Multiplex Issue; ಎಚ್ಚೆತ್ತುಕೊಂಡ್ರೆ ಸರಿ, ಇಲ್ಲಾಂದ್ರೆ ಬೇರೆ ರೀತಿಯೇ ಆಗುತ್ತೆ!: ಶಿವಣ್ಣ
Team Udayavani, Oct 27, 2023, 1:05 PM IST
ಇತ್ತೀಚೆಗೆ ನಟ ಶಿವರಾಜ್ಕುಮಾರ್ ಅವರ “ಘೋಸ್ಟ್’ ಹಾಗೂ “ಲಿಯೋ’ ಒಂದೇ ದಿನ ತೆರೆಕಂಡವು. ಆದರೆ, ತಮಿಳು ಚಿತ್ರವಾದ “ಲಿಯೋ’ಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಚಿತ್ರಮಂದಿರ, ಶೋಗಳನ್ನು ನೀಡಿ, ಕರ್ನಾಟಕದ ಸ್ಟಾರ್ ನಟರಾದ ಶಿವರಾಜ್ಕುಮಾರ್ “ಘೋಸ್ಟ್’ಗೆ ಕಡಿಮೆ ಶೋ ನೀಡಲಾಯಿತು. ಅದರಲ್ಲೂ ಕೆಲವು ಮಲ್ಟಿಪ್ಲೆಕ್ಸ್ಗಳಂತೂ “ಘೋಸ್ಟ್’ಗೆ ಮಾರ್ನಿಂಗ್ ಶೋ ಕೊಡಲೇ ಇಲ್ಲ. ಕನ್ನಡದ ಒಬ್ಬ ಸ್ಟಾರ್ ನಟನ ಸಿನಿಮಾಕ್ಕೆ ಇಂತಹ ಪರಿಸ್ಥಿತಿಯಾದರೆ ಹೊಸಬರ ಸಿನಿಮಾದ ಗತಿಯೇನು? ಎಂಬ ಪ್ರಶ್ನೆ ಸಹಜ.
ಈ ವಿಚಾರದ ಬಗ್ಗೆ ಶಿವಣ್ಣ ಖಡಕ್ ಆಗಿಯೇ ಮಾತನಾಡಿದ್ದಾರೆ. “ಇದು ಸಕ್ಸಸ್ಮೀಟ್. ಆ ವಿಚಾರದ ಬಗ್ಗೆ ನಾನು ಈಗ ಮಾತನಾಡಲ್ಲ. ಮಾತನಾಡೋ ಟೈಮ್ ಬಂದಾಗ ಮಾತಾಡ್ತೀನಿ. ಈಗಾಗಲೇ ಒಂದ್ಸರಿ ಮಾತನಾಡಿದ್ದೇನೆ. ಅದು ಎಲ್ಲರ ತಲೆಗೆ ಹೋಗಿರುತ್ತೆ ಅಂದ್ಕೋತ್ತೀನಿ. ಇನ್ನು ಹುಷಾರಾಗಿರುತ್ತಾರೆ ಅಂತ ನಂಬಿದ್ದೇನೆ. ಇಲ್ಲಾಂದ್ರೆ ಮುಂದೆ ಬೇರೆ ರೀತಿಯೇ ಆಗುತ್ತೆ. ಈ ಬಾರಿ ಸುಮ್ಮನೆ ಇರಬಾರದು. ನಾವು ನಾವು ನ್ಯಾಯ ಕೇಳುತ್ತಿದ್ದೇವೆ. ನಮಗೆ ಜಾಸ್ತಿ ಕೊಡಿ ಅವರಿಗೆ ಕಡಿಮೆ ಕೊಡಿ ಅಂತ ಕೇಳ್ತಾ ಇಲ್ಲ. ಎಲ್ಲರಿಗೂ ಸಮಾನವಾಗಿ ಕೊಡಿ. ಎಲ್ಲಾ ಭಾಷೆಗಳಿಗೂ ಕೊಡಿ. ಆದರೆ ಕನ್ನಡಕ್ಕೆ ಮೊದಲ ಆದ್ಯತೆ ಕೊಡಿ ಎಂದು ಕೇಳುತ್ತಿದ್ದೇವೆ’ ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನು ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಟಿಕೆಟ್ ದರ ಹೆಚ್ಚಿಸುವ ಕುರಿತು ಪ್ರತಿಕ್ರಿಯಿಸಿದ ಶಿವಣ್ಣ, “ಟಿಕೆಟ್ ವಿಚಾರದಲ್ಲೂ ಅಷ್ಟೇ ಮಂಡಳಿ, ವಿತರಕರು, ಸರ್ಕಾರ ಕುಳಿತು ಮಾತನಾಡಿದರೆ ಇದು ಬಗೆಹರಿಯುತ್ತೆ. ಟಿಕೆಟ್ ವಿಚಾರದಲ್ಲಿ ಭೇದಭಾವ ಇರಬಾರದು’ ಎಂದಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನತ್ತ..
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Billa Ranga Baashaa: ಬಿಆರ್ಬಿಗೆ ಕಿಚ್ಚ ರೆಡಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!
By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್.ಡಿ.ಕುಮಾರಸ್ವಾಮಿ
Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್ಆರ್!!
Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ
Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್ಯಾಪಿಡ್ ರೈಲು: ರೈಲ್ವೆ ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.