Davanagere ವಿಶ್ವ ಟೆನಿಸ್ ಟೂರ್ನಿ: ಕ್ವಾರ್ಟರ್‌ಫೈನಲ್ ಗೆ ಮನೀಶ್, ಮಧ್ವಿನ್


Team Udayavani, Oct 26, 2023, 10:19 PM IST

1-fsfsfsfff

ದಾವಣಗೆರೆ: ಭಾರತದ ಮನೀಶ್ ಸುರೇಶ್‌ಕುಮಾರ್ ಮತ್ತು ಮಧ್ವಿನ್ ಕಾಮತ್ ದಾವಣಗೆರೆ ಓಪನ್ ಪುರುಷರ ವಿಶ್ವ ಟೆನಿಸ್ ಟೂರ್ನಿ ಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ದಾವಣಗೆರೆ ಟೆನಿಸ್ ಅಸೋಸಿಯೇಷನ್ ​​ ಅಂಗಳದಲ್ಲಿ ಗುರುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮನೀಶ್ 7-6 (5), 7-6 (2) ಸೆಟ್‌ಗಳಿಂದ ಮೂರನೇ ಶ್ರೇಯಾಂಕದ ದಿಗ್ವಿಜಯ್ ಪ್ರತಾಪ್ ಸಿಂಗ್ ಅವರನ್ನು ಸೋಲಿಸಿದರು. 3 ಗಂಟೆ 13 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮಾಧ್ವಿನ್ 7-6 (4), 6-7 (4), 6-4 ಸೆಟ್‌ಗಳಿಂದ ಫ್ರಾನ್ಸ್‌ನ ನಾಲ್ಕನೇ ಶ್ರೇಯಾಂಕದ ಫ್ಲೋರೆಂಟ್ ಬಾಕ್ಸ್ ವಿರುದ್ಧ ಗೆದ್ದು ಮುಂದಿನ ಹಂತಕ್ಕೇರಿದರು.

ಕರಣ್ ಸಿಂಗ್ ಆರನೇ ಶ್ರೇಯಾಂಕದ ಎಸ್‌ಡಿ ಪ್ರಜ್ವಲ್ ದೇವ್ ಅವರನ್ನು 6-1, 6-4 ಅಂತರದಿಂದ ಜಯಗಳಿಸಿದರು. ರಾಮ್‌ಕುಮಾರ್ ರಾಮನಾಥನ್ ಏಳನೇ ಶ್ರೇಯಾಂಕದ ರಿಷಬ್ ಅಗರ್ವಾಲ್ ವಿರುದ್ಧ 6-0, 6-3 ಜಯ ಸಾಧಿಸಿದರು.

ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ 8-ನಿಕಿ ಕಲಿಯಂಡ ಪೂಣಚ ಬಿಟಿ ವಿಷ್ಣು ವರ್ಧನ್ 7-6 (5), 7-6 (1); 1-ನಿಕ್ ಚಾಪೆಲ್ ದೇವ್ ಜಾವಿಯಾ 6-4, 6-4; ಕರಣ್ ಸಿಂಗ್ ಬಿಟಿ 6-ಎಸ್ ಡಿ ಪ್ರಜ್ವಲ್ ದೇವ್ 6-1, 6-4; ರಾಮ್‌ಕುಮಾರ್ ರಾಮನಾಥನ್ ಬಿಟಿ 7-ರಿಷಬ್ ಅಗರ್ವಾಲ್ 6-0, 6-3; 2-ಬೊಗ್ಡಾನ್ ಬೊಬ್ರೊವ್ ಬಿಟಿ ಮಿತ್ಸುಕಿ ವೀ ಕಾಂಗ್ ಲಿಯಾಂಗ್ 6-4, 7-6 (1); 5-ಸಿದ್ಧಾರ್ಥ್ ರಾವತ್ ಬಿಟಿ ಕ್ಯೂ-ಆದಿಲ್ ಕಲ್ಯಾಣಪುರ 6-2, 6-3; ಮನೀಶ್ ಸುರೇಶ್‌ಕುಮಾರ್ ಬಿಟಿ 3-ದಿಗ್ವಿಜಯ್ ಪ್ರತಾಪ್ ಸಿಂಗ್ 7-6 (5), 7-6 (2); Q-ಮಧ್ವಿನ್ ಕಾಮತ್ ಬಿಟಿ 4-ಫ್ಲೋರೆಂಟ್ 7-6 (4), 6-7 (4), 6-4 ವಿರುದ್ಧ ಗೆಲುವಿನ ನಗೆ ಬೀರಿದರು.

