Daily Horoscope: ಭವಿಷ್ಯದ ಭದ್ರತೆಯ ಕುರಿತು ದೀರ್ಘ‌ಕಾಲೀನ ಯೋಜನೆ


Team Udayavani, Nov 5, 2023, 7:36 AM IST

1-horoscope

ಮೇಷ: ವಿರಾಮದ ದಿನವಾದರೂ ಉದ್ಯೋಗ, ವ್ಯವಹಾರಗಳ ಚಿಂತೆ. ನಾಳೆಯ ಕೆಲಸಕ್ಕೆ ಇಂದಿನಿಂದಲೇ ತಯಾರಿ. ಮನೆಗೆ ನೆಂಟರ ಆಗಮನ, ಅದರೊಂದಿಗೆ ಹಳೆಯ ಗೆಳೆಯರ ಭೇಟಿ. ಮಕ್ಕಳ ಭವಿಷ್ಯದ ಕುರಿತು ವಿಚಾರ ವಿನಿಮಯ. ಗೃಹಿಣಿ, ಮಕ್ಕಳಿಗೆ ಸಂತೋಷ.

ವೃಷಭ: ಕೈಗೊಂಡಿರುವ ಉದ್ಯೋಗ, ಉದ್ಯಮ ಗಳ ಚಿಂತೆ. ಸಹೋದ್ಯೋಗಿಗಳೊಂದಿಗೆ ಭೇಟಿ. ವ್ಯವಹಾರದಲ್ಲಿ ಹೊಸ ಪಾಲುದಾರರನ್ನು ಸೇರಿಸಿಕೊಳ್ಳುವ ಕುರಿತು ವಿಚಾರ ವಿನಿಮಯ. ಕೃಷಿ ಕ್ಷೇತ್ರಕ್ಕೆ ಮನೆಯವರೊಂದಿಗೆ ಭೇಟಿ. ಗ್ರಾಮೋದ್ಯೋಗದ ಉತ್ಪನ್ನಗಳಿಗೆ ಹೇರಳ ಗ್ರಾಹಕರು.

ಮಿಥುನ: ದೈವವಿಶ್ವಾಸಿಗಳಾದ ನಿಮ್ಮನ್ನು ನಿರಾಶೆ ಎಂದೂ ಕಾಡದು. ಅಪರೂಪದ ಬಂಧುಗಳ ಆಗಮನ. ಭವಿಷ್ಯದ ಭದ್ರತೆಯ ಕುರಿತು ದೀರ್ಘ‌ಕಾಲೀನ ಯೋಜನೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ಸರಕಾರಿ ನೌಕರರಿಗೆ ಆರಾಮದ ದಿನ.

ಕರ್ಕಾಟಕ: ಕಳೆದ ಆರು ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಲೇ ನಾಳೆಯ ಕೆಲಸಗಳ ಸಿದ್ಧತೆ. ಬಂಧುವರ್ಗದಿಂದ ಶುಭಸಮಾಚಾರ. ಹಳೆಯ ಗೆಳೆಯರ ಆಗಮನದಿಂದ ಮನೆಯಲ್ಲಿ ಹರ್ಷದ ವಾತಾವರಣ. ವಿಶೇಷ ಔತಣದೊಂದಿಗೆ ಮನಸ್ಸಿಗೂ ಹರ್ಷ.

ಸಿಂಹ: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ವಿ ಯಾದ ಸಂತೃಪ್ತಿಯೊಂದಿಗೆ ದಿನಾರಂಭ.ಬಂಧುಗಳ ಮನೆಗೆ ಭೇಟಿ. ವ್ಯವಹಾರದ ಕ್ಷೇತ್ರ ವಿಸ್ತರಿಸುವ ಕುರಿತು ಹಿರಿಯ ಉದ್ಯೋಗಿಗಳೊಂದಿಗೆ ಸಮಾಲೋಚನೆ. ದೇವತಾ ಕ್ಷೇತ್ರಕ್ಕೆ ಹಾಗೂ ಪ್ರಾಕೃತಿಕ ತಾಣಕ್ಕೆ ಸಂದರ್ಶನ.

