Bhatkal: ದೆಹಲಿಯಲ್ಲಿ ರಾಷ್ಟ್ರಪತಿಯವರನ್ನು ಭೇಟಿಯಾದ ಭಟ್ಕಳ ಸ್ನೇಹ ವಿಶೇಷ ಶಾಲೆಯ ತಂಡ
Team Udayavani, Nov 15, 2023, 4:19 PM IST
ಭಟ್ಕಳ: ನಗರದ ಬಂದರು ರಸ್ತೆಯಲ್ಲಿರುವ ಸ್ನೇಹ ವಿಶೇಷ ಶಾಲೆಯ ಸ್ಕೌಟ್ಸ್ ಮತ್ತು ಗೌಡ್ಸ್ ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಹಾಗೂ ಶಾಲೆಯ ಹಿತೈಷಿಗಳೊಂದಿಗೆ ಮಕ್ಕಳ ದಿನಾಚರಣೆಯ ಅಂಗವಾಗಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರನ್ನು ಭೇಟಿಯಾಗಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾದ ತಂಡದಲ್ಲಿ ಸ್ನೇಹ ವಿಶೇಷ ಶಾಲೆಯ ವಿದ್ಯಾರ್ಥಿಗಳಾದ ಮನೋಹರ ಬಾಬು ನಾಯ್ಕ, ಉಕ್ಕಾಸ ಸುದೈಸ್, ಸಂಜಯ ಶಿವರಾಜ ಮೊಗೇರ, ವಿಜಯ ಕುಮಾರ್, ಶೈಜಾನ್, ಮೊಹಮ್ಮದ್ ಫೌಜಾನ್, ರಕ್ಷಿತಾ ಎಸ್. ಮೊಗೇರ, ಸುಧಾ ಎಂ. ನಾಯ್ಕ, ನಂದಿತಾ ಎನ್. ನಾಯ್ಕ, ಅರ್ಚನಾ ಜಿ. ನಾಯ್ಕ, ಯಾಸೀರ್ ಅರ್ಫಾತ್, ಅಫೀಫಾ ಅಹಮ್ಮದ್, ಚೈತ್ರಾ ನಾಯ್ಕ, ಜ್ಯೋತಿ ಎನ್. ದೇಸಾಯಿ, ಚಿನ್ಮಯಿ ಜಿ. ಲಿಂಗಾಯಿತ್ ಇದ್ದರು. ಶಾಲೆಯ ಆಡಳಿತಾಧಿಕಾರಿ ಹಾಗೂ ಪ್ರಾಂಶುಪಾಲೆ ಮಾಲತಿ ಉದ್ಯಾವರ್, ಲೆ.ಕ. ಜೆ.ಎ. ರಾಕ್, ಡಾ. ಮಧು ರಾಕ್, ಶಮಾ ಸುಲ್ತಾನ್, ಚಂದನ ನಾಯ್ಕ, ಸುರೇಶ ನಾಯ್ಕ, ಸೀಮಾ ಭಾರ್ಗವ, ದೇವಿ ನಾಯ್ಕ, ರಮೇಶ ನಾಯ್ಕ ಹಾಗೂ ರವಿ ಖಾರ್ವಿ ಇದ್ದರು.
ಭಟ್ಕಳದ ಸ್ನೇಹ ವಿಶೇಷ ಶಾಲಾ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿಯೂ ಕೂಡಾ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದು, ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾಗಿರುವುದು ಇನ್ನೊಂದು ಸಾಧನೆಯಾಗಿದೆ.
ಇದನ್ನೂ ಓದಿ: Semi-Final; ಭಾರತದ ಉತ್ತಮ ಆರಂಭ: 79 ರನ್ ಗಳಿಸಿದ್ದ ಗಿಲ್ ಗಾಯಾಳಾಗಿ ನಿವೃತ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Police ಸುಳ್ಳು ಸುದ್ದಿ ತಡೆಗೆ ಎಐ ಬಳಸಿ: ಸಿಎಂ ಸಿದ್ದರಾಮಯ್ಯ ಸೂಚನೆ
MUDA Scam ತನಿಖೆ ಸಿಬಿಐಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
“140ಕ್ಕೂ ಹೆಚ್ಚು ಮುಡಾ ಕಡತ ಕದ್ದೊಯ್ದ ಅಧಿಕಾರಿಗಳು’ʼ: ಶಾಸಕ ಟಿ.ಎಸ್. ಶ್ರೀವತ್ಸ
Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ
Karnataka New Incharge: ಬಿಜೆಪಿ ನಾಯಕರಿಗೆ ಡಾ.ಅಗರ್ವಾಲ್ “ಇಂಜೆಕ್ಷನ್’
MUST WATCH
ಹೊಸ ಸೇರ್ಪಡೆ
Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ
Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್ ವ್ಯೂ ರೆಸಾರ್ಟ್ ಸಮುದ್ರ ಪಾಲಾಗುವ ಸಾಧ್ಯತೆ
Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು
Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ
Karnataka Police ಸುಳ್ಳು ಸುದ್ದಿ ತಡೆಗೆ ಎಐ ಬಳಸಿ: ಸಿಎಂ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.