Navaratri ನವಮಿ: ಇಂದಿನ ಆರಾಧನೆ ಸಿದ್ಧಿಧಾತ್ರೀ : ವಿಶೇಷ ಶಕ್ತಿಗಳನ್ನು ದಯಪಾಲಿಸುವ ಮಾತೆ

23-10-2023 ಸೋಮವಾರ ಶರದೃತು ಆಶ್ವಯುಜ ಶುದ್ಧ ನವಮಿ

Team Udayavani, Oct 23, 2023, 12:22 AM IST

1-frewr

ಇಲ್ಲಿಯವರೆಗೆ ದುರ್ಗಾಮಾತೆಯ ಎಂಟು ರೂಪಗಳ ಕುರಿತು ತಿಳಿದೆವು. ಜಗನ್ಮಾತೆಯ ಒಂಬತ್ತನೇ ರೂಪವೇ ಸಿದ್ಧಿಧಾತ್ರೀ.ಸಿದ್ಧಿಧಾತ್ರೀ ಎಂದರೆ ಸಿದ್ಧಿಗಳನ್ನು, ವಿಶೇಷ ಶಕ್ತಿಗಳನ್ನು ಈಕೆ ದಯಪಾಲಿಸುತ್ತಾಳೆ ಎಂದು ಅರ್ಥ. ನಮಗೆ ಅಷ್ಟಸಿದ್ಧಿಗಳ ಕುರಿತು ತಿಳಿದಿದೆ. ಆದರೆ ಬ್ರಹ್ಮವೈವರ್ತ ಪುರಾಣದ ಪ್ರಕಾರ ಸಿದ್ಧಿಗಳು 18. ಅವು 1. ಅಣಿಮಾ 2. ಲ ಮಾ 3. ಪ್ರಾಪ್ತಿ 4. ಪ್ರಾಕಾಮ್ಯ 5. ಮಹಿಮಾ 6. ಈಶ್ವರ ವಶಿತ್ವ 7. ಸರ್ವಕಾಮಾನಸಾಯಿತಾ 8. ಸರ್ವಜ್ಞತ್ವ 9. ದೂರಶ್ರವಣ 10. ಪರಕಾಯಪ್ರವೇಶ 11. ವಾಕ್‌ಸಿದ್ಧಿ 12. ಕಲ್ಪವೃಕ್ಷ 13. ಸೃಷ್ಟಿ 14. ಸಂಹಾರಕರಣ 15. ಅಮರತ್ವ 16. ಸರ್ವನಾಯಕತ್ವ 17. ಭಾವನಾ 18. ಸಿದ್ಧಿ ಸಿದ್ಧ ಗಂಧರ್ವ ಯಕ್ಷಾದೈರಸುರೈರಮರೈರಪಿ |ಸೇವ್ಯಮಾನಾ ಸದಾ ಭೂಯಾತ್‌ ಸಿದ್ಧಿದಾ ಸಿದ್ಧಿದಾಯಿನೀ ||

“ಸಾಧಕರಿಗೆ ಈ ಮೇಲಿನ ಎಲ್ಲ ಸಿದ್ಧಿಗಳನ್ನು ನೀಡುವವಳೇ ಸಿದ್ಧಿಧಾತ್ರೀ. ದೇವಿ ಪುರಾಣದ ಪ್ರಕಾರ ಪರಶಿವನಿಗೂ ಸಹ ಈಕೆಯ ಕೃಪೆಯಿಂದಲೇ ಸಿದ್ಧಿಗಳು ದೊರೆತಿವೆ ಎಂದು. ಸಿದ್ಧರು, ಗಂಧರ್ವರು, ಯಕ್ಷರು, ದೇವತೆಗಳೂ ಇವಳನ್ನು ಸಿದ್ಧಿಗಳಿಗಾಗಿ ಪೂಜಿಸುತ್ತಾರೆ. ಈಕೆಯ ವಾಹನ ಸಿಂಹ. ಸದಾ ಕಮಲಪುಷ್ಪದ ಮೇಲೆ ಈಕೆ ಕುಳಿತಿದ್ದು, ಚತುಭುìಜವನ್ನು ಹೊಂದಿದ್ದಾಳೆ. ಮೇಲಿನ ಬಲಹಸ್ತದಲ್ಲಿ ಕಮಲ, ಕೆಳಗಿನ ಬಲಹಸ್ತದಲ್ಲಿ ಗದೆ, ಮೇಲಿನ ಎಡಹಸ್ತದಲ್ಲಿ ಶಂಖ, ಕೆಳಗಿನ ಎಡಹಸ್ತದಲ್ಲಿ ಕಮಲವನ್ನು ಹಿಡಿದಿದ್ದಾಳೆ.’

ನವಮಿ ತಿಥಿಯಂದು ಈಕೆಯನ್ನು ಭಕ್ತರು ಆರಾಧಿಸುತ್ತಾರೆ. ಈ ದಿನ ಶಾಸ್ತ್ರ ಹೇಳಿರುವ ವಿಧಿ-ವಿಧಾನಗಳಂತೆ, ಭಕ್ತಿ ಶ್ರದ್ಧೆಗಳಿಂದ ಸಿದ್ಧಿಧಾತ್ರಿಯನ್ನು ಆರಾಧಿಸಿದರೆ ಸಮಸ್ತ ಸಿದ್ಧಿಗಳೂ ದೊರೆಯುತ್ತವೆ. ಸಿದ್ಧಿಧಾತ್ರಿಯನ್ನು ಪೂಜಿಸುವ ಭಕ್ತನು ಸಂಸಾರದಲ್ಲಿ ನಿರ್ಲಿಪ್ತತೆಯನ್ನು ಪಡೆದು, ಪರಮಫ‌ಲವಾದ ಮೋಕ್ಷವನ್ನು ಹೊಂದುತ್ತಾನೆ. ಭಗವತಿಯ ಪರಮಸಾನ್ನಿಧ್ಯ ದೊರೆತು, ಜನ್ಮವು ಸಾರ್ಥಕವಾಗುತ್ತದೆ.

ಸ್ವಾಮಿ ಶಾಂತಿವ್ರತಾನಂದಜೀ,
ಅಧ್ಯಕ್ಷರು, ರಾಮಕೃಷ್ಣ ವೇದಾಂತ ಕೇಂದ್ರ, ಐರ್ಲೆಂಡ್‌

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.