ಕನ್ಯಾ: ಭಗವಂತನಲ್ಲಿ ಶ್ರದ್ಧಾಭಕ್ತಿಗಳು ಅಚಲವಾಗಿರಲಿ. ಶುಭಚಿಂತನೆಯೊಂದಿಗೆ ದಿನಾರಂಭವಾಗಲಿ. ಬಂಧುಗಳಿಂದ ಯೋಗಕ್ಷೇಮ ವಿಚಾರಣೆ. ಆಪ್ತವರ್ಗದವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ಗುರುಗಳ ಅಥವಾ ಗುರುಸ್ಥಾನದಲ್ಲಿರುವ ವ್ಯಕ್ತಿಯ ಭೇಟಿಯಿಂದ ಶಕ್ತಿಯ ಮರಳಿಕೆ.

ತುಲಾ: ಎಲ್ಲ ಗೊಂದಲಗಳನ್ನೂ ಬದಿಗೊತ್ತಿ ಕುಟುಂಬ ದೊಂದಿಗೆ ಹಾಯಾಗಿರುವ ಪ್ರಯತ್ನ. ಸತತ ಉತ್ಸಾಹಿ ವ್ಯಕ್ತಿಯ ಆಗಮನದಿಂದ ಮನೆಮಂದಿಗೆಲ್ಲ ಹರ್ಷ. ವಧೂ- ವರ ಅನ್ವೇಷಣೆಯಲ್ಲಿ ಪ್ರಗತಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ವಸ್ತುಗಳ ಮಾರಾಟಗಾರರಿಗೆ ನಿರೀಕ್ಷೆ ಮೀರಿದ ಲಾಭ.

ವೃಶ್ಚಿಕ: ಕಳೆದ ಆರುದಿನಗಳ ಸಿಹಿ- ಕಹಿಗಳನ್ನು ಲೆಕ್ಕ ಹಾಕಿದಾಗ ಸಿಹಿಯೇ ಅಧಿಕವೆಂದು ಸಮಾಧಾನ. ಕುಟುಂಬದ ಹಿರಿಯರನ್ನು ಗೌರವಿಸುವ ಅವಕಾಶ ಪ್ರಾಪ್ತಿ. ದೂರದಲ್ಲಿರುವ ಮನೆಮಗ ಅಥವಾ ಮಗಳಿಂದ ಸಂತೋಷ ವಾರ್ತೆ. ಆರೋಗ್ಯ ಸ್ಥಿರ.

ಧನು: ವಿರಾಮದ ದಿನವಾದರೂ ದಿನದ ಮುಕ್ಕಾಲು ಭಾಗ ನಾಳೆಯ ವ್ಯವಹಾರಕ್ಕೆ ಸಿದ್ಧತೆ. ಉಳಿದ ಸಮಯದಲ್ಲಿ ಅಧ್ಯಾತ್ಮ ಚಿಂತನೆ, ಧ್ಯಾನ, ಸತ್ಸಂಗ, ಸೇವಾ ಚಟುವಟಿಕೆಗಳು. ಸಾಮಾಜಿಕ ನಾಯಕರ ಒಡನಾಟದಲ್ಲಿ ಹೊಸ ಸೇವಾ ಕ್ಷೇತ್ರಕ್ಕೆ ಭೇಟಿ.

ಮಕರ: ಕೆಲವು ತಿಂಗಳುಗಳಿಂದ ಕಾಡುತ್ತಿದ್ದ ಸಮಸ್ಯೆ ಸುಲಭವಾಗಿ ಪರಿಹಾರಗೊಂಡು ಮನಸ್ಸು ನಿರಾಳ. ಮಾತೃಸ್ಥಾನದಲ್ಲಿರುವ ಮಹಿಳೆಯಿಂದ ಅಯಾಚಿತವಾಗಿ ಸಕಾಲಿಕ ಸಹಾಯ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ಕುಂಭ: ಅತಿಯಾದ ಚಟುವಟಿಕೆಗಳಿಂದ ಆಯಾಸಗೊಂಡಿರುವ ದೇಹಕ್ಕೆ ವಿಶ್ರಾಂತಿ ನೀಡ ಲು ನಿರ್ಧರಿಸುತ್ತಿದ್ದಂತೆಯೇ ಪರೋಪಕಾರಕ್ಕೆ ಆಹ್ವಾನ. ನಾಳೆಯ ಉದ್ಯೋಗ, ವ್ಯವಹಾರ ಸಂಬಂಧಿ ಕಾರ್ಯಗಳಿಗೆ ಸಿದ್ಧತೆ. ಮನೆಯ ಬಂಧುಗಳ ಆಗಮನದಿಂದ ಸಂಭ್ರಮ.

