Udupi: ರಾಜ್ಯಮಟ್ಟದ ಕ್ರೀಡಾಕೂಟ: ಫ‌ಲಿತಾಂಶ


Team Udayavani, Nov 3, 2023, 12:06 AM IST

running 1

ಉಡುಪಿ: ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಸೈಂಟ್‌ ಸಿಸಿಲೀಸ್‌ ಪ್ರೌಢಶಾಲೆ ಆಶ್ರಯ ದಲ್ಲಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 14ರ ವಯೋಮಾನದ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟದ ಮೊದಲ ಫ‌ಲಿತಾಂಶ ಇಂತಿದೆ.

ಶಾಟ್‌ಪುಟ್‌: ಚಿಕ್ಕೋಡಿಯ ಪ್ರಸನ್ನ ಪಿ. ಬಂಡಾಗರ್‌ (ಪ್ರ), ಬೆಳಗಾವಿಯ ಕೃಷ್ಣ ತೋಟದ (ದ್ವಿ), ಮಂಡ್ಯದ ಲೋಹಿತ್‌ ಗೌಡ ಬಿ.ಸಿ. (ತೃ).
80 ಮೀ. ಹರ್ಡಲ್ಸ್‌: ದ.ಕ. ಜಿಲ್ಲೆಯ ಆರಂಭಮ್‌ ರಾಜು ಸಿಂಗ್‌ (ಪ್ರ), ಬಳ್ಳಾರಿಯ ಬಿಕ್ರಂಜಿತ್‌ ಸಿಂಗ್‌ (ದ್ವಿ), ಧಾರವಾಡದ ಅಮಿತ್‌ ಜಾಧವ್‌(ತೃ).
ಉದ್ದ ಜಿಗಿತ: ಬಳ್ಳಾರಿಯ ಸುರೇಶ್‌ ವೈ. ಎಂ. (ಪ್ರ), ಹಾಸನ್‌ ಚರಣ್‌ ಎಚ್‌.ಡಿ. (ದ್ವಿ), ಮಂಡ್ಯಾದ ಲೋಹಿತ್‌ ಗೌಡ ಬಿ. ಸಿ. (ತೃ)
600 ಮೀ. ಓಟ: ಮೈಸೂರಿನ ಅಜಯ್‌ ಪೃಥ್ವಿರಾಜ್‌ (ಪ್ರ), ವಿದ್ಯಾನಗರದ ನವೀನ್‌ ಕುಮಾರ್‌ (ದ್ವಿ), ದ.ಕ. ಜಿಲ್ಲೆಯ ನಿಹಾಲ್‌ ವಿ. ಕರ್ಕೇರ (ತೃ).
200 ಮೀ. ಓಟ: ಶಿವಮೊಗ್ಗದ ಸಂಜಯ್‌ (ಪ್ರ), ಬಳ್ಳಾರಿಯ ಅಜಯ್‌ ಕುಮಾರ್‌ ಎಸ್‌. (ದ್ವಿ) ಚಿಕ್ಕೋಡಿಯ ರೋಹನ್‌ ಸಂಜಯ್‌ ನಾಯ್ಕ(ತೃ).

ಬಾಲಕಿಯರ ವಿಭಾಗ
ಡಿಸ್ಕಸ್‌ ತ್ರೋ: ಬಳ್ಳಾರಿಯ ಎಪ್ಸೆಂಝರ್‌ ಜಾಸ್ಮಿನ್‌ (ಪ್ರ), ಅಂಕಿತಾ (ದ್ವಿ), ಬೆಂಗಳೂರು ರೂರಲ್‌ನ ನೇಹಾ (ತೃ).
80 ಮೀ. ಹರ್ಡಲ್ಸ್‌: ದ.ಕ. ಜಿಲ್ಲೆಯ ಚಿಂತನಾ ಸಿ. (ಪ್ರ), ಚಿಕ್ಕೋಡಿಯ ಶಿವಾನಿ ಸಚಿನ್‌ (ದ್ವಿ) ದ. ಕ. ಜಿಲ್ಲೆಯ ನಿಧಿಶ್ರೀ ಕೆ. (ತೃ)
ಉದ್ದ ಜಿಗಿತ: ಬೆಂಗಳೂರು ನಾರ್ತ್‌ನ ರೈಯನ್‌ ಟರೆರಾ (ಪ್ರ), ಹಾಸನದ ಜ್ಞಾನೇಶ್ವರಿ (ದ್ವಿ), ಚಿಕ್ಕಮಗಳೂರಿನ ಪ್ರಾಪ್ತಿ ಆರ್‌. ವಿ. (ತೃ)
200 ಮೀ. ಓಟ: ಬೆಂಗಳೂರು ನಾರ್ತ್‌ನ ಹರಿಪ್ರಿಯ (ಪ್ರ.), ವಿದ್ಯಾನಗರದ ಮಿತಾ (ದ್ವಿ), ಲಕ್ಷ್ಮೀ (ತೃ), 600 ಮೀ. ಓಟ: ಬೆಳಗಾವಿಯ ಗೌರಿ ಪೂಜಾರಿ (ಪ್ರ.), ಧಾರವಾಡದ ಶ್ವೇತಾ ಬಡಿಗೇರ್‌ (ದ್ವಿ.), ರಾಮನಗರದ ದಿವ್ಯಾ ಎನ್‌. (ತೃ).
ಎತ್ತರ ಜಿಗಿತ: ದ.ಕ. ಜಿಲ್ಲೆಯ ಜೆ.ಎಂ. ಕೀರ್ತಿ (ಪ್ರ), ಅವನಿ ಬಿ. (ದ್ವಿ), ಶಿರಸಿಯ ಕೀರ್ತಿ ಗೌಡ (ತೃ).

ಟಾಪ್ ನ್ಯೂಸ್

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

kunita-bhajane

Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ

Comet

Comet of the Century: ಅಕ್ಟೋಬರ್‌ನಲ್ಲಿ ಧೂಮಕೇತುಗಳ ಮೆರವಣಿಗೆ

Udupi-DC-Meeting

Udupi: ಅಕ್ರಮ ಮೀನುಗಾರಿಕೆ ಬೋಟುಗಳಿಗೆ ಗರಿಷ್ಠ ದಂಡ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

Kota-poojary

Social Media Fake Account: ಸಂಸದ ಕೋಟ ಶ್ರೀನಿವಾಸ ಪೂಜಾರಿ ಖಾತೆ ನಕಲಿ: ದೂರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.