ಡಬಲ್ಸ್ (ಕ್ವಾರ್ಟರ್ ಫೈನಲ್)
ಪುರವ್ ರಾಜ/ರಾಮ್‌ಕುಮಾರ್ ರಾಮನಾಥನ್ ಬಿಟಿ ಓಗೆಸ್ ಥೇಜೊ ಜಯ ಪ್ರಕಾಶ್/ಮಧ್ವಿನ್ ಕಾಮತ್ 6-4, 6-0; 4-ಸಿದ್ಧಾಂತ್ ಬಂಥಿಯಾ/ವಿಷ್ಣು ವರ್ಧನ್ ಬಿಟಿ ಮನೀಶ್ ಗಣೇಶ್/ಸೂರಜ್ ಆರ್ ಪ್ರಬೋಧ್ 6-3, 6-4; 2-ಬೊಗ್ಡಾನ್ ಬೊಬ್ರೊವ್ / ನಿಕ್ ಚಾಪೆಲ್ (ಯುಎಸ್ಎ) ಬಿಟಿ ಇಶಾಕ್ ಎಕ್ಬಾಲ್ / ಫೈಸಲ್ ಕಮರ್ 6-3, 7-6 (5); 3-ಸಾಯಿ ಕಾರ್ತೀಕ್ ರೆಡ್ಡಿ ಗಂಟಾ/ಮನೀಶ್ ಸುರೇಶ್‌ಕುಮಾರ್ ಬಿಟಿ ರಾಘವ್ ಜೈಸಿಂಘಾನಿ/ರಿಷಿ ರೆಡ್ಡಿ 6-3, 6-4 ಸೆಟ್ ನಲ್ಲಿ ಜಯ ಸಾಧಿಸಿದರು.

ಟಾಪ್ ನ್ಯೂಸ್

Goverment-school

Government Scheme; “ನಾವು- ಮನುಜರು’: ಶಾಲೆಗಳಲ್ಲಿ ವಾರಕ್ಕೆ 2 ಗಂಟೆ ಕಾರ್ಯಕ್ರಮ

Mangaluru ಜಮೀನು ಮಾರಾಟ ವಂಚನೆ: ವಕೀಲ ಸಹಿತ 14 ಮಂದಿ ವಿರುದ್ಧ ಪ್ರಕರಣ ದಾಖಲು

Mangaluru ಜಮೀನು ಮಾರಾಟ ವಂಚನೆ: ವಕೀಲ ಸಹಿತ 14 ಮಂದಿ ವಿರುದ್ಧ ಪ್ರಕರಣ ದಾಖಲು

Kasaragod ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಸಾವು: ಕೊಲೆ ಪ್ರಕರಣ ದಾಖಲು

Kasaragod ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಸಾವು: ಕೊಲೆ ಪ್ರಕರಣ ದಾಖಲು

Snake ಕುಂಬಳೆ: ನಾಗರ ಹಾವು ಕಡಿತ; ಮಹಿಳೆ ಸಾವು

Snake ಕುಂಬಳೆ: ನಾಗರ ಹಾವು ಕಡಿತ; ಮಹಿಳೆ ಸಾವು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Belve ಕೆನರಾ ಬ್ಯಾಂಕ್‌ ಪ್ರಬಂಧಕರಿಂದ ವಂಚನೆ: ದೂರು ದಾಖಲು

Belve ಕೆನರಾ ಬ್ಯಾಂಕ್‌ ಪ್ರಬಂಧಕರಿಂದ ವಂಚನೆ: ದೂರು ದಾಖಲು

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INdia-team

Team India: ಮುಂಬೈಯಲ್ಲಿ ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1-sadsadas

Victory parade; ಮುಂಬೈ ನಲ್ಲಿ T20 ಚಾಂಪಿಯನ್ನರಿಗೆ ಸಂಭ್ರಮೋಲ್ಲಾಸದ ಸ್ವಾಗತ

Special tribute to Kohli-Rohit by Vistara airlines

Team India: ಕೊಹ್ಲಿ-ರೋಹಿತ್ ಗೆ ವಿಶೇಷ ಗೌರವ ನೀಡಿದ ವಿಸ್ತಾರ ವಿಮಾನ; ಇಲ್ಲಿದೆ ವಿವರ

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Goverment-school

Government Scheme; “ನಾವು- ಮನುಜರು’: ಶಾಲೆಗಳಲ್ಲಿ ವಾರಕ್ಕೆ 2 ಗಂಟೆ ಕಾರ್ಯಕ್ರಮ

Mangaluru ಜಮೀನು ಮಾರಾಟ ವಂಚನೆ: ವಕೀಲ ಸಹಿತ 14 ಮಂದಿ ವಿರುದ್ಧ ಪ್ರಕರಣ ದಾಖಲು

Mangaluru ಜಮೀನು ಮಾರಾಟ ವಂಚನೆ: ವಕೀಲ ಸಹಿತ 14 ಮಂದಿ ವಿರುದ್ಧ ಪ್ರಕರಣ ದಾಖಲು

Kasaragod ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಸಾವು: ಕೊಲೆ ಪ್ರಕರಣ ದಾಖಲು

Kasaragod ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಸಾವು: ಕೊಲೆ ಪ್ರಕರಣ ದಾಖಲು

Snake ಕುಂಬಳೆ: ನಾಗರ ಹಾವು ಕಡಿತ; ಮಹಿಳೆ ಸಾವು

Snake ಕುಂಬಳೆ: ನಾಗರ ಹಾವು ಕಡಿತ; ಮಹಿಳೆ ಸಾವು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.