ಮೀನ: ಆನಂದ, ಸಮಾಧಾನಗಳಲ್ಲಿ ದಿನಾರಂಭ. ಮನೆಮಂದಿಯ ಜತೆಯಲ್ಲಿ ಗುರುಸ್ಥಾನ, ದೇವಾಲಯಗಳಿಗೆ ಭೇಟಿ. ವ್ಯವಹಾರ ಸಂಬಂಧಿ ಪರಿಚಿತರ ಅಕಸ್ಮಾತ್‌ ಭೇಟಿಯಲ್ಲಿ ಮುಂದಿನ ಕಾರ್ಯದ ಕುರಿತು ವಿಚಾರ ವಿನಿಮಯ. ಕೃಷಿಭೂಮಿ ಖರೀದಿ ಸಂಬಂಧ ಮಹತ್ವದ ಮಾಹಿತಿ ಲಭಿಸಿ ಕಾರ್ಯ ಮುಂದುವರಿಸಲು ನಿರ್ಧಾರ. ಸಂಗಾತಿ ಮತ್ತು ಮಕ್ಕಳ ಬೆಂಬಲ.

ಟಾಪ್ ನ್ಯೂಸ್

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ

Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ

12

Bigg Boss: ಪತ್ನಿ ಬಗ್ಗೆ ಮಾತನಾಡಿದ್ದಕ್ಕೆ ಕಪಾಳಮೋಕ್ಷ; ಬಿಗ್‌ ಬಾಸ್‌ ಮನೆಯಲ್ಲಿ ಹೈಡ್ರಾಮಾ

Karachi: ಪಾಕಿಸ್ತಾನ್‌ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ

Karachi: ಪಾಕಿಸ್ತಾನ್‌ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ

Why did he ignore the BCCI instruction to play Ranji? Ishaan replied

IshanKishan; ರಣಜಿ ಆಡಬೇಕೆಂಬ ಬಿಸಿಸಿಐ ಸೂಚನೆ ನಿರ್ಲಕ್ಷ್ಯ ಮಾಡಿದ್ದೇಕೆ? ಉತ್ತರಿಸಿದ ಇಶಾನ್

Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರ ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳಿಂದ ತೊಂದರೆಯಾಗಲಿದೆ

Horoscope: ಈ ರಾಶಿಯವರ ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳಿಂದ ತೊಂದರೆಯಾಗಲಿದೆ

1-24-sunday

Daily Horoscope: ಉತ್ತರದ ಕಡೆಗೆ ಸಣ್ಣ ಪ್ರಯಾಣ ಸಂಭವ‌, ಭವಿಷ್ಯದ ಯೋಜನೆಗಳ ಕುರಿತು ಚಿಂತನೆ

Horoscope

Daily Horoscope; ಹೇಗಿದೆ ನೋಡಿ ನಿಮ್ಮ ಇಂದಿನ ರಾಶಿಫಲ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ

1-24-thursday

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಆರೋಗ್ಯದ ಕಡೆ ಗಮನವಿರಲಿ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Ranebennur: ‍‍‌‍ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು; ಗ್ರಾಮದಲ್ಲಿ ಆತಂಕ

Ranebennur: ‍‍‌‍ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು; ಗ್ರಾಮದಲ್ಲಿ ಆತಂಕ

Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ

Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ

12

Bigg Boss: ಪತ್ನಿ ಬಗ್ಗೆ ಮಾತನಾಡಿದ್ದಕ್ಕೆ ಕಪಾಳಮೋಕ್ಷ; ಬಿಗ್‌ ಬಾಸ್‌ ಮನೆಯಲ್ಲಿ ಹೈಡ್ರಾಮಾ

Ronny

Ronny; ಕಿರಣ್‌ ರಾಜ್‌ ನಟನೆಯ ಸಿನಿಮಾದ ಹಾಡು ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.