Udupi: ರಾಜ್ಯಮಟ್ಟದ ಕ್ರೀಡಾಕೂಟ: ಫಲಿತಾಂಶ
Team Udayavani, Nov 3, 2023, 12:06 AM IST
ಉಡುಪಿ: ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಸೈಂಟ್ ಸಿಸಿಲೀಸ್ ಪ್ರೌಢಶಾಲೆ ಆಶ್ರಯ ದಲ್ಲಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 14ರ ವಯೋಮಾನದ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟದ ಮೊದಲ ಫಲಿತಾಂಶ ಇಂತಿದೆ.
ಶಾಟ್ಪುಟ್: ಚಿಕ್ಕೋಡಿಯ ಪ್ರಸನ್ನ ಪಿ. ಬಂಡಾಗರ್ (ಪ್ರ), ಬೆಳಗಾವಿಯ ಕೃಷ್ಣ ತೋಟದ (ದ್ವಿ), ಮಂಡ್ಯದ ಲೋಹಿತ್ ಗೌಡ ಬಿ.ಸಿ. (ತೃ).
80 ಮೀ. ಹರ್ಡಲ್ಸ್: ದ.ಕ. ಜಿಲ್ಲೆಯ ಆರಂಭಮ್ ರಾಜು ಸಿಂಗ್ (ಪ್ರ), ಬಳ್ಳಾರಿಯ ಬಿಕ್ರಂಜಿತ್ ಸಿಂಗ್ (ದ್ವಿ), ಧಾರವಾಡದ ಅಮಿತ್ ಜಾಧವ್(ತೃ).
ಉದ್ದ ಜಿಗಿತ: ಬಳ್ಳಾರಿಯ ಸುರೇಶ್ ವೈ. ಎಂ. (ಪ್ರ), ಹಾಸನ್ ಚರಣ್ ಎಚ್.ಡಿ. (ದ್ವಿ), ಮಂಡ್ಯಾದ ಲೋಹಿತ್ ಗೌಡ ಬಿ. ಸಿ. (ತೃ)
600 ಮೀ. ಓಟ: ಮೈಸೂರಿನ ಅಜಯ್ ಪೃಥ್ವಿರಾಜ್ (ಪ್ರ), ವಿದ್ಯಾನಗರದ ನವೀನ್ ಕುಮಾರ್ (ದ್ವಿ), ದ.ಕ. ಜಿಲ್ಲೆಯ ನಿಹಾಲ್ ವಿ. ಕರ್ಕೇರ (ತೃ).
200 ಮೀ. ಓಟ: ಶಿವಮೊಗ್ಗದ ಸಂಜಯ್ (ಪ್ರ), ಬಳ್ಳಾರಿಯ ಅಜಯ್ ಕುಮಾರ್ ಎಸ್. (ದ್ವಿ) ಚಿಕ್ಕೋಡಿಯ ರೋಹನ್ ಸಂಜಯ್ ನಾಯ್ಕ(ತೃ).
ಬಾಲಕಿಯರ ವಿಭಾಗ
ಡಿಸ್ಕಸ್ ತ್ರೋ: ಬಳ್ಳಾರಿಯ ಎಪ್ಸೆಂಝರ್ ಜಾಸ್ಮಿನ್ (ಪ್ರ), ಅಂಕಿತಾ (ದ್ವಿ), ಬೆಂಗಳೂರು ರೂರಲ್ನ ನೇಹಾ (ತೃ).
80 ಮೀ. ಹರ್ಡಲ್ಸ್: ದ.ಕ. ಜಿಲ್ಲೆಯ ಚಿಂತನಾ ಸಿ. (ಪ್ರ), ಚಿಕ್ಕೋಡಿಯ ಶಿವಾನಿ ಸಚಿನ್ (ದ್ವಿ) ದ. ಕ. ಜಿಲ್ಲೆಯ ನಿಧಿಶ್ರೀ ಕೆ. (ತೃ)
ಉದ್ದ ಜಿಗಿತ: ಬೆಂಗಳೂರು ನಾರ್ತ್ನ ರೈಯನ್ ಟರೆರಾ (ಪ್ರ), ಹಾಸನದ ಜ್ಞಾನೇಶ್ವರಿ (ದ್ವಿ), ಚಿಕ್ಕಮಗಳೂರಿನ ಪ್ರಾಪ್ತಿ ಆರ್. ವಿ. (ತೃ)
200 ಮೀ. ಓಟ: ಬೆಂಗಳೂರು ನಾರ್ತ್ನ ಹರಿಪ್ರಿಯ (ಪ್ರ.), ವಿದ್ಯಾನಗರದ ಮಿತಾ (ದ್ವಿ), ಲಕ್ಷ್ಮೀ (ತೃ), 600 ಮೀ. ಓಟ: ಬೆಳಗಾವಿಯ ಗೌರಿ ಪೂಜಾರಿ (ಪ್ರ.), ಧಾರವಾಡದ ಶ್ವೇತಾ ಬಡಿಗೇರ್ (ದ್ವಿ.), ರಾಮನಗರದ ದಿವ್ಯಾ ಎನ್. (ತೃ).
ಎತ್ತರ ಜಿಗಿತ: ದ.ಕ. ಜಿಲ್ಲೆಯ ಜೆ.ಎಂ. ಕೀರ್ತಿ (ಪ್ರ), ಅವನಿ ಬಿ. (ದ್ವಿ), ಶಿರಸಿಯ ಕೀರ್ತಿ ಗೌಡ (ತೃ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್
Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ
Comet of the Century: ಅಕ್ಟೋಬರ್ನಲ್ಲಿ ಧೂಮಕೇತುಗಳ ಮೆರವಣಿಗೆ
Udupi: ಅಕ್ರಮ ಮೀನುಗಾರಿಕೆ ಬೋಟುಗಳಿಗೆ ಗರಿಷ್ಠ ದಂಡ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ
Social Media Fake Account: ಸಂಸದ ಕೋಟ ಶ್ರೀನಿವಾಸ ಪೂಜಾರಿ ಖಾತೆ ನಕಲಿ: ದೂರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.