![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 8, 2023, 12:52 AM IST
ಬೆಂಗಳೂರು: ಕಾಂಗ್ರೆಸ್ನ ರಾಜಕೀಯ ಬೆಂಬಲ ಪಡೆದು ಆರ್.ಡಿ. ಪಾಟೀಲ್ ಗ್ಯಾಂಗ್ ಅಕ್ರಮ ಪರೀಕ್ಷಾ ಹಗರಣ ನಡೆಸುತ್ತಿದೆ. ಇದೇ ರೀತಿ ಇನ್ನೆರಡು ಪರೀಕ್ಷಾ ಜಾಲಗಳಿದ್ದು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಮಾಜಿ ಡಿಸಿಎಂ ಡಾ| ಸಿ.ಎನ್. ಅಶ್ವತ್ಥನಾರಾಯಣ ಹೊಸ ಬಾಂಬ್ ಸಿಡಿಸಿದ್ದಾರೆ.
ಆರ್.ಡಿ. ಪಾಟೀಲ್ ಹಾಗೂ ಅವರ ಅಣ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಜೈಲಿನಿಂದ ಹೊರಗೆ ಬಂದು ಮತ್ತೆ ಅಕ್ರಮ ಮಾಡಿದ್ದಾನೆ. ಈ ಕಾಂಗ್ರೆಸ್ ನಾಯಕರಿಗೆ ಮಾನ ಮರ್ಯಾದೆ ಏನೂ ಇಲ್ಲ. ಒಬ್ಬ ದಫೇದಾರ ಡಿವೈಎಸ್ಪಿ ಪ್ರಮೋಷನ್ ಪಡೆಯುವ ಮಟ್ಟಕ್ಕೆ ಹೇಗೆ ಬಂದ? ಈ ಪ್ರಕರಣದಲ್ಲಿ ಪಾಟೀಲ್ ತನ್ನ ಆಟ ತೋರಿದ್ದಾನೆ. ನ್ಯಾಯ ನೀತಿ ಬಗ್ಗೆ ಕಾಂಗ್ರೆಸ್ನವರಿಗೆ ಕಾಳಜಿ ಇಲ್ಲ. ಪಿಎಸ್ಐ ಪ್ರಕರಣದಲ್ಲೂ ಕಾಂಗ್ರೆಸ್ ಪಾಲಿತ್ತು. ಒಬ್ಬ ಆರೋಪಿ, ಚಾರ್ಜ್ ಶೀಟ್ ನಲ್ಲಿ ಹೆಸರು ಇರೋನು ಮತ್ತೆ ಅಕ್ರಮ ಮಾಡಿದ್ದಾನೆ. ಇಷ್ಟಿದ್ದ ಮೇಲೆ ಮಾತನಾಡುವುದಕ್ಕೆ ಪ್ರಿಯಾಂಕ್ಗೆ ಹೇಗೆ ಬಾಯಿ ಬರುತ್ತದೆ? ಎಂದರು.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.