶ್ರೀ ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದಿಂದ
ಬನಶಂಕರಿ ದೇವಸ್ಥಾನದಲ್ಲಿ ಏಕಕಾಲಕ್ಕೆ 5 ಸಾವಿರಕ್ಕಿಂತ ಅಧಿ ಕ ಮಹಿಳೆಯರು ದೇವಿಗೆ ಕುಂಕುಮಾರ್ಚನೆ ನಡೆಸಿದ್ದು, ರಾಜ್ಯದ
ಇತಿಹಾಸದಲ್ಲಿಯೇ ಮೊದಲ ಪ್ರಯತ್ನವಾಗಿದೆ ಎಂದು ಮಹಾಲಿಂಗ ಶಾಸ್ತ್ರಿಯವರು ಹರ್ಷವ್ಯಕ್ತಪಡಿಸಿದರು.

ಪ್ರವಚನದ ನಂತರ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಪಟ್ಟಣದ ವಿ.ಕೆ.ಡಾನ್ಸ್‌ ಮತ್ತು ಫಿಟ್‌ನೆಸ್‌ ಅಕಾಡೆಮಿ ತಂಡದಿಂದ ನವಶಕ್ತಿವೈಭವ ನೃತ್ಯ ಕಾರ್ಯಕ್ರಮಗಳು ಜರುಗಿದವು.

ಹಿರಿಯರಾದ ಪ್ರಕಾಶ ಮಮದಾಪೂರ, ಶಂಕರ ಪಾತ್ರೋಟ, ಬಸವರಾಜ ಬಂಡಿವಡ್ಡರ, ಹಣಮಂತ ಬುರುಡ, ಮಲ್ಲಪ್ಪ ಬುರುಡ, ಭೀಮಸಿ ಬುರುಡ, ಈರಪ್ಪ ಬುರುಡ, ಮಹಾಲಿಂಗಪ್ಪ ಬಾಳಿಕಾಯಿ, ಈರಪ್ಪ ಮಾಳಿ, ಚನ್ನಪ್ಪ ಬಾಳಿಕಾಯಿ, ಮಹಾಲಿಂಗ ಮಾಳಿ, ನಿಂಗಪ್ಪ ಬಾಳಿಕಾಯಿ, ಬನಶಂಕರಿ ದೇವಸ್ಥಾನದ ಟ್ರಸ್ಟ್‌ ಕಮಿಟಿ ಹಿರಿಯರು, ಯುವಕ ಸಂಘದ ಸದಸ್ಯರು,
ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದ ಸದಸ್ಯರಾದ ಶಶಿಕಲಾ ಚಮಕೇರಿ, ಶೋಭಾ ಭಾವಿಕಟ್ಟಿ, ಅನುರಾಧಾ ಬಾಣಕಾರ, ರೂಪಾ ಚಮಕೇರಿ, ರಾಜೇಶ್ವರಿ ಹುಣಶ್ಯಾಳ, ರಾಧಾ ಭಾವಿಕಟ್ಟಿ, ರಂಜನಾ ಜಮಖಂಡಿ, ರಾಣಿ ಬಾಡನವರ, ಮಹಾಲಕ್ಷ್ಮೀ ಹುಲ್ಯಾಳ, ಗೀತಾ ಹುಣಶ್ಯಾಳ, ಗೀತಾ ಕಿರಗಟಗಿ, ಮಹಾದೇವಿ ಗಲಗಲಿ, ಸುನಂದಾ ಹಿಕಡಿ, ಸುನೀತಾ ಮುನ್ನೋಳ್ಳಿ, ಜಯಶ್ರೀ ಸೋರಗಾಂವಿ, ಶೋಭಾ ಹುಣಶ್ಯಾಳ, ದ್ರಾಕ್ಷಾಯಿಣಿ ಮಂಡಿ ಇದ್ದರು. ಗುರುಪಾದ ಅಂಬಿ ಸ್ವಾಗತಿಸಿದರು.ಬಿ.ಸಿ. ಪೂಜಾರಿ ನಿರೂಪಿಸಿದರು. ಮಲ್ಲಪ್ಪ ಭಾವಿಕಟ್ಟಿ ವಂದಿಸಿದರು.

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Farmers

Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ

Bagalkote: ಆನ್‌ಲೈನ್‌ ಮಾಯಾಜಾಲ; ಹಣ ಮಂಗಮಾಯ; ವಾರದಲ್ಲಿ ಮೂವರಿಗೆ 93 ಲಕ್ಷ ರೂ.ವಂಚನೆ

Bagalkote: ಆನ್‌ಲೈನ್‌ ಮಾಯಾಜಾಲ; ಹಣ ಮಂಗಮಾಯ; ವಾರದಲ್ಲಿ ಮೂವರಿಗೆ 93 ಲಕ್ಷ ರೂ.ವಂಚನೆ

ರಾಜ್ಯದಲ್ಲಿ ತಾಲಿಬಾನ್ ಆಡಳಿತ: ಹಿಂದೂ ವಿರೋಧಿ ಸರ್ಕಾರಕ್ಕೆ ಹಿಂದೂ ಮುಖಂಡನಿಂದ ಧಿಕ್ಕಾರ

ರಾಜ್ಯದಲ್ಲಿ ತಾಲಿಬಾನ್ ಆಡಳಿತ: ಹಿಂದೂ ವಿರೋಧಿ ಸರ್ಕಾರಕ್ಕೆ ಹಿಂದೂ ಮುಖಂಡನಿಂದ ಧಿಕ್ಕಾರ

ಬಾಗಲಕೋಟೆ: ಇಂದಿರಾಗಾಂಧಿ ವಸತಿ ಶಾಲೆಗಿಲ್ಲ ಉದ್ಘಾಟನೆ ಭಾಗ್ಯ!

ಬಾಗಲಕೋಟೆ: ಇಂದಿರಾಗಾಂಧಿ ವಸತಿ ಶಾಲೆಗಿಲ್ಲ ಉದ್ಘಾಟನೆ ಭಾಗ್ಯ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.