![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Nov 11, 2023, 12:48 AM IST
ಕುಂಬಳೆೆ: ಮಹಿಳೆ ಮತ್ತು ಆಕೆಯ ಪುತ್ರಿ ಬಾವಿಗೆ ಹಾರಿ ಆತ್ಮಹತ್ಯೆಗೈದ ಪ್ರಕರಣದ ಆರೋಪಿ ಮಹಿಳೆಯ ಸಂಬಂಧಿಕ, ಖಾಸಗಿ ಶಾಲೆಯ ಅಧ್ಯಾಪಕನ ವಿರುದ್ಧ ಆತ್ಮಹತ್ಯೆಗೆ ಕಾರಣ ಮತ್ತು ಪುರಾವೆ ನಾಶಗೊಳಿಸಿದ ಆರೋಪದಲ್ಲಿ ಮೇಲ್ಪರಂಬ ನಿವಾಸಿ ಸಫ್ವಾನ್ ಅದೂರು (29)ನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಕಳೆದ ಸೆ. 15ರಂದು ಕಳನಾಡು ನಿವಾಸಿ ಗಲ್ಫ್ ಉದ್ಯೋಗಿ ತಾಜುದ್ದಿನ್ ಅವರ ಪತ್ನಿ ರುಬೀನಾ (32) ಮತ್ತು ಆಕೆಯ ಪುತ್ರಿ ಕೆ. ಹನಾನ ಮರಿಯಂ (5) ಅವರು ಮನೆ ಬಳಿಯ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾವಿನಲ್ಲಿ ಸಂಶಯಗೊಂಡ ಮಹಿಳೆಯ ತಂದೆ ಅಬ್ದುಲ್ ರಹ್ಮಾನ್ ಅವರು ಮೇಲ್ಪರಂಬ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಸಫ್ವಾನ್ ಮತ್ತು ರುಬೀನಾ ಜಾಲತಾಣಗಳ ಮೂಲಕ ಪರಿಚಯವಾಗಿ ಬಳಿಕ ಪ್ರೇಮಕ್ಕೆ ತಿರುಗಿ ಕೆಲವು ತಿಂಗಳ ಬಳಿಕ ಆರೋಪಿ ಬೇರೊಂದು ಯುವತಿಯನ್ನು ವಿವಾಹವಾಗುವುದಾಗಿ ಮಹಿಳೆಗೆ ತಿಳಿದು ಪರಸ್ಪರ ವಾಗ್ವಾದವಾಗಿದ್ದು, ಇದು ಮಹಿಳೆ ಮತ್ತು ಬಾಲಕಿಯ ಸಾವಿಗೆ ಕಾರಣವಾಗಿರುವುದಾಗಿ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಇದರಂತೆ ಆರೋಪಿಯನ್ನು ಬಂಧಿಸಲಾಗಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.